Back To Top

ಗುರು | ಪೂರ್ಣಿಮಾ

ಗುರು | ಪೂರ್ಣಿಮಾ

ಕನ್ನಡ ಎಂ.ಎ ವಿದ್ಯಾರ್ಥಿನಿ ಪೂರ್ಣಿಮಾ ಅವರು ಬರೆದ ‘ಗುರುವೇ ನಿಮಗ್ಯಾರು ಸಮ’ ಕವಿತೆ. ಗುರುವೇ ನಿಮಗ್ಯಾರು ಸಮ ನೀವು ಮುಕ್ಕೋಟಿ ದೇವತೆಗಳಿಗೆ ಸಮ ಬ್ರಹ್ಮ ವಿಷ್ಣು ಗುರುವಿಗೆ ಸಮ, ಶಿವನಿಗೆ ಸಮ//೧// ಬಿಳಿ ಹಾಳೆಯಂತ ಮಕ್ಕಳ ಮನಸಲ್ಲಿ ಕನಸನ್ನು ಬಿತ್ತುವವರು ನೀವು ಗುರುವೇ ನಿಮಗ್ಯಾರು ಸಮ ನೀವು ಮುಕ್ಕೋಟಿ ದೇವತೆಗಳಿಗೆ ಸಮ//೨// ಶಿಕ್ಷಣಕ್ಕೆ ಸಾರಥಿ ನೀವು
  • 401
  • 0
  • 0
ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ ಮಯ್ಯ

ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ

ಯುವ ಸಮುದಾಯಕ್ಕೆ ಒಳ್ಳೆ ರುಚಿಸುವ ಕತೆಗಳನ್ನು ನೀಡಿದರೆ ಒಪ್ಪುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಲೇಖಕ ಕೌಶಿಕ್‌ ಕೂಡುರಸ್ತೆ. ಆದಿತ್ಯ ಮಯ್ಯ ಅವರು ಕೌಶಿಕ್‌ ಕೂಡುರಸ್ತೆ ಅವರ ಅರ್ಧ ಸತ್ಯ ಅರ್ಧ ಸುಳ್ಳು ಕೃತಿಗೆ ಬರೆದ ವಿಮರ್ಶೆ. ಮಗ ಕೊಲೆಯಾಗಿದ್ದಾನೆಂದು ಸತ್ಯ ಹೇಳುವುದೋ? ಅಥವಾ ತನ್ನ ಸೇಡಿಗಾಗಿ 3 ಕೊಲೆಗಳನ್ನು ಮಾಡಿ ತಪ್ಪಿಸಿಕೊಂಡಿದ್ದಾನೆ ಎಂದು ಸುಳ್ಳು ಹೇಳುವುದೋ? ಸತ್ಯ
  • 450
  • 0
  • 0
ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

ಯಾವ ಭಾವವಿದ್ದೀತು ಆ ಅಪ್ಪುಗೆಯಲ್ಲಿ. ಹೋಗಬೇಡವೆನ್ನುವ ಬೇಡಿಕೆಯೇ ಅಥವಾ ಬೇಗ ಬಾ ಎನ್ನುವ ಕೊರಿಕೆಯೇ. ಅದೇ ಕೊನೆಯ ಬಾರಿಗೆ ಎನ್ನುವಂತೆ ಗಟ್ಟಿಯಾಗಿ ಅಪ್ಪಿದ್ದಳು ನನ್ನವಳು ನನ್ನನ್ನು ಆ ಕಂಗಳಲ್ಲಿ ಏನೂ ಆಗದಿರಲಿ ಎಂಬ ಹಾರೈಕೆಯಿತ್ತು. ಮೂರು ವರ್ಷದ ಮಗಳಿಗೆ ಏನೂ ಅರ್ಥವಾಗದಿದ್ದರೂ ಅವಳಮ್ಮನ ಕಣ್ಣೀರು ನೋಡಿ ತಾನೂ ಜೋರಾಗಿ ಅತ್ತಿದ್ದಳು. ನನ್ನಮ್ಮ ಸೆರಗನ್ನು ಅಡ್ಡ ಹಿಡಿದವಳು
  • 381
  • 0
  • 0
ಅಮ್ಮಾ ಎನ್ನುವುದರಲ್ಲಿದೆ ಅಮೃತ|ರಾಧಿಕಾ ಹನುಮಂತಪ್ಪ ಬಂಡಿವಡ್ಡರ್

