Back To Top

ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

ಉಜಿರೆ : ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರದಲ್ಲಿ  ಎರಡು ದಿನಗಳ ( 14, 15 ) ರಾಷ್ಟ್ರೀಯ ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  “ಝೇಂಕಾರದ” 5ನೇ ಆವೃತ್ತಿಯ ಈ ಸಲದ ಪ್ರಮುಖ ಆಕರ್ಷಣೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಗಮನ ಸೆಳೆಯಲಿದ್ದಾರೆ. ಇದನ್ನು ಖಾಸಗಿ ಮಾಧ್ಯಮದಲ್ಲಿ ರಮೇಶ್‌ ಅರವಿಂದ ನಡೆಸಿಕೊಡುತ್ತಿದ್ದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಂತೆ
  • 201
  • 0
  • 0
ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸವನ್ನು ಕೆದುಕೋದು ಸುಲಭದ ಮಾತಲ್ಲ. ಅಲ್ಲಿ ಉರುಳಿದ ಕರಾಳ ದಿನಗಳಿವೆ. ಜರುಗಿದ ಕೆಟ್ಟ ದಿನಗಳಿವೆ. ಮರೆಯಬೇಕೆಂಬ ನೆನಪಿದೆ. ಮರೆಯಲಾಗದ ಜನರಿದ್ದಾರೆ, ಮರಳಿಬಾರದ ದಿನಗಳಿದ್ದಾವೆ. ಇತಿಹಾಸವೆಂಬುದು ಸಿಹಿ, ಕಹಿ ಘಟನೆಗಳೊಟ್ಟಿಗೆ ಹಿಂದಿನ ಕಾಲದ ತಪ್ಪುಗಳಿವೆ ಇಂದು ಹೀಗಿರಬೇಡಿ ಎಂಬ ಪಾಠವಿದೆ. ಹೌದು! ಇತಿಹಾಸಕ್ಕೆ ಇಷ್ಟೇ ಅಲ್ಲಾ ಇನ್ನು ಹೆಚ್ಚಿನ ಪೀಠಿಕೆಯೇ ಬೇಕು ಏಕೆಂದರೆ ಇತಿಹಾಸವೇದರೆ ಪಾಠ ಅದರ
  • 381
  • 0
  • 0
ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ

ನೀ ತೂಕಡಿಸಲೆ ಕಾದು ತೋಟಕ್ಕೆ ಲಗ್ಗೆಯಿಟ್ಟು ಒಲವ ಕದಿಯುವ ಯೋಜನೆಯಿದೆ ಮುಂದೆ ನನ್ನ ದೂರಬೇಡ ಚೋರನೆಂದು ರಾತ್ರಿ ಜಾಗರಣೆಯಿದ್ದು ಕಾವಲು ಕಾಯ್ದು ಜೋಪಾನ ಮಾಡುವ ಆಯ್ಕೆ ನಿನಗಿದೆ ಆದರೂ ನನ್ನದೊಂದು ಭಿನ್ನಹ ಹುಸಿನಿದ್ದೆ ನಟಿಸಿ ಸ್ವಾಗತಿಸು ನಾಳೆ ದಿನ ನನ್ನ ತೋಟವನ್ನೆ ನಿನ್ನ ಹೆಸರಿಗೆ ಬರೆದಿಡುತ್ತೇನೆ ಸಿಗುವ ಪ್ರತಿ ಫಸಲನ್ನೂ ನಿನಗೆ ಒಪ್ಪಿಸುತ್ತೇನೆ –ಶ್ರವಣ್ ನೀರಬಿದಿರೆ
  • 328
  • 0
  • 0
ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

