Back To Top

ಖಿದ್ಮಾ ಫೌಂಡೇಶನ್ ನಿಂದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ

ಖಿದ್ಮಾ ಫೌಂಡೇಶನ್ ನಿಂದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ

ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಮತ್ತು ವಿಜಯ ಕಾಲೇಜು ಜಯನಗರ, ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ ಭಾನುವಾರ ಬೆಂಗಳೂರಿನ ಜಯನಗರ ವಿಜಯ ಕಾಲೇಜಿನ ಹಸಿರು ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ವಿಜಯ ಕಾಲೇಜು ಪ್ರಾಂಶುಪಾಲರಾದ ಪ್ರೊ.ಡಿ. ಆರ್ ಸುಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಯೂಸಫ್
  • 490
  • 0
  • 0
Bluetooth Earphones ಗಳಿವೆ ಎಚ್ಚರ ! | ಶಿಲ್ಪ. ಬಿ

Bluetooth Earphones ಗಳಿವೆ ಎಚ್ಚರ ! | ಶಿಲ್ಪ. ಬಿ

ಕಾಯಕವೇ ಕೈಲಾಸವೆಂದು ಸೂರ್ಯ ತನ್ನ ಕರ್ತವ್ಯವನ್ನೆಲ್ಲ ಮುಗಿಸಿ ಜಗಕ್ಕೊಮ್ಮೆ ಕೈ ಬಿಸಿ ವಿದಾಯ ಹೇಳುತ್ತಾ ಮನೆಗೆ ತೆರಳುವಾಗ, ಮೆಲ್ಲ ಮೆಲ್ಲನೆ ಕತ್ತಲು ಮುಸುಕುತ್ತಿದ್ದ ನೀಲಾಕಾಶವನ್ನು ಚಂದ್ರನ ಉತ್ಸಾಹದಿಂದ ಪ್ರವೇಶಿಸುತ್ತಿದ್ದನು. ಒಂದು ಪುಟ್ಟ ಸುಂದರ ಬದುಕನ್ನು ಕಟ್ಟಿಕೊಳ್ಳಲು ಹಗಲೆಲ್ಲ ದುಡಿದು ದುಡಿದು ಆಯಾಸಗೊಂಡ ಜನರೆಲ್ಲರೂ ಮರಳಿ ಮನೆಗೆ ಹಿಂದಿರುಗಲು ಆ ಒಂದು ಬಸ್ ನಿಲ್ದಾಣದಲ್ಲಿ ನೆರೆದಿದ್ದರೂ. “ತಡವಾಗಿದ್ದಕ್ಕೆ
  • 280
  • 0
  • 0
ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

ಕಾದಂಬರಿಯ ಪುಟ ಪುಟಗಳಲ್ಲೂ ಒಂದೊಂದೇ ಭಾವನೆಗಳಿದೆ, ಜಿನದತ್ತ, ಶಬಲೆ, ಪರಾಮಯ್ಯ ಸಭಾಹಿತ ಹೀಗೆ ಹಲವಾರು ಪಾತ್ರಗಳು ಮನಸ್ಸಿನ ಅಂಚಿನಲ್ಲಿ ಉಳಿಯುವಂಥದ್ದು ಎನ್ನುತ್ತಾರೆ ಕಲಾನ್ವಿತ ಜೈನ್ ಕೆರ್ವಾಶೆ. ಅವರು ಲೇಖಕ ಗಜಾನನ ಶರ್ಮಾ ಅವರ ಚೆನ್ನಭೈರಾದೇವಿ ಕೃತಿಯ ಕುರಿತು ಬರೆದ ವಿಮರ್ಶೆ . ಸಾಮಾನ್ಯವಾಗಿ ಐತಿಹಾಸಿಕ ಕಾದಂಬರಿಗಳು ಹಿಂದೆ ನಡೆದ ಘಟನೆಗಳನ್ನು ಆರಿಸಿ ಕಾದಂಬರಿಕಾರ ಅದಕ್ಕೆ ಆಕಾರವನ್ನು
  • 403
  • 0
  • 0
ಅಮ್ಮನ ಗೆಜ್ಜೆ | ಶಿಲ್ಪ ಬಿ

