ಡಾ. ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ.
ಮೌನವೇ ಆವಿರ್ಭವಿಸು
ಸಾವಿನ ಜಾಡಿನಲ್ಲಿ
ಭಿನ್ನತೆಯ ಭಾದೆ
ಅಂತ್ಯವಾಗಲಿ ಅರಿವು
ನೆತ್ತರ ಧರ್ಮ
ಇಳಿಗಾಲದ ತುಡಿತ
ಹರ ಕೊಲ್ಲಲ್ ಪರ ಕಾಯ್ವನೆ
©2025 Book Brahma Private Limited.