Story/Poem

ಸಾವಿತ್ರಿ ಮುಜುಮದಾರ

ಸಾವಿತ್ರಿ ಮುಜುಮದಾರ ಅವರು ಮೂಲತಃ ಕೊಪ್ಪಳ ಜಿಲ್ಲೆಯವರು. ಚಿಂತಕಿ, ಲೇಖಕಿ, ಕವಯತ್ರಿ ಹಾಗೂ ಸಮಾಜಿಕ ಹೋರಾಟಗಾರ್ತಿಯಾಗಿ ಹೆಸರಾದವರು. ಇವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಸಿಂಡಿಕೇಟ್‌ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವ ಹವ್ಯಾಸ ಇವರದು. ʻಹೆಣ್ಣು ಹೆಜ್ಜೆʼ ಅಂಕಣ ಬರಹಕ್ಕೆ 6ನೇ ದಲಿತ ಸಾಹಿತ್ಯ ಸಮ್ಮೇಳನದ ʻಪುಸ್ತಕ ಪ್ರಶಸ್ತಿʼ ಲಭಿಸಿದೆ. ಕೃತಿಗಳು: ʻಹೆಣ್ಣು ಹೆಜ್ಜೆʼ (ಅಂಕಣ ಬರಹ), ನಾರಿಪದ್ಯ (ಕವನ ಸಂಕಲನ)

More About Author

Story/Poem

ಹೆಣ್ಣಾದೆ

ಅಂದು ನೀ ಆಕೃತಿಯಾಗಿದ್ದೆ ನಾನು ನೆರಳಾಗಿದ್ದೆ ವೀರ ಸಹಸ್ರ ಬಾಹು ಆದಾಗ ಮಾಲೆ ಹಾಕಿದ್ದೆ ನೀನು ಬೀಜ ಎಂದೊಡನೆ ಹೊಲವಾಗಿ ಮಲಗಿದ್ದೆ ಗಂಡಾಳ್ವಿಕೆಯ ಅಡಿಯಲ್ಲಿ ಮಕ್ಕಳನ್ನು ಹೆತ್ತಿದ್ದೆ ಅಶ್ವಮೇಧಕೆ ಹೊರಟಾಗ ಗೃಹಕೃತ್ಯದಲ್ಲಿದ್ದೆ ಕುಡಿದು ಗಂಡಿಸುವಾಗ ಮುದುಡಿ ನರಳುತ್ತಿ...

Read More...