Back To Top

ಹಿಂದಿರುಗಿ ಬಾ | ಶಶಿಸ್ಕಾರ ನೇರಲಗುಡ್ಡ

ಹಿಂದಿರುಗಿ ಬಾ | ಶಶಿಸ್ಕಾರ ನೇರಲಗುಡ್ಡ

ಹಿಂದಿರುಗಿ ಬಾ… ಸೇಡು ಇದ್ದರೆ ಇರಲಿ ಗೆಳತಿ ಹಿಡಿದ ಕೈಯನ್ನು ಮತ್ತೆ ಬಿಟ್ಟು ಹೋಗುವುದಕ್ಕಾದರೂ ಸರಿ, ನೀನೊಮ್ಮೆಯಾದರು ಹಿಂದಿರುಗಿ ಬಾ….. ನಾ ನಡೆಯುವ ಹಾದಿ-ಬೀದಿಯಲಿ ಸಿಕ್ಕಿದವರೆಲ್ಲರೂ ಕೇಳುತ್ತಾರೆ. ಅವಳು ಯಾಕೆ ತಂಪಾದ ಹೊತ್ತಿನಲ್ಲೇ ತಣ್ಣಗೆ ತ್ಯಜಿಸಿ ಹೊರ ನಡೆದಳು? ಅಂತ. ಯಾರು-ಯಾರಿಗೆ ಅಂತ ನನ್ನ ಒಡೆದ ಹೃದಯ, ನೊಂದ ಮನಸ್ಸು ಉತ್ತರ ಕೊಡುತ್ತದೆ.? ಸಮಜಾಯಿಷಿ ‌ನೀಡಲು
  • 427
  • 0
  • 0
ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

ನೆಚ್ಚಿನ ಬರಹಗಾರ ಪೂರ್ಣಚಂದ್ರ ತೇಜಸ್ವಿ ಕಥೆ ಹೇಳುತ್ತಾ ಓದುಗರನ್ನು ಒಂದು ಸಾಹಸೀ ಯಾನಕ್ಕೆ ಕರೆದೊಯ್ಯುತ್ತಾರೆ. ಸಾಹಸೀ ಪಯಣದ ಕಥೆಯೇ ಕರ್ವಾಲೋ. ಈ ಪುಸ್ತಕದಲ್ಲಿ ತೇಜಸ್ವಿಯವರು ಅವರ ದಿನಚರಿಯ ಪುಟದಂತಿದೆ. ತಾವು ಕಂಡು ಅನುಭವಿಸಿದ್ದನ್ನ ಓದುಗನ ಕಣ್ಣಿನ ಮುಂದೆ ಹಾಯ್ದು ಹೋಗುವಂತೆ ಮಾಡಿದ್ದಾರೆ. ಅಲ್ಲಿ ಕಾಣಸಿಗುವ ಹೂಗಳು, ಇತರೆ ಪ್ರಾಣಿ ಪಕ್ಷಿಗಳು ಹಾಗೂ ಅಲ್ಲಿನ ಜನ ಜೀವನದ
  • 396
  • 0
  • 0
ಸುಡು ಸೂರ್ಯನನ್ನು ಎದುರಿಸಲು ಸರಳ ಸೂತ್ರ | ದರ್ಶಿನಿ ತಿಪ್ಪಾರೆಡ್ಡಿ

ಸುಡು ಸೂರ್ಯನನ್ನು ಎದುರಿಸಲು ಸರಳ ಸೂತ್ರ | ದರ್ಶಿನಿ ತಿಪ್ಪಾರೆಡ್ಡಿ

ಬೇಸಿಗೆ ಬಹುತೇಕರಿಗೆ ರಾಜಾ ದಿನಗಳ ಮಜಾ ಮಾಡುವ ಸಮಯ, ಮಕ್ಕಳನ್ನು ಆಚೆ ಸುತ್ತಾಡಿಸೋದು, ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡೋದು ಸಾಮಾನ್ಯ. ಸರಾಸರಿ 38°-4೦° ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿರುವ ಈ ಬೇಸಿಗೆಯ ಸಮಯದಲ್ಲಿ ಬೆಳಗ್ಗೆ 10 ಗಂಟೆಗಳಿಂದ ಸಂಜೆ 4 ಗಂಟೆಗಳ ಒಳಗೆ ಓಡಾಡುವುದು ಒಳಿತು. ಬಿಸಿಲಿಗೆ ಹೋಗುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂಬುದು
  • 571
  • 0
  • 0
ಹೊರಗಿನವರಿಗೆ ಚಂದ ನಮ್ಮೂರು ಆದರೆ ಅಲ್ಲಿದ್ದವನಿಗೇ ಗೊತ್ತು ಅಲ್ಲಿಯ ಪಾಡು | ಪವನ್‌ ಕುಮಾರ್‌ ಕೆ

