Back To Top

ನೀ ಹಿಂಗ ನೋಡಬ್ಯಾಡ ನನ್ನ | ದಿವ್ಯಶ್ರೀ ಹೆಗಡೆ

ನೀ ಹಿಂಗ ನೋಡಬ್ಯಾಡ ನನ್ನ | ದಿವ್ಯಶ್ರೀ ಹೆಗಡೆ

ರವಿ ಬೆಳಗೆರೆಯವರ ನೀ ಹಿಂಗ ನೋಡಬ್ಯಾಡ ನನ್ನ ಪುಸ್ತಕದ ಶ್ರಾವಣಿ ಶಿಶಿರ ಚಂದ್ರನಿಗೆ ಪ್ರೇಮ ಪತ್ರ ಬರೆದಿದ್ದರೆ ಹಿಂಗೇ ಇರ್ತಿತಲ್ವಾ…! ನನ್ನವನೇ ಶಿಶಿರ …. ಇಂತಹದೊಂದು ಪತ್ರ ನಿನ್ನವಳಿಂದ ಬರಬಹುದು ಎಂದು ನೀನು ಊಹಿಸಿರಲಿಕ್ಕಿಲ್ಲ. ಜಂಗಮವಾಣಿ ಸೌಲಭ್ಯವಿದ್ದರೂ ಅದೇಕೋ ಇಂದು ರುಚಿಸುತ್ತಿಲ್ಲ. ಎಲ್ಲವನು ಪತ್ರದ ಪಾತ್ರವಾಗಿ ಹೇಳುವ ಹೆಬ್ಬಯಕೆ ಕಣೋ!. ನನ್ನ ಮೊಮ್ಮಕ್ಕಳಿಗೂ ಈ ಪತ್ರದ
  • 553
  • 0
  • 1
ಅಪರ ಕ್ರಿಯೆಯ ಕರ್ಮವೇನು ಎಂಬ ಜಿಜ್ಞಾಸೆ | ದಿವ್ಯಶ್ರೀ ಹೆಗಡೆ

ಅಪರ ಕ್ರಿಯೆಯ ಕರ್ಮವೇನು ಎಂಬ ಜಿಜ್ಞಾಸೆ | ದಿವ್ಯಶ್ರೀ ಹೆಗಡೆ

ಭಾರತೀಯರು ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಆಚರಣೆ ಪದ್ಧತಿಗಳು ಹೆಚ್ಚು. ಅಪರ ಕರ್ಮಗಳನ್ನು ಮಾಡುವಾಗಲೂ ಅದು ಅನ್ವಯವಾಗುತ್ತದೆ. ಯಾವುದೇ ವ್ಯಕ್ತಿ ಸತ್ತ ನಂತರದ ಕ್ರಿಯೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಾರೆ. ಸತ್ತ ನಂತರದ ಮುಂದಿನ ಹಾದಿಯು ಯಾವ ರೀತಿ. ಭವ ಬಂಧನವನ್ನು ಕಳಚಿ ಇಹ ಲೋಕ ತ್ಯಜಿಸಿ ಪರ ಲೋಕ ಪಡೆಯಲಿ ಎಂಬ ಮಹತ್ವದ ಉದ್ದೇಶದಿಂದ ಬ್ರಾಹ್ಮಣ ಸಮಾಜದಲ್ಲಿ
  • 536
  • 0
  • 1
ಮರಳಬೇಕು ಅಲ್ಲಿಯೇ ಮಾಗಬೇಕು ಎನ್ನುವ ಮರಳಿ ಮಣ್ಣಿಗೆ | ದಿವ್ಯಶ್ರೀ ಹೆಗಡೆ

ಮರಳಬೇಕು ಅಲ್ಲಿಯೇ ಮಾಗಬೇಕು ಎನ್ನುವ ಮರಳಿ ಮಣ್ಣಿಗೆ | ದಿವ್ಯಶ್ರೀ ಹೆಗಡೆ

ಮರಳಲೇ ಬೇಕು ಎಷ್ಟೇ ಎತ್ತರಕ್ಕೆ ಹಾರಿದರೂ ಮತ್ತೆ ಗೂಡಿಗೆ. ಮನುಷ್ಯ ಎಷ್ಟೇ ಸಾಧಿಸಿರಲಿ ಯಾವುದೇ ಊರಿಗೆ ಹೋಗಲಿ ಅಥವಾ ವಿದೇಶದಲ್ಲಿಯೇ ಕೆಲಸವಾಗಿ ಕೈ ತುಂಬಾ ಸಂಬಳ ಸಿಕ್ಕರೂ ತನ್ನೂರಿನ ಮಣ್ಣಿನ ಘಮದ ವಾಸನೆ ಅದರ ಆನಂದ ಬೇರೆ ಎಲ್ಲಿಯೂ ಇಲ್ಲ. ಆ ನೆಮ್ಮದಿ ಪರ ಊರಿನಲ್ಲಿಲ್ಲಾ ಕೊನೆಗೂ ನಾವು ಮರಳಿ ನಮ್ಮ ಊರಿನ ಮಣ್ಣನ್ನೇ ಪ್ರೀತಿ
  • 686
  • 0
  • 0
ಹೆಚ್ಚು ಓದಿದವರಿಗೆ ಮಾತ್ರ ಈ ಹವಾನಿಯಂತ್ರಿತ ಗೋಲ್ಡನ್‌ ಸೌಲಭ್ಯ | ವಿಜಯಕುಮಾರ ಹಿರೇಮಠ

