About the Author

ಯಕ್ಷಗಾನ ಕಲಾವಿದ, ಲೇಖಕ ಡಾ. ಪ್ರಕಾಶ್ ಭಟ್ ಅವರು ಧಾರವಾಡದಲ್ಲಿ ನೆಲೆಸಿದ್ದಾರೆ. ಪಶು ವೈದ್ಯಕೀಯ ವಿಜ್ಞಾನದಲ್ಲಿ ಪದವೀಧರರಾಗಿದ್ದು, ಗ್ರಾಮೀಣಾಭಿವೃದ್ಧಿ ಅವರ ಆಸಕ್ತಿಯ ಕೇಂದ್ರ. ಉತ್ತರ ಕರ್ನಾಟಕದಲ್ಲಿ ಅವರು ಕಳೆದ ಮೂರು ದಶಕಗಳಿಂದ ಮಾಡುತ್ತಿರುವ ಹಳ್ಳಿಗಳ ಅಭಿವೃದ್ಧಿ, ಯೋಜನೆಗಳು ಮತ್ತು ಕೃಷಿ ಹೊಂಡಗಳ ನಿರ್ಮಾಣ ಹಾಗೂ ಬರೀ ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿರುವ ಕಲಘಟಗಿ ತಾಲ್ಲೂಕಿನ ಒಣ ಭೂಮಿಯಲ್ಲಿ ಹಸಿರನ್ನು ಎಬ್ಬಿಸಿ, ರೈತರ ಮುಖದಲ್ಲಿ ನೆಮ್ಮದಿಯ ನೆಲೆಯನ್ನು ಸೃಷ್ಟಿ ಮಾಡಿದ್ದಾರೆ. 

ಕೃತಿಗಳು: ಹಳ್ಳಿಗಳನ್ನು ಕಟ್ಟುವ ಕಷ್ಟಸುಖ

ಪ್ರಕಾಶ್ ಭಟ್