About the Author

ಕೃಷ್ಣ ಭಟ್ ಕಾಶಿ ಅವರು ಮೂಲತಃ ಬಣ್ಣುಮನೆ ಎಂಬ ಸಣ್ಣ ಊರಿನವರು. ಇವರು ಈಗ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನಿವಾಸಿ.

ವೃತ್ತಿಯಲ್ಲಿ LIC ಏಜೆಂಟ್ ಆಗಿದ್ದು, ಕೃಷಿಯಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದಾರೆ. ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಿರುವ ಇವರ ಮೊದಲ ಪುಸ್ತಕ “ಅರಳಗೋಡು”

ಕೃಷ್ಣ ಭಟ್ ಕಾಶಿ

Books by Author