Back To Top

ಎಸ್‌ಡಿಎಂ ರಾಷ್ಟ್ರೀಯ ಮಾಧ್ಯಮ ಪರ್ವ-2025: ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಸಮಗ್ರ ಚಾಂಪಿಯನ್ಸ್

ಎಸ್‌ಡಿಎಂ ರಾಷ್ಟ್ರೀಯ ಮಾಧ್ಯಮ ಪರ್ವ-2025: ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಸಮಗ್ರ ಚಾಂಪಿಯನ್ಸ್

Mudbidri: ಆಳ್ವಾಸ್ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉಜಿರೆಯ  ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ಹಾಗೂ ಬಿವೋಕ್ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ಎಸ್‌ಡಿಎಂ ರಾಷ್ಟ್ರೀಯ ಮಾಧ್ಯಮ ಪರ್ವ-2025: ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಸಮಗ್ರ  ಚಾಂಪಿಯನ್ಸ್  ಮಟ್ಟದ ಮಾಧ್ಯಮ ಪರ್ವ-2025ರಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಒಟ್ಟು 4 ವಿಭಾಗದಲ್ಲಿ ಪ್ರಥಮ, ಎರಡು ವಿಭಾಗದಲ್ಲಿ
  • 38
  • 0
  • 0
26ರ ವಿಜಯಕ್ಕೆ ಶ್ರಮಿಸಿದ ಯೋಧ ಸುಬೇದಾರ್ ಏಕನಾಥ ಶೆಟ್ಟಿ  | ಗ್ಲೆನ್‌ ಗುಂಪಲಾಜೆ

26ರ ವಿಜಯಕ್ಕೆ ಶ್ರಮಿಸಿದ ಯೋಧ ಸುಬೇದಾರ್ ಏಕನಾಥ ಶೆಟ್ಟಿ | ಗ್ಲೆನ್‌ ಗುಂಪಲಾಜೆ

ಪ್ರತಿ ಜುಲೈ 26 ರಂದು ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆ ಮಾಡಲಾಗುತ್ತದೆ. ಭಾರತೀಯರು ಎಂದೂ ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಒಂದು. ಕಾರ್ಗಿಲ್‌ ಯುದ್ಧ ಭಾರತದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು, ಅವರು
  • 305
  • 0
  • 0
ಸ್ಮಾರ್ಟ್‌ಫೋನ್‌ನಿಂದ ಸ್ಮಾರ್ಟ್‌ನೆಸ್‌ ಕಳೆದುಕೊಳ್ಳದಿರೋಣ | ಯೋಗೀಶ್‌ ಬಿ

ಸ್ಮಾರ್ಟ್‌ಫೋನ್‌ನಿಂದ ಸ್ಮಾರ್ಟ್‌ನೆಸ್‌ ಕಳೆದುಕೊಳ್ಳದಿರೋಣ | ಯೋಗೀಶ್‌ ಬಿ

ಭಾರತ ದೇಶವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಎಲ್ಲವೂ ಡಿಜಿಟಲ್‌ ಆಗಿ ಪರಿವರ್ತನೆಯಾಗುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರೂ ಇಂಟರ್ನೆಟ್‌ನ ಫಲಾನಿಭವಿಗಳೇ! ಯುವ ಸಮುದಾಯವಂತೂ ಡಿಜಿಟಲ್‌ ಜಗತ್ತಿನಲ್ಲೇ ಮುಳುಗಿದೆ. ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಇಲ್ಲದಿದ್ದರೆ, ಅವರಿಗೆ ಏನು ಮಾಡುವುದು ಎಂದೂ ತೋಚದು. ಆದರೆ ಅದು ಕಾಲನಿರ್ಣಯ. ಈಗಿನ ಕಾಲವೇ ಇಂಟರ್ನೆಟ್‌ಮಯ. ಆದ್ದರಿಂದ ಅದು
  • 435
  • 0
  • 0
ಬಾಲ್ಯ ನೆನಪಿಸಿದ ಮಳೆ | ಅಕ್ಷಿತಾ ಡಿ.

ಬಾಲ್ಯ ನೆನಪಿಸಿದ ಮಳೆ | ಅಕ್ಷಿತಾ ಡಿ.