ಬಾಲ್ಯ ಆಹಾ..! ಎಷ್ಟು ಸುಮಧುರ ಪದವಿದು. ಬಾಲ್ಯ ಎಂದೊಡನೆ ಮನವು ಸ್ವಚ್ಛಂದ ಹಕ್ಕಿಯಂತೆ ಆನಂದದ ಬಾನಿನಲ್ಲಿ ಹಾರಾಡತೊಡಗುತ್ತದೆ. ಯಾವುದೇ ಕಟ್ಟುಪಾಡುಗಳ ಬಂಧನವಿರದ, ಜವಾಬ್ದಾರಿಗಳ ಮಣಭಾರವಿರದ ಅತಿ ಹಗುರಾದ ಅನುಭೂತಿಯೊಂದು ಮನದೊಳಗೆ ಹಾದು ಹೋಗುತ್ತದೆ. ಆಟ, ತುಂಟಾಟಗಳ ನವಿರಾದ ಸವಿನೆನಪುಗಳ ಸಿಹಿ ಬುತ್ತಿ ಬಿಚ್ಚಿಕೊಳ್ಳುತ್ತದೆ. ಇವೆಲ್ಲವೂ ನಮ್ಮ ತಲೆಮಾರಿನವರ ಬಾಲ್ಯಕ್ಕಷ್ಟೇ ಅನ್ವಯ ಎಂಬುದು ವಿಷಾದನೀಯ. ಏಕೆಂದರೆ ಇಂದಿನ
  • 480
  • 0
  • 1
ನೀನಾಗು ವಿಶ್ವ ಮಾನವ | ಸಿಂಚನಾ ಜೈನ್ ಮುಟ್ಟದಬಸದಿ

ನೀನಾಗು ವಿಶ್ವ ಮಾನವ | ಸಿಂಚನಾ ಜೈನ್ ಮುಟ್ಟದಬಸದಿ

ನೀ ಬೆಳೆ ಮಗುವೇ ನೀ ಬೆಳೆ ನೀ ಬೆಳಕಾಗು ಮಗುವೇ ನೀ ಮಹಾವೀರನಾಗು ನೀ ಬ್ರಹ್ಮನಾಗು ನೀ ಯೇಸುವಾಗು ಮಗುವೇ ಅಲ್ಲನಾಗು ಬಾಳ ಕಾಳಗ ಗೆದ್ದ ಗೊಮ್ಮಟದಲಿನಿಂತ ಗೊಮ್ಮಟೇಶ್ವರನಾಗು ದಶದಿಕ್ಕು ವ್ಯಾಪಿಸಲಿ ನಿನ್ನ ದೀರ್ಘ ಬಾಹು ಸಪ್ತ ಪಾತಾಳವನು ನೀ ದಾಟು ನಿನಗೆ ನೀನೇ ಸಾಟಿಯು ಇನ್ನಿಲ್ಲ ಮುನ್ನಿಲ್ಲ ಎಂಬಂತೆ ನೀ ಬೆಳೆ ನೀ ಬೆಳಕಾಗು
  • 449
  • 0
  • 1
ಯಾವುದೂ ಈ ಮೊದಲಿನಂತಿಲ್ಲ | ಪೂಜಾ ಹಂದ್ರಾಳ

ಯಾವುದೂ ಈ ಮೊದಲಿನಂತಿಲ್ಲ | ಪೂಜಾ ಹಂದ್ರಾಳ

ಹಾಸ್ಟೇಲ್ ನಲ್ಲೇ ಇರುವ ನಾನು ಪ್ರತಿ ಬಾರಿ ಮನೆಗೆ ಹೋದಾಗ ನಾನು ಗಮನಿಸದೆ ಇರುವ ಒಂದು ವಿಷಯ ಈ ಬಾರಿ ನನ್ನನ್ನ ತುಂಬಾ ಕಾಡಿತು, ಬೇಸರ ಮೂಡಿಸಿತು.  ಆ ಬೇಸರಕ್ಕೆ ಕಾರಣ ಮನೆಯವರು ಅಲ್ಲ, ಸ್ನೇಹಿತರೂ ಅಲ್ಲ ಅಕ್ಕಪಕ್ಕದವರೂ ಅಲ್ಲ. ಅದು  ನನ್ನೊಳಗೆ ಮೂಡಿದ ಒಂದು ಪ್ರಶ್ನೆ . ಅದೇನಂದ್ರೆ, ನಾನು ಹುಟ್ಟಿ ಬೆಳೆದ ಊರು
  • 213
  • 0
  • 0