ವಿಭಿನ್ನ ಸ್ತರಗಳಿಂದ ಬಂದಂತಹ ತತ್ವಪದಕಾರರು ತಮ್ಮ ಬದುಕಿನ ಅನುಭಾವಗಳನ್ನು ವಸ್ತುನಿಷ್ಠವಾಗಿ ಭಕ್ತಿ, ಜ್ಞಾನ, ವೈರಾಗ್ಯದ ನೆಲೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಗುರುಭಕ್ತಿ, ಸದಾಚಾರ, ನೈತಿಕತೆ, ಜಾತ್ಯತೀತತೆ, ಭಾವೈಕ್ಯತೆ ವಸಹಾತುಶಾಹಿ ಅಂತಹ ವಿಚಾರಗಳನ್ನು ಕುರಿತು ವಿವೇಚಿಸಿದ್ದಾರೆ. ರಾಯಚೂರು ಜಿಲ್ಲೆಯ ತತ್ವಪದಕಾರರ ಕುರಿತು ಲೇಖಕಿ ವಿಜಯಶ್ರೀ ಸಬರದ ಅವರು ಚರ್ಚಿಸಿದ್ದಾರೆ.
©2025 Book Brahma Private Limited.