ಬಿಡದೆ ಸುರಿಯುತ್ತಿರುವ ಈ ಜಿಟಿಜಿಟಿ ಮಳೆಯನ್ನು ಮನೆಯ ಕಿಟಕಿಯ ಹತ್ತಿರ ಕುಳಿತು ನೋಡುವಾಗಲಂತೂ ನನ್ನ ಬಾಲ್ಯವೇ ಕಣ್ಣ ಮುಂದೆ ಬರುತ್ತದೆ. ಇನ್ನೇನು ಮಳೆ ಜೋರಾಗ್ತಿದೆ ಅಂದಾಗ, ನಾಳೆ ಶಾಲೆಗೆ ರಜೆ ಇರಲಿ ದೇವರೆ ಅಂತ ಬೇಡುವುದು ಯಾವತ್ತು ನ್ಯೂಸ್‌ ನೋಡದವರೂ ರಜೆ ಇದೆಯಾ ಎಂದು ನೋಡುವುದಕ್ಕಾದರೂ ಟಿ.ವಿ ಮುಂದೆ ಕುಳಿತುಕೊಳ್ಳುವುದು, ರಜೆ ಎಂದಾಗ ಖುಷಿಯಿಂದ ಕುಣಿದಾಡುವುದು,
  • 432
  • 0
  • 0
ಕೆಲವೇ ತಿಂಗಳ ಅಂತರದಲ್ಲಿ ಏಳು – ಬೀಳು ಎದುರಿಸಿ ಗೆದ್ದ ಹಾರ್ದಿಕ್ ಪಾಂಡ್ಯ | ತರುಣ್ ಶರಣ್

ಕೆಲವೇ ತಿಂಗಳ ಅಂತರದಲ್ಲಿ ಏಳು – ಬೀಳು ಎದುರಿಸಿ ಗೆದ್ದ ಹಾರ್ದಿಕ್ ಪಾಂಡ್ಯ

ಅಂದು ಡಿಸೆಂಬರ್ 19, 2023 ಐಪಿಎಲ್ 2024ರ ಪಂದ್ಯಾವಳಿಯ ಹರಾಜಿನ ಸಮಯ. ಗುಜರಾತ್ ಟೈಟನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯನನ್ನು ಮುಂಬೈ ಇಂಡಿಯನ್ಸ್‌ಗೆ ಹರಾಜು ಮಾಡಲಾಗಿತ್ತು. 2022ಕ್ಕಿಂತ ಮೊದಲು ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಹಾರ್ದಿಕ್ ಪಾಂಡ್ಯ, 2022 ರಲ್ಲಿ ನಾಯಕನಾಗಿ ಗುಜರಾತ್ ಟೈಟನ್ಸ್ ತಂಡವನ್ನು ಸೇರಿದರು. ಅದೇ ಸೀಸನ್ ನಲ್ಲಿ ಗುಜರಾತ್ ತಂಡವನ್ನು ಐಪಿಎಲ್ ಚಾಂಪಿಯನ್
  • 323
  • 0
  • 0
ಸಮಾಜದಲ್ಲಿನ ಅಮಾನುಷಿಕ ಕೃತ್ಯಗಳಿಗೆ ಸ್ವ-ಸಂವಿಧಾನ ಉತ್ತರ | ಶ್ರವಣ್‌ ನೀರಬಿದಿರೆ

ಸಮಾಜದಲ್ಲಿನ ಅಮಾನುಷಿಕ ಕೃತ್ಯಗಳಿಗೆ ಸ್ವ-ಸಂವಿಧಾನ ಉತ್ತರ | ಶ್ರವಣ್‌ ನೀರಬಿದಿರೆ

ಬಯಸಿದ್ದು ದೊರಕದೇ ಇದ್ದಾಗ ಉಂಟಾಗುವ ನಿರಾಸೆಯಿಂದ ಮನಸ್ಥಿತಿಯಲ್ಲಿ ಏರುಪೇರಾಗುವುದು ಎಲ್ಲರಲ್ಲೂ ಸಹಜವಾದ ವಿಷಯವಾಗಿದೆ. ಕೆಲವೊಂದಿಷ್ಟು ಕಾಲವಾದ ನಂತರ ಎಲ್ಲವೂ ಸರಿಯಾಗುತ್ತದೆ ಅನ್ನುವುದು ನಮ್ಮ ಪ್ರಜ್ಞೆಯಲ್ಲಿದ್ದರೆ ನಿರಾಸೆಯ ಕಾಲದಲ್ಲಿ ನಾವು ತೆಗೆದುಕೊಳ್ಳಬಹುದಾದ ಕೆಟ್ಟ ನಿರ್ಧಾರಗಳು ಇಲ್ಲವಾಗುತ್ತದೆ. ತಮ್ಮ ನಿರ್ಧಾರಗಳ ಮೇಲೆ ತಮಗೆ ನಿಯಂತ್ರಣ ಸಾಧಿಸಲು ಆಗದೆ ಇರುವುದರಿಂದ ಕಾನೂನಿಗೆ ವಿರುದ್ಧವಾದ ಹಾಗೂ ನೈತಿಕವಾಗಿ ಸರಿಯಲ್ಲದ ಫಟನೆಗಳಿಗೆ ಹಲವರು
  • 409
  • 0
  • 1