ಶ್ರೀಧರ ತುಮರಿ ಅವರ ‘ಪಕ್ಷಿಗಳ ವಿಸ್ಮಯ ವಿಶ್ವ’ ಕೃತಿಯ ವಿನ್ಯಾಸ ಮತ್ತು ಮುದ್ರಣಕ್ಕಾಗಿ ರಾಷ್ಟ್ರ ಪ್ರಶಸ್ತಿ

Date: 06-09-2024

Location: ಬೆಂಗಳೂರು


ಬೆಂಗಳೂರು: The Federation of Indian Publishers ಭಾರತೀಯ ಪ್ರಕಾಶಕರ ಒಕ್ಕೂಟ, ನವ ದೆಹಲಿ ಇವರ ವತಿಯಿಂದ 2023-24ನೇ ಸಾಲಿನ "ಅತ್ಯುತ್ತಮ ವಿನ್ಯಾಸ ಮತ್ತು ಮುದ್ರಣ" ರಾಷ್ಟ್ರ ಪ್ರಶಸ್ತಿಗೆ ನವ ಕರ್ನಾಟಕ ಪ್ರಕಾಶನದ ಶ್ರೀಧರ ತುಮರಿ ಅವರ ‘ಪಕ್ಷಿಗಳ ವಿಸ್ಮಯ ವಿಶ್ವ’ ಕೃತಿಯು ಆಯ್ಕೆಯಾಗಿದೆ.

ಪಕ್ಷಿಗಳ ವಿಸ್ಮಯ ವಿಶ್ವ ಪುಸ್ತಕದ ವಿನ್ಯಾಸಕರು ಹಾಗೂ ಲೇಖಕರ ವಿವರಣೆ; ಈ ಕೃತಿಯ ಲೇಖಕರು ಶ್ರೀಧರ ತುಮರಿ, ಕೃತಿಯಲ್ಲಿನ ಛಾಯಾಚಿತ್ರವನ್ನು ಕ್ಲಮೆಂಟ್ ಎಂ. ಫ್ರಾನ್ಸಿಸ್ ಹಾಗೂ ಶ್ರೀಧರ ತುಮರಿ ಅವರು ಸೆರೆಹಿಡಿದಿದ್ದಾರೆ. ಮುಖಪುಟವನ್ನು ನವಕರ್ನಾಟಕ ಪ್ರಕಾಶನವು ವಿನ್ಯಾಸ ಮಾಡಿದ್ದು, ಜೆಮಿನಿ ಟೆಕ್ನಿ ಪ್ರಿಂಟ್ಸ್ ಕೃತಿಯನ್ನು ಮುದ್ರಿಸಿದ್ದಾರೆ. ಒಳಪುಟ ವಿನ್ಯಾಸವನ್ನು ಯು. ಟಿ.ಸುರೇಶ್ | ಹೆಚ್. ಎನ್. ಶ್ರೀನಿವಾಸ ಮೂರ್ತಿ | ಅನಿತಾ ಶ್ಯಾಮ್ ಮಾಡಿರುತ್ತಾರೆ.

MORE NEWS

ಸಮಗ್ರ ಕರ್ನಾಟಕದ ಕಲೆಯೊಂದಿದ್ದರೆ ಅದು ಯಕ್ಷಗಾನ ಮಾತ್ರ: ನರಹಳ್ಳಿ

16-09-2024 ಬೆಂಗಳೂರು

ಬೆಂಗಳೂರು: ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪಿ. ಚಂದ್ರಿ...

ಎಸ್.ಎಲ್.ಭೈರಪ್ಪ ಅವರಿಗೆ ‘ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ’

16-09-2024 ಬೆಂಗಳೂರು

ಬೀದರ್: ಹಾರಕೂಡ ಹಿರೇಮಠ ಸಂಸ್ಥಾನದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ನಾಡಿನ ಹಿರಿಯ ...

ಸಣ್ಣ ಕತೆಗಾರ್ತಿ, ರಂಗಕಲಾವಿದೆ ಮನೋರಮಾ ಎಂ.ಭಟ್ ಇನ್ನಿಲ್ಲ

16-09-2024 ಬೆಂಗಳೂರು

ಬೆಂಗಳೂರು: ಸಣ್ಣ ಕತೆಗಾರ್ತಿ, ಆಕಾಶವಾಣಿ ಕಲಾವಿದೆ, ಅಂಕಣಗಾರ್ತಿ, ರಂಗಕಲಾವಿದೆ, ಕವಯಿತ್ರಿ, ಲೇಖಕಿಯಾಗಿ ಗುರುತಿಸಿಕೊಂಡ...