ಹೆಚ್ಚು ಓದಿದವರಿಗೆ ಮಾತ್ರ ಈ ಹವಾನಿಯಂತ್ರಿತ ಗೋಲ್ಡನ್‌ ಸೌಲಭ್ಯ | ವಿಜಯಕುಮಾರ ಹಿರೇಮಠ

ಉಜಿರೆ: ಈಗೀಗ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಕೇವಲ ಪುಸ್ತಕಗಳನ್ನು ಒದಗಿಸಿದರೆ ಸಾಲದು. ಓದಲು ತಕ್ಕ ವಾತಾವರಣ ಮತ್ತು ಪ್ರೋತ್ಸಾಹ ಇವೆರಡನ್ನೂ ನೀಡಬೇಕು ಅನ್ನೋದು ಚಾಲ್ತಿಯಲ್ಲಿರೋ ಮಾತು. ಓದುಗರನ್ನು ಪ್ರೋತ್ಸಾಹಿಸುವ ವಿಶಿಷ್ಟ ಲೈಬ್ರರಿಯೊಂದು ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿದೆ. ಇಲ್ಲಿ ಓದುಗರಿಗೆ ಲಕ್ಷಕ್ಕೂ ಮಿಕ್ಕಿದ ಪುಸ್ತಕಗಳನ್ನು ನೀಡುವುದರ ಜೊತೆಗೆ, ಓದನ್ನು ಪ್ರೋತ್ಸಾಹಿಸಲು ಗೋಲ್ಡನ್ ಕಾರ್ಡ್ ಅನ್ನುವ ವಿಶಿಷ್ಟ
  • 379
  • 0
  • 0
ತಪ್ಪುಗಳಿಂದ ತಪ್ಪಿಸಿಕೊಳ್ಳಲು, ಹೊಸ ತಪ್ಪುಗಳನ್ನೆಸಗುತ್ತಾ ಸಾಗುವ ‘ವಾಳ್ವಿ’ | ಅನುರಾಗ್ ಗೌಡ

ತಪ್ಪುಗಳಿಂದ ತಪ್ಪಿಸಿಕೊಳ್ಳಲು, ಹೊಸ ತಪ್ಪುಗಳನ್ನೆಸಗುತ್ತಾ ಸಾಗುವ ‘ವಾಳ್ವಿ’ | ಅನುರಾಗ್ ಗೌಡ

ಅನಿಕೇತ್ (ಸ್ವಪ್ನಿಲ್ ಜೋಶಿ) ಮತ್ತು ಅವನಿ (ಅನಿತಾ ಕೇಳ್ಕರ್) ದಂಪತಿಗಳು. ಅನಿಕೇತ್ ಉದ್ಯಮಿಯಾಗಿದ್ದರೆ, ಅವನಿ ಪ್ಲಾಸ್ಟಿಕ್ ತಿನ್ನುವ ಗೆದ್ದಲು ಹುಳುಗಳ ಕುರಿತು ಸಂಶೋಧನೆ ನಡೆಸುತ್ತಿರುತ್ತಾಳೆ. ಜೊತೆಗೆ ಮಾನಸಿಕ ಖಾಯಿಲೆಯಿಂದಲೂ ಬಳಲುತ್ತಿದ್ದ ಕಾರಣ ನಿರಂತರ ಕೌನ್ಸಲಿಂಗ್‌ಗೆ ಒಳಗಾಗುತ್ತಿರುತ್ತಾಳೆ. ಅನಿಕೇತ್‌ಗೆ ಅವನಿಯೊಂದಿಗೆ ಬಾಳಲು ಇಷ್ಟವಿರೋದಿಲ್ಲ. ಏಕೆಂದರೆ ಅವನು ದಂತ ವೈದ್ಯೆಯಾಗಿದ್ದ ದೇವಿಕಾ (ಶಿವಾನಿ ಸುರ್ವೆ)ಯನ್ನು ಪ್ರೀತಿಸುತ್ತಿರುತ್ತಾನೆ. ಅನಿಕೇತ್‌ನಿಗೂ ಇಲ್ಲಿ
  • 206
  • 0
  • 0
ನಾನು ಮತ್ತೆ ಮಗುವಾಗಬೇಕು | ಶ್ರವಣ್ ನೀರಬಿದಿರೆ

ನಾನು ಮತ್ತೆ ಮಗುವಾಗಬೇಕು | ಶ್ರವಣ್ ನೀರಬಿದಿರೆ

ನಾನು ಮತ್ತೆ ಮಗುವಾಗಲು ಟೈಮ್ ಟ್ರಾವೆಲ್ ಮಾಡಬೇಕೆಂಡಿದ್ದೇನೆ ಅಲ್ಲಿ ಚಿಂತೆಯಿಲ್ಲದೆ ಅಮ್ಮನ ಮಡಿಲಲಿ ಮಲಗಿ ನಿದ್ದೆ ಹೋಗಬೇಕು ನಿದ್ದೆಯಿಂದ ಎದ್ದು ಪಿಳಿಪಿಳಿ ಕಣ್ಣು ಬಿಡುವಾಗ ಎದುರಲಿ ಅಪ್ಪನಿರಬೇಕು ತೋಳಲ್ಲಿ ಎತ್ತಿ ಮುದ್ದಾಡಬೇಕು ಅಜ್ಜಿಯ ನಗು ನನ್ನ ಸೆಳೆದಾಗ ನಾನು ನಕ್ಕು ಆ ಹಳೆಯ ಕನ್ನಡಕ ಎಳೆಯಲು ನನ್ನ ಎತ್ತಿಕೊ ಎನಬೇಕು ಅತ್ತೆಯ ಚೂಡಿಯ ಶಾಲಿನ ತುದಿ
  • 336
  • 0
  • 0