ಲೇಖಕಿ ಡಾ. ರೇಣುಕಾತಾಯಿ. ಎಂ. ಸಂತಬಾ ಅವರು ಹಿಂದಿ ಭಾಷಾ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಎಸ್.ಆರ್.ಎಸ್ ಕರ್ನಾಟಕ ಪಬ್ಲಿಕ್ ಸ್ಕೂಲ್, ರಾಯನಾಳದ ಪ್ರಭಾರಿ ಉಪ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಹುಬ್ಬಳ್ಳಿಯಲ್ಲಿ ವಾಸವಿದ್ದಾರೆ.
ಕಣ್ಣ ರೆಪ್ಪೆಯ ಅಹವಾಲು
ಸಾಂಸ್ ಏ ಗಜಲ್
©2025 Book Brahma Private Limited.