Date: 20-06-2020
Location: ಬೆಂಗಳೂರು
ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕ ಆಯೋಜಿಸಿದ್ದ ‘ಶಿಶುಗೀತೆ/ ಮಕ್ಕಳ ಕವನ ಗಾಯನ’ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
1 ರಿಂದ 5 ನೇ ತರಗತಿಯ ವಿಭಾಗದ ವಿಜೇತರ ತೀರ್ಪು ಕೆಳಗಿನಂತಿದೆ
ಗಗನ್, ಪೃತ್ವಿಕಾ - ಪ್ರಥಮ, ದಿಯಾ ಹೆಗಡೆ, ಅಮಾನ್ ಮನೋಜ್ - ದ್ವಿತೀಯ ಹಾಗೂ ಭೂಮಿಕ, ಅನ್ಸಿಟಾ - ತೃತೀಯ
6 ರಿಂದ 8 ನೇ ತರಗತಿಯ ವಿಭಾಗದಲ್ಲಿ: ಲೆನ್ಸಿಟಾ - ಪ್ರಥಮ , ವಿಧಾತ್ರಿ ಮತ್ತು ಸುರಭಿ ಸಾನ್ವಿ ಭಟ್ - ದ್ವಿತೀಯ ಹಾಗೂ ಅಮಿತ್ ಶಾಸ್ತ್ರಿ - ತೃತೀಯ
9 ರಿಂದ ಪಿಯುಸಿ ವಿಭಾಗದಲ್ಲಿ: ಮಾನಸ .ಡಿ - ಪ್ರಥಮ , ಶ್ರೀವಲ್ಲಿ ಸೈದೂರ್ - ದ್ವಿತೀಯ ಹಾಗೂ ಅಪೂರ್ವ - ತೃತೀಯ
‘ದೈವಿಕಾ ದೃತಿ ನಾಯಕ್, ಅನ್ನಿಕಾ ವಿಶ್ರುತಿ ದಿಶಾಹೆಗಡೆ, ಶರಣ್ಯ,ರಕ್ಷಶ್ರೀ, ದೃತಿ ಅಭಿಲಾಶ್, ಜೆನ್ಸಿಟಾ, ಶ್ರೇಯಾ ಭಟ್ ಭಾವನಾ,ಅಮೂಲ್ಯ ಮನೋಜ್ ಅವರ ಕವನಗಳು ತೀರ್ಪುಗಾರರ ವಿಶೇಷ ಮೆಚ್ಚುಗೆ ಪಡೆದಿವೆ.
ಲಂಡನ್: ದಕ್ಷಿಣ ಭಾರತದ ಸಾಹಿತ್ಯ ಲೋಕ, ಅದರಲ್ಲೂ ಕನ್ನಡ ಸಾಹಿತ್ಯದ ಪಾಲಿಗೆ ಮೇ 20, 2025 ಸುವರ್ಣಾಕ್ಷರದಲ್ಲಿ ಬರೆದಿಡಬೇ...
ಬೆಂಗಳೂರು: ‘ಈ ಹೊತ್ತಿಗೆ’ ಮಾಸಪತ್ರಿಕೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮ ಜೆ ...
`ಬುಕ್ ಬ್ರಹ್ಮ’ ವಿಶೇಷ ವರದಿ ತಿರುವನಂತಪುರ: ೨೦೨೧ರ ಆಗಸ್ಟ್ ೮ ರಿಂದ ೧೭ರ ಅವಧಿಯಲ್ಲಿ ಅಫ್ಘಾನಿಸ್ತಾನ ಸರ್ಕಾ...
©2025 Book Brahma Private Limited.