About the Author

ಲೇಖಕ ಲಕ್ಷ್ಮೀಶ ಚೊಕ್ಕಾಡಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಚೊಕ್ಕಾಡಿಯವರು. ನಿವೃತ್ತ ಶಿಕ್ಷಕರು. ಸುಳ್ಯ ತಾಲೂಕು 21 ನೇ ಕನ್ನಡ ಸಾಹಿತ್ಯ (2017) ಸಮ್ಮೇಳನಾಧ್ಯಕ್ಷರಾಗಿದ್ದರು.

ಕೃತಿಗಳು: ವರ್ತುಲ (ಕವನ ಸಂಕಲನ), ವಿಕಾಸದ ನಿಜಬಣ್ಣ (ಕವನ ಸಂಕಲನ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು, ವಿಮರ್ಶೆ ಬರಹಗಳು ಪ್ರಕಟವಾಗಿವೆ.

ಲಕ್ಷ್ಮೀಶ ಚೊಕ್ಕಾಡಿ