ಟಿ. ಆರ್. ಅನಂತರಾಮು ವೃತ್ತಿಯಲ್ಲಿ ಭೂವಿಜ್ಞಾನಿ, ಪ್ರವೃತ್ತಿಯಲ್ಲಿ ಜನಪ್ರಿಯ ವಿಜ್ಞಾನ ಲೇಖಕರು. ಬೆಂಗಳೂರಿನ ಸುತ್ತಮುತ್ತಲಿನ ಕೆರೆಗಳ ಬಗ್ಗೆ ಅಧ್ಯಯನ ಮಾಡಿರುವ ಇವರು ಕೆರೆಗಳು ಬತ್ತಿಹೋದರೆ ಮುಂದೆ ಉಂಟಾಗುವ ಸಮಸ್ಯೆಗಳ ಕುರಿತು ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಅಪರೂಪದ ಛಾಯಾಚಿತ್ರಗಳು ಕೆರೆಗಳ ಸದ್ಯದ ಸ್ಥಿತಿಗತಿ ಹೇಳುತ್ತಿವೆ. ಕೆರೆಗಳನ್ನು ನಿರ್ವಹಿಸಲು ಪ್ರತ್ಯೇಕ ಇಲಾಖೆ ನಿರ್ಮಾಣವಾಗಬೇಕು ಎಂಬಂತಹ ಹಲವು ಸಲಹೆಗಳೂ ಕೃತಿಯಲ್ಲಿವೆ.
©2025 Book Brahma Private Limited.