ಹೊರಗಿನವರಿಗೆ ಚಂದ ನಮ್ಮೂರು ಆದರೆ ಅಲ್ಲಿದ್ದವನಿಗೇ ಗೊತ್ತು ಅಲ್ಲಿಯ ಪಾಡು | ಪವನ್‌

ಕಾಲೇಜಿಗೆ ಸೇರಿದ ಮೊದಲ ದಿನ. ತರಗತಿ ಕೋಣೆಯಲ್ಲಿ ಕುಳಿತಿದ್ದೆ. 10 ಗಂಟೆ ಸುಮಾರಿಗೆ ಉಪನ್ಯಾಸಕರೊಬ್ಬರು ತರಗತಿಗೆ ಬಂದರು. ಅವರು ಕನ್ನಡ ಉಪನ್ಯಾಸಕರು. ಕಾಲೇಜು ಶುರುವಾದ ಮೊದಲ ದಿನವಾದುದರಿಂದ ನಮ್ಮ ತರಗತಿಯಲ್ಲಿದ್ದ ಎಲ್ಲರೂ ಹೆಸರು, ವಿಳಾಸ ಇತ್ಯಾದಿಗಳನ್ನೊಳಗೊಂಡಂತೆ ನಮ್ಮನಮ್ಮ ವೈಯಕ್ತಿಕ ಪರಿಚಯ ಮಾಡುವಂತೆ ಕೇಳಿದರು. ನಾನು ಹಿಂದಿನ ಬೆಂಚಿನಲ್ಲಿ ಒಬ್ಬನೇ ಕೂತಿದ್ದೆ. ಎಲ್ಲರೂ ತಂತಮ್ಮ ಸ್ವಪರಿಚಯ ಮಾಡದ
  • 448
  • 0
  • 2
ಇಂಡಿಯಾ ಕಂಡ ಇಂದಿರಾ | ದರ್ಶಿನಿ ತಿಪ್ಪಾರೆಡ್ಡಿ

ಇಂಡಿಯಾ ಕಂಡ ಇಂದಿರಾ | ದರ್ಶಿನಿ ತಿಪ್ಪಾರೆಡ್ಡಿ

ಬೃಹತ್ ಭಾರತ ರಾಷ್ಟ್ರದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ. ಉಕ್ಕಿನ ಮಹಿಳೆ ಅಂತಲೇ ಪ್ರಸಿದ್ದರು. ದೇಶಕ್ಕಾಗಿ, ದೇಶದ ಕಟ್ಟಕಡೆಯ ಬಡವ್ಯಕ್ತಿಗಾಗಿ ಸದಾ ಮಿಡಿದ ಮಾತೃ ಹೃದಯಿ. ವಿವಿಧ ವೈಯಕ್ತಿಕ, ರಾಜತಾಂತ್ರಿಕ ಮತ್ತು ರಾಜಕೀಯ ಹಿತಾಸಕ್ತಿಗಾಗಿ ಹೇರಿದ ತುರ್ತುಪರಿಸ್ಥಿತಿಗಳ ಕಾರಣಕ್ಕೆ ಸಾಕಷ್ಟು ವಿರೋಧವನ್ನು ಎದುರಿಸಿದರು. ಈ ವಿರೋಧ ಕೇವಲ ವಿರೋಧ ಪಕ್ಷಗಳಿಂದ ಆಗಿರಲಿಲ್ಲ,
  • 483
  • 0
  • 0
ಹಾಸ್ಟೆಲ್ ಅನ್ನೋದು ಸೆರೆಮನೆಯಲ್ಲ ಅದು ನೆನಪುಗಳ ಅರಮನೆ | ಸಂಜಯ್‌ ಚಿತ್ರದುರ್ಗ

ಹಾಸ್ಟೆಲ್ ಅನ್ನೋದು ಸೆರೆಮನೆಯಲ್ಲ ಅದು ನೆನಪುಗಳ ಅರಮನೆ | ಸಂಜಯ್‌ ಚಿತ್ರದುರ್ಗ

ಹಾಸ್ಟೆಲ್ ಅನ್ನೋ ಪದ ಕೇಳಿದ ತಕ್ಷಣ, ಒಂದು ಕ್ಷಣ ಈಗ ಇರುವ ಲೋಕವನ್ನೇ  ಮರೆಸುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿ ನೋಡು ಎಂದ ಕವಿ ಏನಾದರೂ ಹಾಸ್ಟೆಲ್‌’ನಲ್ಲಿ  ಇದ್ದಿದ್ದರೆ ಜೀವನದಲ್ಲಿ ಒಂದು ಬಾರಿಯಾದರೂ ಹಾಸ್ಟೆಲ್’ನಲ್ಲಿ ಇದ್ದು ನೋಡು ಎನ್ನುತ್ತಿದ್ದನೇನೋ. ಹಾಸ್ಟೆಲ್ ಅನ್ನೋದು ಬರೀ ಸಿಹಿ ನೆನಪುಗಳ ಕಂತೆಯಲ್ಲ, ಬದಲಿಗೆ ಜೀವನದಲ್ಲಿ ನಾವು ಎಂದೂ ಮರೆಯದ ಹಲವು
  • 421
  • 0
  • 0