Story/Poem

ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)

ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ.  ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ.

More About Author

Story/Poem

ಆಕೆ ಆತ ಭಾಷೆ

ಆಕೆ ಆತ ಭಾಷೆ ಅವಳೆಂದದ್ದು ಹಸಿವೆ ಮತ್ತು ಬಾಯಾರಿಕೆ ಆತನೆಂದ ಚೆನ್ನಾಗಿ ಉಣ್ಣು ಕುಡಿ — ಆಕೆ ಅತ್ತಳು ಆಗ ಆತ ನಕ್ಕ ಮೊನ್ನೆ ಅವನೆಂದದ್ದು ಕಿಟಕಿ ಎಂದು ಅವಳು ತಿಳಕೊಂಡಂತೆ ಬಾಗಿಲು ಅಲ್ಲಾ — ಗೋಡೆ ಎಂದರೆ ಆತ ಬಯಲೆಂದುಕೊಂಡಳು ಗೋಡೆ ಒಡೆದರೆ ಎಲ್ಲಾ ಬಯಲು ಎಂ...

Read More...

ಎಲ್ಲಿ ಹೋದರೋ ಅವರು ಎಂದು ಬರುವರು?

ಎಲ್ಲಿಂದ ಬಂದರೋ ಎಲ್ಲಿ ಸಂದರೋ ಅವರು ಇಲ್ಲಿದಷ್ಟು ಕಾಲ ತನ್ನದೆಂದವರು ದಣಿವೆನ್ನದ ಯೋಧ ವೃದ್ಧನಾಗದ ವೃದ್ಧ ಕನ್ನಡದ ಭೀಷ್ಮ ಪಿತಾಮಹರು ತನ್ನಿಚ್ಛೆಯಂತೆಯೇ ಮರೆಯಾದರು! ನಡೆದ ನಡಿಗೆಯ ನುಡಿ ನುಡಿಯ ನಡಿಗೆಯೆ ಭಾಷೆ ಕೃತಿಯ ಆಕೃತಿಯಲ್ಲೂ ಬೆರೆಸಿಕೊಂಡವರು ಅವರು ಇವರೆಂಬ ಪರಿಭೇದ...

Read More...

ಯಮನ ಪ್ರಶ್ನೆ

ನಾನಿಂಥವರ ಮಗಳು -ಏಕೆ ಒಯ್ಯುವೆ ನನ್ನ? ಮೌನಿ ಯಮ, ನಿಲ್ಲಲಿಲ್ಲ ಇಂಥವರ ತಂಗಿ, ಇಂಥವರ ಅಕ್ಕ ಇಂಥವರು ಅಣ್ಣ ತಮ್ಮದಿರು ನನಗೆ.. ಎಲ್ಲಿಗೆಲ್ಲಿಗೆಲ್ಲಿಗೊಯ್ಯುವೆಯೋ? ಮೌನಿ, ಯಮ ನುಡಿಯಲಿಲ್ಲ ಇಂಥವರು... ನನ್ನತ್ತೆ, ನಮ್ಮಾವ, ನನ್ನತ್ತಿಗೆ ಬಂಧು ಬಾಂಧವರೆಲ್ಲ ಎಂಥೆಂಥಾ ಜನ ನನ್ನಜ್ಜ...

Read More...