
March 14, 2025
‘ತುಳು ನಾಡಿನ ಸಂಸ್ಕೃತಿ’: ರೋಹಿತಾಶ್ವ ಯು ಕಾಪಿಕಾಡ್
Mangaluru : ದೈವಾರಾಧನೆಯನ್ನು ತುಳುನಾಡಿನಲ್ಲಿ ಬೇಧ ಭಾವವಿಲ್ಲದೆ ನಂಬುವವರಿದ್ದಾರೆ. ತುಳುವರು ಜಗತ್ತಿನಾದ್ಯಂತ ಸಾಲು ಸಾಲು ಸಾಧನೆಗಳನ್ನು ಮಾಡಿದವರು. ಹೀಗೆ ತುಳು ನಾಡಿನ ಸಂಸ್ಕೃತಿ, ನಾಡು ನುಡಿಯ ಮಹತ್ವವನ್ನು ಅರಿಯದವರಾರಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ರೋಹಿತಾಶ್ವ ಯು ಕಾಪಿಕಾಡ್ ನುಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಪಾದುವಾ
- 388
- 0
- 0