ಕವಿ ಮಹೇಶ್ ಬಿ. ಕವಲ್ದಾರ್ ಅವರು ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮದವರು. ಕಲಬುರಗಿಯ ಎನ್.ವಿ ಪದವಿ ಕಾಲೇಜ್ ನಿಂದ ಪದವಿ ಪಡೆದು, ಪ್ರಸ್ತುತ, ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಕೋರ್ಸ್ ವಿದ್ಯಾರ್ಥಿ. ಹಾಯ್ಕು, ಗಜಲ್, ಕವಿತೆ ಬರೆಯುವುದು ಇವರ ಹವ್ಯಾಸ.
ಕೃತಿಗಳು: ಮಲ್ಲಿಗೆಯ ಮೊಗ್ಗು(ಗಜಲ್ ಗಳ ಸಂಕಲನ)
ಮಲ್ಲಿಗೆಯ ಮೊಗ್ಗು
©2025 Book Brahma Private Limited.