About the Author

ಲೇಖಕಿ ವಿದ್ಯಾ ಸಂತೋಷ ಕಲ್ಯಾಣಶೆಟ್ಟಿ ಮೂಲತಃ ಬಯಲು ಸೀಮೆಯವರು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಹವ್ಯಾಸಿ ಕವಯತ್ರಿ, ಬರಹಗಾರ್ತಿಯಾಗಿದ್ದಾರೆ. ಚಡಚಣ ತಾಲೂಕಿನ ಕದಳಿ ವೇದಿಕೆಯ ಅಧ್ಯಕ್ಷೆಯಾಗಿ, ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೃತಿಗಳು: ಕಾವ್ಯಕನ್ನಿಕೆ

ವಿದ್ಯಾ ಸಂ. ಕಲ್ಯಾಣಶೆಟ್ಟಿ