Back To Top

ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ

ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ

ಒಡಳಾಲದ ಪ್ರೀತಿಯನ್ನು ಮುಚ್ಚಿಟ್ಟು ತನ್ನ ಐವರು ಮಕ್ಕಳನ್ನು ಸ್ವತಃ ಆತನೇ ದತ್ತು ಕೊಟ್ಟು ನಿರಾಳನಾದನೇ ನರಹರಿ. ಮೊದಲಿನಿಂದಲೂ ಬಂಧನಕ್ಕೆ ಅಂಟಿಕೊಳ್ಳಲೇ ಬಾರದುದೆಂದು ಬಯಸಿ ಅಲೌಕಿಕ ಹಾದಿಯಲ್ಲಿ ಇದ್ದ ಕಥಾಪಾತ್ರ ನರಹರಿಯದು. ಆದರೂ ಕಾಲಕ್ಕೆ ತಕ್ಕಂತೆ ಸಂಸಾರ ಸಾಗರಕ್ಕೆ ಅಂಟಿಕೊಂಡು ಅಲ್ಲಿ ಇರಲೂ ಆಗದೆ, ಎದ್ದು ಬರಲೂ ಆಗದೆ, ಈಜಲಾರದೆ ಒದ್ದಾಡಿಹೋದನು. ಎಲ್ಲವನ್ನೂ ತೊರೆದು ಇಂದ್ರಿಯ ನಿಗ್ರಹಗಳಿಂದ
  • 527
  • 0
  • 0
ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

ಸುಮಾರು ಬೆಳಿಗ್ಗೆ 5 ಗಂಟೆಯ ಹೊತ್ತಿಗೆ ನನಗೆ ಎಚ್ಚರವಾಯಿತು, ಒಂದು ಬಾರಿ ಕಿಟಕಿಯ ಬಾಗಿಲನ್ನು ತೆಗೆದು ನೋಡಿದೆ ತುಂಬಾ ಚಳಿಯ ವಾತಾವರಣ ಆವರಿಸಿತ್ತು. ಆ ಚಳಿಯನ್ನು ಅನುಭವಿಸುವ ಆಸೆಯಾಯಿತು, ಆಗ ನಾನು ನನ್ನ ಪಕ್ಕದಲ್ಲೇ ದಪ್ಪ ಬಟ್ಟೆ ಹಾಕಿಕೊಂಡು ಮಲಗಿಕೊಂಡಿದ್ದವನನ್ನು ಬಡಿದು ಎಬ್ಬಿಸಿ ಹೊರಗಡೆ ಹೊಗೋಣವೆಂದು ಅವನನ್ನು ಎಳೆದುಕೊಂಡು ಬಂದೆ. ಮೊದಲು ನನ್ನ ಮೇಲೆ ಸಿಟ್ಟಾಗಿದ್ದ,
  • 391
  • 0
  • 0
ದಾಟು ಬಳ್ಳಿಯ ಹುಡುಕಾಟದಲ್ಲಿ ಕಂಡ ಮಲೆನಾಡಿನ ಕಥೆ ‘ಪ್ಯಾರಸೈಟ್’ | ಮಯೂರ್ ಕಾಮತ್

ದಾಟು ಬಳ್ಳಿಯ ಹುಡುಕಾಟದಲ್ಲಿ ಕಂಡ ಮಲೆನಾಡಿನ ಕಥೆ ‘ಪ್ಯಾರಸೈಟ್’ | ಮಯೂರ್ ಕಾಮತ್

ಪುಸ್ತಕ :- ಪ್ಯಾರಸೈಟ್ ಲೇಖಕ :- ಕಾರ್ತಿಕಾದಿತ್ಯ ಬೆಳ್ಗೋಡು ಅಭಿವೃದ್ಧಿ ಹೆಸರಿನಲ್ಲಿ ಬದಲಾಗುತ್ತಿರುವ ಮಲೆನಾಡಿನ ಜೀವನ ಶೈಲಿ, ವಿನಾಶದ ಅಂಚಿಗೆ ಬಂದು ತಲುಪಿರುವ ಪರಿಸರ. ಆಧುನಿಕ ಮಾತ್ರೆಗಳ ನಡುವೆ ನಾವು ಮರೆತಿರುವ ಮನೆ ಮದ್ದು, ಮಲೆನಾಡಿನ ಪರಿಸರ ನಾಶದ ವಿಷಾದ. ಹಾಗೆಯೇ ಕಾಡಿನೊಳಗೆ ದಾಟು ಬಳ್ಳಿಯನ್ನು ಹುಡುಕುತ್ತಾ ಸಾಗುವ ಕಥೆಯ ಮೂಲಕ ಯುವ ಲೇಖಕ ಕಾರ್ತಿಕಾದಿತ್ಯ
  • 574
  • 0
  • 0
ರಾಷ್ಟ್ರಮಟ್ಟದ ಕರಾಟೆ ಪಟು ಈ ಹದಿಮೂರರ ಪೋರಿ | ಚೇತನ್ ಕಾಶಿಪಟ್ನ

ರಾಷ್ಟ್ರಮಟ್ಟದ ಕರಾಟೆ ಪಟು ಈ ಹದಿಮೂರರ ಪೋರಿ | ಚೇತನ್ ಕಾಶಿಪಟ್ನ

ಸಾಧನೆಯ ಶಿಖರವೇರಲು, ಸಾಧಿಸಿ ಸೈ ಎನಿಸಿಕೊಳ್ಳಲು ವಯಸ್ಸು, ಲಿಂಗ, ಜಾತಿ, ಧರ್ಮ ಎಂಬ ಯಾವುದೇ ಮಿತಿಗಳಿಲ್ಲ ಎನ್ನುತ್ತಾರೆ ಪ್ರಥಮ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿ ಚೇತನ್ ಕಾಶಿಪಟ್ನ. ಅವರು ಕರಾಟೆ ಪಟು ವಿಜ್ಞಾ ಅವರ ಕುರಿತು ಬರೆದ ಲೇಖನ. ಸಾಧನೆ ಎಂಬುದು ತಾನಾಗೇ ಒಲಿಯುವುದಲ್ಲ ಬದಲಾಗಿ ಕಠಿಣ ಪರಿಶ್ರಮ, ಪ್ರಯತ್ನಗಳಿಂದ ಗಳಿಸಿಕೊಳ್ಳುವುದು. ಸಾಧನೆಯ ಶಿಖರವೇರಲು, ಸಾಧಿಸಿ ಸೈ
  • 526
  • 0
  • 0