Back To Top

ಅಹಂಭಾವವನ್ನು ಸೋಲಿಸಿದ ಮಾನವೀಯತೆಯ ಕಥೆ ‘ಪಾರ್ಕಿಂಗ್’ | ಅನುರಾಗ್ ಗೌಡ

ಅಹಂಭಾವವನ್ನು ಸೋಲಿಸಿದ ಮಾನವೀಯತೆಯ ಕಥೆ ‘ಪಾರ್ಕಿಂಗ್’ | ಅನುರಾಗ್ ಗೌಡ

ಅದೊಂದು ಎರಡು ಪೋರ್ಶನ್ ಇರೋ ಬಾಡಿಗೆ ಮನೆ. ಗ್ರೌಂಡ್ ಫ್ಲೋರ್‌ನಲ್ಲಿ ಇಳಂಪರೀದಿ (ಎಮ್.ಎಸ್. ಭಾಸ್ಕರ್) ಎಂಬ ಸುಮಾರು 57 – 58 ವರ್ಷದ ನಿಷ್ಟಾವಂತ ಸರ್ಕಾರಿ ಅಧಿಕಾರಿ, ಆದರೂ ಕಿರಿಕಿರಿ‌ ಮನಸ್ಥಿತಿಯುಳ್ಳ ವ್ಯಕ್ತಿ, ತನ್ನ ಕುಟುಂಬದೊಂದಿಗೆ ಸುಮಾರು ಹತ್ತು ವರ್ಷದಿಂದ ನೆಲೆಸಿರುತ್ತಾರೆ. ಆತನ ಹೆಸರು ಈಶ್ವರ್, ಐಟಿ ಕಂಪನಿಯ ನೌಕರ. ಆತನ ಪತ್ನಿ ಆರು ತಿಂಗಳ
  • 388
  • 0
  • 0
ವಿವೇಕದಿಂದ ಆನಂದ ಕಂಡ ಸನ್ಯಾಸಿ ವಿವೇಕಾನಂದ | ಕಾರ್ತಿಕ್ ಕೆ ಪೈ

ವಿವೇಕದಿಂದ ಆನಂದ ಕಂಡ ಸನ್ಯಾಸಿ ವಿವೇಕಾನಂದ | ಕಾರ್ತಿಕ್ ಕೆ ಪೈ

ಸ್ವಾಮಿ ವಿವೇಕಾನಂದರು ಭಾರತೀಯರಿಗೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಗುರು ಹಾಗೂ ಮಾದರಿ. ಅವರು ಜೀವಿಸಿದ್ದು ಕೇವಲ 39 ವರ್ಷವಾದರೂ, ಬಿಟ್ಟು ಹೋದದ್ದು ಶತಮಾನಗಳೇ ಕಳೆದರೂ ಮರೆಯಲಾಗದ ಪರಮಜ್ಞಾನವನ್ನು‌. ಯುವ ಸಮುದಾಯ ಭಾರತದಲ್ಲಿ ತಣ್ಣಗಿದ್ದ ಕಾಲದಲ್ಲಿ ಸ್ಫೂರ್ತಿಯ ಕಿಚ್ಚನ್ನು ಹಚ್ಚಿ ತಾಯಿ ಭಾರತಿಯ ಸೇವೆಗೆ ಕರಸೇವಕರನ್ನು ಕೊಡುಗೆ ನೀಡಿದ ತರುಣ ಸಂತ. ಕ್ಷಾತ್ರ ತೇಜಸ್ಸಿನ ವೀರಸನ್ಯಾಸಿಯ 160ನೇ
  • 388
  • 0
  • 0
ಅವಳಿಗೊಂದು ದೂರು..! | ತೇಜಸ್.ಹೆಚ್. ವೈ

ಅವಳಿಗೊಂದು ದೂರು..! | ತೇಜಸ್.ಹೆಚ್. ವೈ

ರತಿಯ ರಿಂಗಣದ ಸದ್ದಿಗಾಗಿ ಝಲ್ಲೆನಿಸುತ್ತಿದೆ ಮನ. ಎಲ್ಲಿವುದೋ…? ಆ ರಿಂಗಣದ ಘಂಟೆಯನ್ನು ಭಾರಿಸುವವರ ಮನ. ಸದ್ದಿಲ್ಲದೆ ಇಣುಕಿ ನೋಡುತ್ತಿದೆ ನಿನ್ನ ಚಿತ್ತದತ್ತ ನನ್ನ ಮನ. ಯಾರಿಗೆ ದೂರಿಡೋಣ ನೀನು ಕರೆ ಮಾಡದಿರುವ ಕಾರಣ. ಅವಕಾಶ ಸಿಕ್ಕರೊಮ್ಮೆ ನಿನ್ನಪ್ಪನಲ್ಲೇ ದೂರಿಡುವೆ ನಿನ್ನ ಕುರಿತು ಈ ಮೊಂಡುತನದ ‘ಕವಿ’ತೆಗೆ ನಿನ್ನ ಒಣಮೋಂಡುತನವೇ ಕಾರಣ… ಇನಿ….!!!!! –ತೇಜಸ್.ಹೆಚ್. ವೈ ಎಸ್.ಡಿ.ಎಂ
  • 274
  • 0
  • 0
ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ

ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ

ಒಡಳಾಲದ ಪ್ರೀತಿಯನ್ನು ಮುಚ್ಚಿಟ್ಟು ತನ್ನ ಐವರು ಮಕ್ಕಳನ್ನು ಸ್ವತಃ ಆತನೇ ದತ್ತು ಕೊಟ್ಟು ನಿರಾಳನಾದನೇ ನರಹರಿ. ಮೊದಲಿನಿಂದಲೂ ಬಂಧನಕ್ಕೆ ಅಂಟಿಕೊಳ್ಳಲೇ ಬಾರದುದೆಂದು ಬಯಸಿ ಅಲೌಕಿಕ ಹಾದಿಯಲ್ಲಿ ಇದ್ದ ಕಥಾಪಾತ್ರ ನರಹರಿಯದು. ಆದರೂ ಕಾಲಕ್ಕೆ ತಕ್ಕಂತೆ ಸಂಸಾರ ಸಾಗರಕ್ಕೆ ಅಂಟಿಕೊಂಡು ಅಲ್ಲಿ ಇರಲೂ ಆಗದೆ, ಎದ್ದು ಬರಲೂ ಆಗದೆ, ಈಜಲಾರದೆ ಒದ್ದಾಡಿಹೋದನು. ಎಲ್ಲವನ್ನೂ ತೊರೆದು ಇಂದ್ರಿಯ ನಿಗ್ರಹಗಳಿಂದ
  • 390
  • 0
  • 0
ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

ಸುಮಾರು ಬೆಳಿಗ್ಗೆ 5 ಗಂಟೆಯ ಹೊತ್ತಿಗೆ ನನಗೆ ಎಚ್ಚರವಾಯಿತು, ಒಂದು ಬಾರಿ ಕಿಟಕಿಯ ಬಾಗಿಲನ್ನು ತೆಗೆದು ನೋಡಿದೆ ತುಂಬಾ ಚಳಿಯ ವಾತಾವರಣ ಆವರಿಸಿತ್ತು. ಆ ಚಳಿಯನ್ನು ಅನುಭವಿಸುವ ಆಸೆಯಾಯಿತು, ಆಗ ನಾನು ನನ್ನ ಪಕ್ಕದಲ್ಲೇ ದಪ್ಪ ಬಟ್ಟೆ ಹಾಕಿಕೊಂಡು ಮಲಗಿಕೊಂಡಿದ್ದವನನ್ನು ಬಡಿದು ಎಬ್ಬಿಸಿ ಹೊರಗಡೆ ಹೊಗೋಣವೆಂದು ಅವನನ್ನು ಎಳೆದುಕೊಂಡು ಬಂದೆ. ಮೊದಲು ನನ್ನ ಮೇಲೆ ಸಿಟ್ಟಾಗಿದ್ದ,
  • 301
  • 0
  • 0
ದಾಟು ಬಳ್ಳಿಯ ಹುಡುಕಾಟದಲ್ಲಿ ಕಂಡ ಮಲೆನಾಡಿನ ಕಥೆ ‘ಪ್ಯಾರಸೈಟ್’ | ಮಯೂರ್ ಕಾಮತ್

ದಾಟು ಬಳ್ಳಿಯ ಹುಡುಕಾಟದಲ್ಲಿ ಕಂಡ ಮಲೆನಾಡಿನ ಕಥೆ ‘ಪ್ಯಾರಸೈಟ್’ | ಮಯೂರ್ ಕಾಮತ್

ಪುಸ್ತಕ :- ಪ್ಯಾರಸೈಟ್ ಲೇಖಕ :- ಕಾರ್ತಿಕಾದಿತ್ಯ ಬೆಳ್ಗೋಡು ಅಭಿವೃದ್ಧಿ ಹೆಸರಿನಲ್ಲಿ ಬದಲಾಗುತ್ತಿರುವ ಮಲೆನಾಡಿನ ಜೀವನ ಶೈಲಿ, ವಿನಾಶದ ಅಂಚಿಗೆ ಬಂದು ತಲುಪಿರುವ ಪರಿಸರ. ಆಧುನಿಕ ಮಾತ್ರೆಗಳ ನಡುವೆ ನಾವು ಮರೆತಿರುವ ಮನೆ ಮದ್ದು, ಮಲೆನಾಡಿನ ಪರಿಸರ ನಾಶದ ವಿಷಾದ. ಹಾಗೆಯೇ ಕಾಡಿನೊಳಗೆ ದಾಟು ಬಳ್ಳಿಯನ್ನು ಹುಡುಕುತ್ತಾ ಸಾಗುವ ಕಥೆಯ ಮೂಲಕ ಯುವ ಲೇಖಕ ಕಾರ್ತಿಕಾದಿತ್ಯ
  • 419
  • 0
  • 0