Back To Top

ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

ಹೊನ್ನಾವರದಿಂದ 13ಕಿಲೋ ಮೀಟರ್‌ ಸಮೀಪದ ದಟ್ಟ ಕಾಡಿನಲ್ಲಿ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು ಬೆಟ್ಟಗುಡ್ಡಗಳಿಂದ ರಮಣೀಯವಾಗಿದೆ. ಹೊನ್ನಾವರ ತಾಲೂಕಿನ ನೀಲ್ಕೊಂಡ ಗ್ರಾಮದ ಅತಿ ಎತ್ತರ ಬೆಟ್ಟದ ಮಧ್ಯೆ ಐತಿಹಾಸಿಕ ಪುರಾತನ ದೇವಾಲಯವಾದ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು 1955ರಲ್ಲಿ ಪತ್ತೆಯಾಗಿದೆ. ಆಗಿನಿಂದಲೂ ಭಕ್ತಾದಿಗಳು ಮನದಲ್ಲಿ ಕೋರಿಕೆಯನ್ನು ಇಟ್ಟು ತಾಯಿಯಲ್ಲಿ ಕೇಳಿಕೊಂಡರೆ ನೆರವೇರುತ್ತದೆ ಎಂದು
  • 294
  • 0
  • 0
ವಿವೇಕದಿಂದ ಆನಂದ ಕಂಡ ಸನ್ಯಾಸಿ ವಿವೇಕಾನಂದ | ಕಾರ್ತಿಕ್ ಕೆ ಪೈ

ವಿವೇಕದಿಂದ ಆನಂದ ಕಂಡ ಸನ್ಯಾಸಿ ವಿವೇಕಾನಂದ | ಕಾರ್ತಿಕ್ ಕೆ ಪೈ

ಸ್ವಾಮಿ ವಿವೇಕಾನಂದರು ಭಾರತೀಯರಿಗೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಗುರು ಹಾಗೂ ಮಾದರಿ. ಅವರು ಜೀವಿಸಿದ್ದು ಕೇವಲ 39 ವರ್ಷವಾದರೂ, ಬಿಟ್ಟು ಹೋದದ್ದು ಶತಮಾನಗಳೇ ಕಳೆದರೂ ಮರೆಯಲಾಗದ ಪರಮಜ್ಞಾನವನ್ನು‌. ಯುವ ಸಮುದಾಯ ಭಾರತದಲ್ಲಿ ತಣ್ಣಗಿದ್ದ ಕಾಲದಲ್ಲಿ ಸ್ಫೂರ್ತಿಯ ಕಿಚ್ಚನ್ನು ಹಚ್ಚಿ ತಾಯಿ ಭಾರತಿಯ ಸೇವೆಗೆ ಕರಸೇವಕರನ್ನು ಕೊಡುಗೆ ನೀಡಿದ ತರುಣ ಸಂತ. ಕ್ಷಾತ್ರ ತೇಜಸ್ಸಿನ ವೀರಸನ್ಯಾಸಿಯ 160ನೇ
  • 389
  • 0
  • 0