Date: 18-09-2023
Location: ಬೆಂಗಳೂರು
ಸಿಂದಗಿ: ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದಿಂದ 2023 ಅಕ್ಟೋಬರ್ ತಿಂಗಳಲ್ಲಿ ಮಕ್ಕಳ ಕವನ ರಚನಾ ಕಮ್ಮಟ ಹಮ್ಮಿಕೊಳ್ಳಲಾಗಿದ್ದು, ಆಸಕ್ತಿವುಳ್ಳವರು ಈ ಕಮ್ಮಟದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಮ್ಮಟ್ಟದಲ್ಲಿ ಪಾಲ್ಗೊಳ್ಳ ಬಯಸುವವರು ತಾವು ಇತ್ತೀಚೆಗೆ ರಚಿಸಿದ ಎರಡು ಮಕ್ಕಳ ಕವನಗಳನ್ನು 2023 ಅಕ್ಟೋಬರ್ 10ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
ಅಂಚೆ ವಿಳಾಸ: ಎಸ್.ಎಸ್. ಸಾತಿಹಾಳ ಶಿಕ್ಷಕರು, ಮಾತೋಶ್ರೀ ನಿಲಯ, ಚೌದ್ರಿ ಲೇಔಟ್, ಆರ್.ಡಿ. ಪಾಟೀಲ ಕಾಲೇಜ್ ಎದುರಿಗೆ, ವಿಜಯಪುರ ರಸ್ತೆ, ಸಿಂದಗಿ 586128, ಆಯ್ಕೆಯಾದವರಿಗೆ ಕಮ್ಮಟ ನಡೆಯುವ ದಿನಾಂಕ ಮತ್ತು ಸ್ಥಳದ ಮಾಹಿತಿಯನ್ನು ನಂತರ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9972782509 ಕ್ಕೆ ಸಂಪರ್ಕಿಸಬಹುದು.
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಜನಶಕ್ತಿ ಕೇಂದ್ರ ಹಾಗೂ ನಾಡೋಜ ಡಾ. ಕಮಲಾ ಹಂಪನಾ ಸಾಹಿತ್ಯ ವೇದಿಕೆ, ಕನ್ನಡ ...
ವಿಜಯಪುರ: ಚೆನ್ನಮ್ಮ ವಿಜಯೋತ್ಯೋತ್ಸವದ ಸಹಯೋಗದಿಂದ ವಿಜಯಪುರ ಆಶ್ರಮ ರಸ್ತೆಯಲ್ಲಿನ ಶಾಂತಿನಿಕೇತನ ಪ್ರಾಥಮಿಕ ಪ್ರೌಢಶಾಲೆ ...
ಮೂಡುಬಿದರೆ: 2024ನೇ ಸಾಲಿನ 'ಆಳ್ವಾಸ್ ವಿರಾಸತ್' ಪ್ರಶಸ್ತಿಗೆ' ಹಿಂದೂಸ್ಥಾನಿ ಗಾಯಕ ಪಂಡಿತ್ ಎಂ. ವೆಂಕಟೇ...
©2024 Book Brahma Private Limited.