About the Author

ಕೊಟ್ನೆಕಲ್‌ ವೆಂಕೋಬ ಅವರು ರಾಯಚೂರಿನ ಮಾನವಿ ತಾಲೂಕಿನ ಕೊಟ್ನೆಕಲ್‌ನವರು. ತಂದೆ ವೀರಣ್ಣ ತಾಯಿ ಜ್ಞಾನಮ್ಮ . ಭೀಮಾರಾಯನ ಗುಡಿಯಲ್ಲಿ ನೀರಾವರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಾರಾಗಿ ಮತ್ತು ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಶಸ್ತಿಗಳು: ಸರ್‌.ಎಂ.ವಿಶ್ವೇಶ್ವರಯ್ಯ ಮತ್ತು ಕರ್ನಾಟಕ ಚೇತನ ಪ್ರಶಸ್ತಿ

ಕೃತಿಗಳು: ಅಪರಾಧಿ ಯಾರು, ಅಪರಂಜಿ, ಪ್ರೇಮ ಪಲಕ್ಕಿ, ಸಗರನಾಡಿನ ವೈದ್ಯ ಸುಪುತ್ರ,ಕೆರೆಯ ನೀರನ್ನು ಕೆರೆಗೆ ಚೆಲ್ಲಿ ,ಅರಿವಿನ ಅರವತ್ತು ಕಥೆಗಳು, ಭಾರತ ಮಾತಾ ಕಿ ಜೈ, ಬಾಳಿಗೆ ಬೆಳಕು, ಪ್ರೀತಿಯ ಕೂಗು ,ಓ ಅಮ್ಮಾ ನೀ ನೆಲ್ಲಿರುವೆ

ಕೊಟ್ನೆಕಲ್‌ ವೆಂಕೋಬ

(10 May 1951)