Date: 31-05-2024
Location: ಬೆಂಗಳೂರು
ಇಂದು ಬೆಳಿಗ್ಗೆ 10 ಗಂಟೆಗೆ ದಿ ಪ್ರೊಮೊಂಟ್ ಟಾಟಾ ಹೌಸಿಂಗ್, ಡಾಲಿ ರವರ ನಿವಾಸದಲ್ಲಿ, ಶ್ರೀ ಧನಂಜಯ್ (ಡಾಲಿ) ಚಿತ್ರನಟ ಹಾಗು ಶ್ರೀ ಮಂಜುನಾಥ್ ಗೌಡ ಕಾರ್ಯಧ್ಯಕ್ಷರು ಕರ್ನಾಟಕ ಯುವ ಕಾಂಗ್ರೆಸ್ ರವರು ಒಂದೆಡೆ ಸಂಸ್ಥೆವತಿಯಿಂದ ಹೊರತಂದಿರುವ ಅಕ್ಕಯ್_ಕರುಣೆಗೊಂದು ಸವಾಲು, ಅಟೆಂಷನ್ ಪ್ಲೀಸ್, ಮೈ ಮನ, ಭರವಸೆ ಈ ನಾಲ್ಕು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.