Back To Top

ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

ನೆಚ್ಚಿನ ಬರಹಗಾರ ಪೂರ್ಣಚಂದ್ರ ತೇಜಸ್ವಿ ಕಥೆ ಹೇಳುತ್ತಾ ಓದುಗರನ್ನು ಒಂದು ಸಾಹಸೀ ಯಾನಕ್ಕೆ ಕರೆದೊಯ್ಯುತ್ತಾರೆ. ಸಾಹಸೀ ಪಯಣದ ಕಥೆಯೇ ಕರ್ವಾಲೋ. ಈ ಪುಸ್ತಕದಲ್ಲಿ ತೇಜಸ್ವಿಯವರು ಅವರ ದಿನಚರಿಯ ಪುಟದಂತಿದೆ. ತಾವು ಕಂಡು ಅನುಭವಿಸಿದ್ದನ್ನ ಓದುಗನ ಕಣ್ಣಿನ ಮುಂದೆ ಹಾಯ್ದು ಹೋಗುವಂತೆ ಮಾಡಿದ್ದಾರೆ. ಅಲ್ಲಿ ಕಾಣಸಿಗುವ ಹೂಗಳು, ಇತರೆ ಪ್ರಾಣಿ ಪಕ್ಷಿಗಳು ಹಾಗೂ ಅಲ್ಲಿನ ಜನ ಜೀವನದ
  • 320
  • 0
  • 0
ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ, ಅದರಲ್ಲಿಯೂ ಆ ಬೆಕ್ಕು, ನಾಯಿ, ಹಸು ಪಂಚಪ್ರಾಣ. ಅದರೊಂದಿಗೂ ಚಿಕ್ಕ ವಯಸ್ಸಿನಿಂದಲೂ ಆಸೆ ಅಂದ್ರೆ, ಚಿರತೆ, ಹುಲಿ ಇನ್ನು ಸಾಕಬೇಕಂತ . ಮೊದಲಿನಿಂದಲೂ ಟಿವಿಗಳ ಮೂಲಕ ಹುಲಿಗಳ ಕಥೆಗಳನ್ನು ನೋಡುತ್ತಾ ಅದನ್ನು ಇಷ್ಟ ಪಟ್ಟವಳು ನಾನು. ಹಾಗೆಯೇ ಒಂದು ಪುಸ್ತಕ ಓದಬೇಕು ಅಂತ ಹೇಳಿ ಲೈಬ್ರೆರಿಯಲ್ಲಿ ಪುಸ್ತಕ ಹುಡುಕುತ್ತಿರುವಾಗ ನನ್ನ
  • 271
  • 0
  • 0