Back To Top

ಅಮ್ಮ ಎನ್ನುವ ಪದಕ್ಕೆ ಇನ್ನೇನಾದರೂ ಬೇಕೆ? | ಅಚಲ್ ವಿಟ್ಲ

ಅಮ್ಮ ಎನ್ನುವ ಪದಕ್ಕೆ ಇನ್ನೇನಾದರೂ ಬೇಕೆ? | ಅಚಲ್ ವಿಟ್ಲ

ಈ ಜಗವ ಕಣ್ಣ್ತೆರೆದು ನೋಡಲು ನನ್ನ ಗರ್ಭಕೋಶದೊಳಗೆ ಪರಿತಪಿಸುತಿತ್ತು ಆ ನಿನ್ನ ಕಣ್ಣುಗಳು ಅಂತೂ ಇಂತೂ ಉರುಳಿತು ಆ ಒಂಬತ್ತು ತಿಂಗಳು ಮನಕೆ ನಿನ್ನ ನೋಡುವ ಬಯಕೆ ಕತ್ತಲ ಜಗದಿ ಹೊರ ಬಂದೆ ಅಂದೇ ಒಡಲಿಗೆ ತಂದೇ ಬೆಳಕೆ ಕರುಳ ಕುಡಿಯೆ ನನ್ನ ದಿನಚರಿಯಲಿ ನೀನು ಸೇರಿ ಬಿಟ್ಟೆ ಎದೆಯ ಹಾಲು ಕುಡಿಸಿ ಮಮತೆಯ ತುತ್ತನ್ನ
  • 348
  • 0
  • 0
ಕ್ರಶ್ ಕೊಟ್ಟ ಜೆರಾಕ್ಸ್ ಪ್ರತಿ ತಂದ ಆಘಾತ | ಚೇತನ್ ಕಾಶಿಪಟ್ನ

ಕ್ರಶ್ ಕೊಟ್ಟ ಜೆರಾಕ್ಸ್ ಪ್ರತಿ ತಂದ ಆಘಾತ | ಚೇತನ್ ಕಾಶಿಪಟ್ನ

ಪದವಿ ಜೀವನವೇ ಹಾಗೆ, ನೂರಾರು ಬಣ್ಣದ ಚಿಟ್ಟೆಗಳು ತುಂಬಿರುವ ತೋಟದ ಹಾಗೆ. ಈ ಸಮಯದಲ್ಲಿ ನಮ್ಮ ವಯಸ್ಸು ಆಡೋ ಚೆಲ್ಲಾಟಗಳು ನೂರಾರು. ಹೊತ್ತುಕೊಂಡು ಬಂದ ಕನಸು, ಎಲ್ಲದರೆಡೆಗೆ ಓಡುವ ಮನಸು, ತಲೆತಿನ್ನೋ ಸಿಲೆಬಸ್ಸು, ಕಡಿಮೆಯಾಗದ ಹುಮಸ್ಸು ಇವೆಲ್ಲ ಸೇರಿ ಲೈಫು ಸಿಂಪಲ್ಲಾಗಿ ಚೆನ್ನಾಗಿರುತ್ತೆ. ಆಗಿನ್ನೂ ನಾನು ಮತ್ತು ನನ್ನ ಗೆಳೆಯ ಪದವಿ ಜೀವನಕ್ಕೆ ಲಗ್ಗೆ ಇಟ್ಟು
  • 275
  • 0
  • 0
ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

