ಲೋಹಿಯಾ ಅವರ ಚಿಂತನೆಗೆ ಪೂರಕವೆಂಬಂತೆ ನನ್ನ ಬರವಣಿಗೆಯೂ ಸಮಾಜದ ಶೋಷಿತ ವರ್ಗಕ್ಕೆ ದನಿಯಾಗುವಂತೆ ನಿರೂಪಿತವಾಗಿದೆ ಎಂಬುದು ನನಗೆ ಹೆಮ್ಮೆ ತರುವ ವಿಚಾರ ಎನ್ನುತ್ತಾರೆ ಕತೆಗಾರ್ತಿ ದಯಾ ಗಂಗನಘಟ್ಟ. ʼಝೂಮ್ With ಬುಕ್ ಬ್ರಹ್ಮʼ ಸಂದರ್ಶನದಲ್ಲಿ
ಸಿಟಿಯಲ್ಲಿರುವ ಸೌಲಭ್ಯಗಳು ಹಳ್ಳಿಗಳಿಗೆ ಏಕಿಲ್ಲಾ ಗೊತ್ತಾ? ಕತೆಗಾರ್ತಿ ದಯಾ ಗಂಗನಘಟ್ಟ ಅವರು ಹೇಳಿದ ಹಲವಾರು ರೋಚಕ ಸಂಗತಿಗಳನ್ನು ಒಳಗೊಂಡ ʼಝೂಮ್ With ಬುಕ್ ಬ್ರಹ್ಮʼ ವಿಶೇಷ ಸಂದರ್ಶನ.
©2025 Book Brahma Private Limited.