ಪತ್ರಿಕೆಯೊಂದರಲ್ಲಿ ’ಎಲ್ಲರ ಕನ್ನಡ’ ಎಂಬ ಹೆಸರಿನಲ್ಲಿ ಪ್ರಕಟವಾದ ಒಟ್ಟು ಮೂವತ್ತೆಂಟು ಅಂಕಣ ಬರಹಗಳ ಸಂಕಲನ. ಕನ್ನಡವನ್ನು ವರ್ತಮಾನ ಮತ್ತು ಭವಿಷ್ಯತ್ತಿಗೆ ಸಜ್ಜುಗೊಳಿಸುವುದಕ್ಕಾಗಿ ಕನ್ನಡವೆಂದರೇನು, ಅದರ ಸೊಗಡೇನು, ಹರವು ಏನು, ಕಸುಬು ಏನು, ಮಾತು ಬದಲಾಗುವುದು ಹೇಗೆ ಇತ್ಯಾದಿಗಳ ಬಗ್ಗೆ ಕನ್ನಡಿಗರಲ್ಲಿ ಅರಿವನ್ನು ಉಂಟುಮಾಡಬೇಕಾದದ್ದಿದೆ ಎಂಬ ಆಶಯವನ್ನು ಹೊತ್ತು ವಿಚಾರದ ಬೆಳಕು ಚಲ್ಲುವ ಬರಹಗಳನ್ನು ಈ ಹೊತ್ತಿಗೆಯಲ್ಲಿ ಕೊಡಲಾಗಿದೆ.
©2025 Book Brahma Private Limited.