ಅಮ್ಮನ ಗೆಜ್ಜೆ | ಶಿಲ್ಪ ಬಿ

ಯಾವ ಮೇಘಗಳು ಸುರಿಸಿದ ಸ್ವರವೊ ಇದು? ಯಾವ ಗುಡುಗು ಮಿಂಚು ಕೂಡಿ ಬದುಕಿಸಿದ ಪದವೊ ಇದು? ಯಾವ ದೈವ ಸ್ಪರ್ಶ ರಚಿಸಿದ ನಾದಮೃದಂಗವೊ ಇದು? ಏನೆಂದು ಅರಿಯದ ಈ ಭಾವನೆಯೆ ಸುಂದರವೆಂದು ನುಡಿಯುತ್ತಿದೆ ಮನವು ಇಂದು….. ಪಿಳಿ ಎಂದು ಕಣ್ಣು ತೆರೆಯುತ್ತಿರುವ ಪುಟ್ಟ ಇರುವೆಗಳಿಗೊಮ್ಮೆ ಜಗವನ್ನೇ ಗೆದ್ದು ಬರುವ ಸವಿಯಾದ ಭರವಸೆಯ ರೆಕ್ಕೆಗಳನ್ನು ತೊಡಿಸುವ ಚಮತ್ಕಾರಿಕ
  • 304
  • 0
  • 0
ಗುಂಡು ಮುಖದ ದುಂಡು ಹೂವೆ | ಭಾಗ್ಯಶ್ರೀ ಎಸ್ ಅಡವಿ

ಗುಂಡು ಮುಖದ ದುಂಡು ಹೂವೆ | ಭಾಗ್ಯಶ್ರೀ ಎಸ್ ಅಡವಿ

ಗುಂಡು ಮುಖದ ದುಂಡು ಹೂವೆ ಕಮಲದಂತಾ ಕನಸಿನವಳೆ ಮವಿನಂತಃ ಮನಸಿನವಳೆ ಹಾಲುಗಲ್ಲದ ಹಸುಳೆ ಬಾಲ ಪೊರನನ್ನು ಸೋಲಿಸಿದೆ ಕಾಣಲಾಗದ ಪ್ರೀತಿಯ ಕೊಟ್ಟು ಕಡಲ ತೀರ ಕರಿಸಿದೆ ಮೇಘ ಎನ್ನುವ ನಾಮದೀ ಮಾಗುವ ಹಣ್ಣನ್ನು ಚಿಗುರಿಸಿದೆ ಆ ನಿನ್ನ ರೂಪಕ್ಕೆ ಅಪ್ಸರೆಯ ನ್ನೆ ನಾಚಿಸಿದೆ ಮಳೆ ತರುವ ಮಹಾರಾಣಿಯಾದೆ ಬೆಳೆ ಬೆಳೆಯುವ ಮುಖದಲ್ಲಿ ಎಲ್ಲರ ಮನಸಿನ ಮಹರಣಿಯಾಗಿ
  • 341
  • 0
  • 0
ಸಾಹಿತ್ಯದಿಂದ ವೈಚಾರಕ ಕ್ರಾಂತಿ ಮಾಡಿದವರು ಕುವೆಂಪು: ಡಾ. ಅನಸೂಯ ರೈ

ಸಾಹಿತ್ಯದಿಂದ ವೈಚಾರಕ ಕ್ರಾಂತಿ ಮಾಡಿದವರು ಕುವೆಂಪು: ಡಾ. ಅನಸೂಯ ರೈ

ಮಂಗಳೂರು : ಸಾಹಿತ್ಯದ ಮೂಲಕ ಸಮಾಜದ ಅಂಕು – ಡೊಂಕುಗಳನ್ನು ತಿದ್ದಿ, ವೈಚಾರಿಕ ಕ್ರಾಂತಿ ಮಾಡಿದರವರು ಕುವೆಂಪು ಎಂದು ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರಳ ಜೀವನವನ್ನು ಭೋದಿಸಿದ್ದಲ್ಲದೇ, ಅಳವಡಿಸಿಕೊಂಡು ಬದುಕಿ
  • 340
  • 0
  • 0