ಅಮ್ಮಾ ಎನ್ನುವುದರಲ್ಲಿದೆ ಅಮೃತ|ರಾಧಿಕಾ ಹನುಮಂತಪ್ಪ ಬಂಡಿವಡ್ಡರ್

ಅಮ್ಮಾ ಎನ್ನುವುದರಲ್ಲಿದೆ ಅಮೃತ ಅಪ್ಪಾ ಎನ್ನುವುದರಲ್ಲಿದೆ ಸಂಪತ್ತು ತಿಳಿದು ತಿಳಿಯದ ಹಾಗೇ ಬದುಕಿದರೆ ಆಪತ್ತು ಎಂದೆಂದಿಗೂ ಮಾಸದು ನಿನ್ನನೊಳಗಿರುವ ವಿದ್ಯೆ ಎಂಬ ಜ್ಞಾನದ ಸಿರಿ ಸಂಪತ್ತು – ರಾಧಿಕಾ ಹನುಮಂತಪ್ಪ ಬಂಡಿವಡ್ಡರ್ ಬಿ.ಎ.ಜೆ.ಎಸ್.ಎಸ್. ಮಹಿಳಾ ಕಾಲೇಜು, ರಾಣೆಬೆನ್ನೂರು
  • 323
  • 0
  • 0
ನಿನ್ನನ್ನು ನೀನು ಕೇಳಿಕೊ, ನೀನು ಬದಲಾಗಿದ್ದೀಯ..| ಅಂಕಲೇಶ ಹೆಚ್

ನಿನ್ನನ್ನು ನೀನು ಕೇಳಿಕೊ, ನೀನು ಬದಲಾಗಿದ್ದೀಯ..| ಅಂಕಲೇಶ ಹೆಚ್

ಅಮ್ಮ ಜನ್ಮ ನೀಡಿದ ಕ್ಷಣವೇ ಹೊಸ ಜಗತ್ತು ಕಾಣಿಸಿತು.. ವಾತಾವರಣ ಬೆಳಸಿದ ಕೂಡಲೇ ಹೊಸ ಬೆಳಕು ಕಾಣಿಸಿತು.. ಆಟ,ಪಾಠ,ಸ್ನೇಹಿತರು ಕಾಣಿಸಿದ ಮರು ಕ್ಷಣವೇ ಹೊಸ ಜೀವನ ಆರಂಭವಾಯಿತು.. ಅಲ್ಲಿಂದ ಇಲ್ಲಿಯವರೆಗೂ ನಾನೇನು ಮಾಡಿದೆ ಎಂದು ಒಮ್ಮೆ ಕೇಳಿಕೊ.. ಬರೀ ಬದಲಾಗಿದ್ದು ನಾವಾ ಅಥವಾ ವಾತಾವರಣ ನಾ…. ಹೊಸ ದಿನಾಂಕವನ್ನಾ ಒಮ್ಮೆ ಕೇಳಿಕೊ ನೀನು ಬದಲಾಗಿದ್ದೀಯ ನಿನ್ನೊಟ್ಟಿಗೆ
  • 332
  • 0
  • 0
ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲು ಮನುಷ್ಯ ಹೇಗಿದ್ದ. ಅವನ ಜೀವಿತಾವಧಿ ಮುಗಿದ ಮೇಲೆ ಅವನ ಜೀವನ ಇತರರಿಗೆ ಹೇಗೆಲ್ಲ ಕಾಣಸಿಕ್ಕಬಹುದು. ಅಲ್ಲವೇ? ಇವೆಲ್ಲಾ ಪ್ರಶ್ನೆಗೆ ಉತ್ತರವಾಗಿ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಚಿತ್ರವನ್ನು,  ಮಿತ್ರನ ಜೀವನವನ್ನು ಒಳ್ಳೆಯ ನಿಟ್ಟಿನಲ್ಲಿ ಕಟ್ಟಿಕೊಟ್ಟದ್ದು ನಮ್ಮ ಕಾರಂತಜ್ಜ. ಈ ಮನುಷ್ಯ ಜೀವನ ಒಂದು ತೆರೆನಾದ ಮಾಸಲು ಅಂಗಿಯಂತೆ ಎಂದು ಬೇಕಾದರೂ ಹರಿಯಬಹುದು. ಎಲ್ಲಿಯ ನಾನು,
  • 593
  • 0
  • 0