Back To Top

ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ ಮಯ್ಯ

ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ

ಯುವ ಸಮುದಾಯಕ್ಕೆ ಒಳ್ಳೆ ರುಚಿಸುವ ಕತೆಗಳನ್ನು ನೀಡಿದರೆ ಒಪ್ಪುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಲೇಖಕ ಕೌಶಿಕ್‌ ಕೂಡುರಸ್ತೆ. ಆದಿತ್ಯ ಮಯ್ಯ ಅವರು ಕೌಶಿಕ್‌ ಕೂಡುರಸ್ತೆ ಅವರ ಅರ್ಧ ಸತ್ಯ ಅರ್ಧ ಸುಳ್ಳು ಕೃತಿಗೆ ಬರೆದ ವಿಮರ್ಶೆ. ಮಗ ಕೊಲೆಯಾಗಿದ್ದಾನೆಂದು ಸತ್ಯ ಹೇಳುವುದೋ? ಅಥವಾ ತನ್ನ ಸೇಡಿಗಾಗಿ 3 ಕೊಲೆಗಳನ್ನು ಮಾಡಿ ತಪ್ಪಿಸಿಕೊಂಡಿದ್ದಾನೆ ಎಂದು ಸುಳ್ಳು ಹೇಳುವುದೋ? ಸತ್ಯ
  • 452
  • 0
  • 0