ಹೊನ್ನಾವರದಿಂದ 13ಕಿಲೋ ಮೀಟರ್‌ ಸಮೀಪದ ದಟ್ಟ ಕಾಡಿನಲ್ಲಿ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು ಬೆಟ್ಟಗುಡ್ಡಗಳಿಂದ ರಮಣೀಯವಾಗಿದೆ. ಹೊನ್ನಾವರ ತಾಲೂಕಿನ ನೀಲ್ಕೊಂಡ ಗ್ರಾಮದ ಅತಿ ಎತ್ತರ ಬೆಟ್ಟದ ಮಧ್ಯೆ ಐತಿಹಾಸಿಕ ಪುರಾತನ ದೇವಾಲಯವಾದ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು 1955ರಲ್ಲಿ ಪತ್ತೆಯಾಗಿದೆ. ಆಗಿನಿಂದಲೂ ಭಕ್ತಾದಿಗಳು ಮನದಲ್ಲಿ ಕೋರಿಕೆಯನ್ನು ಇಟ್ಟು ತಾಯಿಯಲ್ಲಿ ಕೇಳಿಕೊಂಡರೆ ನೆರವೇರುತ್ತದೆ ಎಂದು
  • 294
  • 0
  • 0
ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ, ಅದರಲ್ಲಿಯೂ ಆ ಬೆಕ್ಕು, ನಾಯಿ, ಹಸು ಪಂಚಪ್ರಾಣ. ಅದರೊಂದಿಗೂ ಚಿಕ್ಕ ವಯಸ್ಸಿನಿಂದಲೂ ಆಸೆ ಅಂದ್ರೆ, ಚಿರತೆ, ಹುಲಿ ಇನ್ನು ಸಾಕಬೇಕಂತ . ಮೊದಲಿನಿಂದಲೂ ಟಿವಿಗಳ ಮೂಲಕ ಹುಲಿಗಳ ಕಥೆಗಳನ್ನು ನೋಡುತ್ತಾ ಅದನ್ನು ಇಷ್ಟ ಪಟ್ಟವಳು ನಾನು. ಹಾಗೆಯೇ ಒಂದು ಪುಸ್ತಕ ಓದಬೇಕು ಅಂತ ಹೇಳಿ ಲೈಬ್ರೆರಿಯಲ್ಲಿ ಪುಸ್ತಕ ಹುಡುಕುತ್ತಿರುವಾಗ ನನ್ನ
  • 272
  • 0
  • 0
ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ಚಂಬಲ್ ಕಣಿವೆಯ ಕುಖ್ಯಾತಿಯನ್ನು ಪರಿಚಯಿಸುತ್ತಾ ಶುರುವಾಗುವ 12th ಫೇಲ್ ಸಿನಿಮಾ ಅಂತ್ಯವಾಗುವಾಗ ಒಂದಷ್ಟು ಪ್ರೇರಣೆಯ ಜೊತೆಗೆ ವೀಕ್ಷಕರ ಕಣ್ಣಂಚಿನಲ್ಲಿ ನೀರನ್ನೂ ತರಿಸುತ್ತದೆ. ಅತ್ಯಂತ ಬಡ ಹಾಗೂ ಸ್ವಾಭಿಮಾನಿ ಕುಟುಂಬದಿಂದ ಬರುವ ಮನೋಜ್ ಕುಮಾರ್ ಶರ್ಮಾ (ವಿಕ್ರಾಂತ್ ಮ್ಯಾಸಿ) ಈ ಕಥೆಯ ನಾಯಕ. ದಿಲ್ಲಿ ಸೇರಿ ಆರ್ಥಿಕ ಸಂಕಷ್ಟಗಳನ್ನೆಲ್ಲ ಹಿಮ್ಮೆಟ್ಟಿ ಯುಪಿಎಸ್‌ಸಿ ಪರೀಕ್ಷೆ ಜಯಿಸಿ ಐಪಿಎಸ್ ಅಧಿಕಾರಿಯಾಗುವ
  • 265
  • 0
  • 0
ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

ಚರಿತ್ರೆಯ ಪುಟಗಳನ್ನು ತಿರುಗಿಸಿ ನೋಡಿದರೆ ಅದೆಷ್ಟೋ ಮಹಾನ್ ವ್ಯಕ್ತಿಗಳು ಬೇರೆ ಬೇರೆ ಆದರ್ಶಗಳ ಮೂಲಕವೇ ಜೀವನವನ್ನು ಪ್ರೇರೇಪಿಸುತ್ತಾರೆ. ಅದರಲ್ಲಿ ಸ್ವಾಮಿ ವಿವೇಕಾನಂದ ಮೇರು ಪ್ರತಿಭೆ. ಭಾಷೆ, ವರ್ಗ, ಸಂಸ್ಕೃತಿ, ಜಾತಿಗಳನ್ನು ಮೀರಿದ ಜಾಗತಿಕ ಪ್ರತಿಭೆ. “ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ” ಎಂಬ ಘೋಷವಾಕ್ಯ ಇಂದಿಗೂ ಯುವ ಮನಸ್ಸುಗಳನ್ನು ಬಡಿದೆಬ್ಬಿಸುತ್ತದೆ. ಯುವಜನತೆಗೆ ಇದರಿಂದ ಆದರ್ಶಪ್ರಿಯರಾಗಿದ್ದಾರೆ. “ಶ್ರೀಕೃಷ್ಣನ
  • 407
  • 0
  • 0