Date: 06-09-2024
Location: ಬೆಂಗಳೂರು
ಬೆಂಗಳೂರು: The Federation of Indian Publishers ಭಾರತೀಯ ಪ್ರಕಾಶಕರ ಒಕ್ಕೂಟ, ನವ ದೆಹಲಿ ಇವರ ವತಿಯಿಂದ 2023-24ನೇ ಸಾಲಿನ "ಅತ್ಯುತ್ತಮ ವಿನ್ಯಾಸ ಮತ್ತು ಮುದ್ರಣ" ರಾಷ್ಟ್ರ ಪ್ರಶಸ್ತಿಗೆ ನವ ಕರ್ನಾಟಕ ಪ್ರಕಾಶನದ ಶ್ರೀಧರ ತುಮರಿ ಅವರ ‘ಪಕ್ಷಿಗಳ ವಿಸ್ಮಯ ವಿಶ್ವ’ ಕೃತಿಯು ಆಯ್ಕೆಯಾಗಿದೆ.
ಪಕ್ಷಿಗಳ ವಿಸ್ಮಯ ವಿಶ್ವ ಪುಸ್ತಕದ ವಿನ್ಯಾಸಕರು ಹಾಗೂ ಲೇಖಕರ ವಿವರಣೆ; ಈ ಕೃತಿಯ ಲೇಖಕರು ಶ್ರೀಧರ ತುಮರಿ, ಕೃತಿಯಲ್ಲಿನ ಛಾಯಾಚಿತ್ರವನ್ನು ಕ್ಲಮೆಂಟ್ ಎಂ. ಫ್ರಾನ್ಸಿಸ್ ಹಾಗೂ ಶ್ರೀಧರ ತುಮರಿ ಅವರು ಸೆರೆಹಿಡಿದಿದ್ದಾರೆ. ಮುಖಪುಟವನ್ನು ನವಕರ್ನಾಟಕ ಪ್ರಕಾಶನವು ವಿನ್ಯಾಸ ಮಾಡಿದ್ದು, ಜೆಮಿನಿ ಟೆಕ್ನಿ ಪ್ರಿಂಟ್ಸ್ ಕೃತಿಯನ್ನು ಮುದ್ರಿಸಿದ್ದಾರೆ. ಒಳಪುಟ ವಿನ್ಯಾಸವನ್ನು ಯು. ಟಿ.ಸುರೇಶ್ | ಹೆಚ್. ಎನ್. ಶ್ರೀನಿವಾಸ ಮೂರ್ತಿ | ಅನಿತಾ ಶ್ಯಾಮ್ ಮಾಡಿರುತ್ತಾರೆ.
ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ ದಿವಂಗತ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸ್ಮರಣಾರ್ಥವಾಗಿ ಆರಂಭವಾಗಿರುವ ಡಾ. ಬೆಸಗರಹಳ...
ಬೆಂಗಳೂರು: ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪಿ. ಚಂದ್ರಿ...
ಬೀದರ್: ಹಾರಕೂಡ ಹಿರೇಮಠ ಸಂಸ್ಥಾನದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ನಾಡಿನ ಹಿರಿಯ ...
©2024 Book Brahma Private Limited.