ಝೂಮ್ with ಬುಕ್ ಬ್ರಹ್ಮ ಕಾರ್ಯಕ್ರಮದಲ್ಲಿ ಕವಿ, ಲೇಖಕ ಅನಂತ ಕುಣಿಗಲ್ ಅವರು ಬದುಕಿನಲ್ಲಿ ಕಷ್ಟಗಳನ್ನು ಮೆಟ್ಟಿ ನಿಲ್ಲಲು ಬೇಕಾದ ಅರ್ಹತೆಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪತ್ರಕರ್ತೆ ಭಾಗ್ಯ ದಿವಾಣ ಅವರು ನಡೆಸಿಕೊಡುವ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ಬಗೆ ಇಲ್ಲಿದೆ.
©2025 Book Brahma Private Limited.