Back To Top

ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

ಚರಿತ್ರೆಯ ಪುಟಗಳನ್ನು ತಿರುಗಿಸಿ ನೋಡಿದರೆ ಅದೆಷ್ಟೋ ಮಹಾನ್ ವ್ಯಕ್ತಿಗಳು ಬೇರೆ ಬೇರೆ ಆದರ್ಶಗಳ ಮೂಲಕವೇ ಜೀವನವನ್ನು ಪ್ರೇರೇಪಿಸುತ್ತಾರೆ. ಅದರಲ್ಲಿ ಸ್ವಾಮಿ ವಿವೇಕಾನಂದ ಮೇರು ಪ್ರತಿಭೆ. ಭಾಷೆ, ವರ್ಗ, ಸಂಸ್ಕೃತಿ, ಜಾತಿಗಳನ್ನು ಮೀರಿದ ಜಾಗತಿಕ ಪ್ರತಿಭೆ. “ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ” ಎಂಬ ಘೋಷವಾಕ್ಯ ಇಂದಿಗೂ ಯುವ ಮನಸ್ಸುಗಳನ್ನು ಬಡಿದೆಬ್ಬಿಸುತ್ತದೆ. ಯುವಜನತೆಗೆ ಇದರಿಂದ ಆದರ್ಶಪ್ರಿಯರಾಗಿದ್ದಾರೆ. “ಶ್ರೀಕೃಷ್ಣನ
  • 409
  • 0
  • 0