ಅಮೃತಾ ಮೆಹೆಂದಳೆ ಅವರು ವಾಣಿಜ್ಯ ಪದವೀಧರೆ, ಕನ್ನಡ ಸ್ನಾತಕೋತ್ತರ ಪದವೀಧರೆಯಾಗಿದ್ದು, ಸಾಹಿತ್ಯ ಚಟುವಟಿಕೆ: ನೂರಾರು ಹನಿಗವನಗಳು, ಲೇಖನ, ಕವನ, ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಋತುವಿಗೊಮ್ಮೆ ಬರುತ್ತಿದ್ದ ಗೆಳೆಯ ತಿಂಗಳಿಗೊಮ್ಮೆ ಪಕ್ಷಕ್ಕೊಮ್ಮೆ ವಾರಕ್ಕೊಮ್ಮೆ ಕರೆಯದೆ ಬಂದರೆ ಒಂಥರಾ ಸಿಡಿಮಿಡಿ ನಲ್ಲನಾದರೂ ರೋಷವುಕ್ಕೇರುವುದು ನೋಡಿ! ಮಿದುಳನ್ನೇ ಕೊರೆದು ನರನರಗಳು ಸಿಡಿದು ಹೆಪ್ಪುಗಟ್ಟಿಸಿ ಭಾವ ತಿಂದುಬಿಡುತ್ತದೆ ಜೀವ ತಲೆಯಿದ್ದವರಿಗಷ್ಟೇ ಬರುತ್ತದೆ ಎಂದು ಖು...
ಮುಗಿಲ ಮೇಲಿನ ಅಮೃತ ಬಿಂದು ಮೂಡಲಮನೆಯ ಮುತ್ತಾಗಿ ಬಿತ್ತಿ ಭೃಂಗದ ಬೆನ್ನೇರಿಯೂ ಮಿಂಚಿ ಮಾಯವಾಗದ ಮಂದಹಾಸನಿವ.. ಸ್ವಾರ್ಥವಿರದ ಅರ್ಥವಿರುವ ಭಾವಗೀತ ಗಾರುಡಿಗ ಬೇವಿನ ಕಹಿ ಬಾಳಲಿ ಹೂವಿನ ನಸುಗಂಪು ಜೀವಕಳೆಯವ.. ಕಣ್ಣಲಿ ಕಾಲೂರಿದ ಮಳೆಯಲೂ ದುಃಖ ಮರೆಸಿ ಹುಚ್ಚು ನಗಿ ನಕ್ಕು ಹೊನ...
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಸಂಘಮಿತ್ರೆ ನಾಗರಘಟ್ಟ - ನಡುವೆ ಸುಳಿವ ನನ್ನತನ
Punch Line
Gandhada Beedu
©2025 Book Brahma Private Limited.