ಬಿ.ಎ. ಮಮತಾ ಅರಸೀಕೆರೆ ಅವರು ಮೂಲತಃ ಹಾಸನ ಜಿಲ್ಲೆಯವರು.
ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಸಂತೆ ಸರಕು ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದಲ್ಲದೇ ಕಾಲಡಿಯ ಮಣ್ಣು ಎಂಬ ಅನುವಾದಿತ ಕೃತಿಯನ್ನೂ ರಚಿಸಿದ್ದಾರೆ.
ಕಾಲಡಿಯ ಮಣ್ಣು
ಸಂತೆ ಸರಕು
ನೀರ ಮೇಲಿನ ಮುಳ್ಳು
ಈಗ ಆಕೆಯೇ
ನೀನೇಕೆ ಬಳಿ ಬರುತ್ತಿಲ್ಲ
ಪಿಸುಗುಡುವ ದನಿ ಆಲಿಸಬೇಕಿದೆ
ಮುಲಾಮಿನ ಹಾಡು
©2025 Book Brahma Private Limited.