Story/Poem

ನಟರಾಜ್. ಎಸ್

ಲೇಖಕ ನಟರಾಜ್. ಎಸ್ ಅವರು ಮೂಲತಃ ಹಾಸನ ಜಿಲ್ಲೆಯ ಬೇಲೂರಿನವರು. ಎಂ.ಎ(ಇಂಗ್ಲಿಷ್) ಮತ್ತು ಬಿ.ಎಡ್ ಪದವೀಧರರಾಗಿರುವ ಅವರು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರಾಂಕ್ ಮತ್ತು ಚಿನ್ನದ ಪದಕ ವಿಜೇತರು. ಸಾಹಿತ್ಯ, ಕಲೆ, ವಿಜ್ಞಾನ ಅವರ ಆಸಕ್ತಿಕರ ವಿಚಾರವಾಗಿದ್ದು ಕತೆ, ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಮತ್ತು ಇಂಗ್ಲಿಷ್ ಅನುವಾದ ಕಾರ್ಯದಲ್ಲೂ ತೊಡಗಿಸಿಕೊಂಡಿರುವ ಅವರ ಕೆಲವು ಕವಿತೆಗಳು, ಕತೆಗಳು, ಬರಹಗಳು ವಿವಿಧ ಪತ್ರಿಕೆಗಳು ಹಾಗು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಮೈಸೂರಿನಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

More About Author

Story/Poem

ಸಂಸ್ಕಾರಹೀನ ಅವ್ವ

ಸೂರ್ಯೋದಯಕೂ ಮುನ್ನವೇ ಎದ್ದು, ಮನೆಗೇ ಬೆಂಕಿ ಬಿದ್ದಿದೆಯೇನೋ ಎಂದು ನೋಡುವವರಿಗನಿಸುವಂತೆ, ರಾತ್ರಿ ತಂಡಿಗೆ ಶೀತವಿಡಿದ ಬೆರಣಿ ತರಗುಗಗಳ ಬುಡದ, ಅರೆಜೀವ ಚೆಲ್ಲಿ ಅಸುನೀಗಲನುವಾದಗ್ನಿಗೆ ಪುಸ್ ಪುಸ್ ಎಂದು ಕೃತಕ ಉಸಿರಾಟ ನೀಡಿ, ಮಂದ ಹೊಗೆ ಮಿಶ್ರಿತ ಅರೆ ಕಪ್ಪು ಜ್ವಾಲೆಯೊರಡಿಸಿ, ಕ...

Read More...

ನಿಲ್ಲಲಾಗಲಿಲ್ಲ ನಾನು ಸಾವಿಗಾಗಿ, ಹಾಗಾಗಿ

ನಿಲ್ಲಲಾಗಲಿಲ್ಲ ನಾನು ಸಾವಿಗಾಗಿ, ಹಾಗಾಗಿ, ಆತನೇ ಕನಿಕರಿಸಿ ನನಗಾಗಿ ನಿಂತ, ಆತನ ಗಾಡಿಯಲೀಗ ನಾವಿಬ್ಬರು ಮತ್ತು ಅಮರತ್ವ ಮಾತ್ರ. ನಮ್ಮ ಚಲನೆ ನಿದಾನ, ಆತನಿಗವಸರವೇ ಇಲ್ಲ, ಆತನ ಸೌಜನ್ಯಕ್ಕೆ ಪ್ರತಿಯಾಗಿ, ಇಟ್ಟೆ ಪಕ್ಕಕೆ ನನ್ನ ದುಡಿಮೆಯನು, ವಿರಾಮವನೂ. ಮಕ್ಕಳಾಡುತ್ತಿದ್ದ ಶಾಲೆಯ...

Read More...

ಛೆ! ಮಹತ್ವಾಕಾಂಕ್ಷೆಯಿಲ್ಲ

ಹುಳು ಹುಪ್ಪಟೆ ಊರಗಗಳಿಂದಿಡಿದು ಆನೆ ತಿಮಿಂಗಿಲದ ವರೆಗೂ, ಪದವಿ ಕಸಿಯುವ ಹುಕಿ ಯಾವ ಜೀವಿಗೂ ಇಲ್ಲ! ಹಾಲಿ ಅರಸ ಸಿಂಹವೂ ಬಳುವಳಿಯ ಪದವಿ ಸಾಬೀತಿಗೆ ಪೌರುಷ ತೋರುತಿಲ್ಲ! ಗರಿಕೆ, ತುಳಸಿ, ಸಮಿಧಾದಿಗಳಿಂದಿಡಿದು ಶ್ರೀಗಂಧದವರೆಗೆ, ಇನ್ನೂ ದೊಡ್ಡ ದೇವರಾಗುವ ಆಸೆ ಯಾವ ಸಸ್ಯಕೂ ಇಲ...

Read More...