Back To Top

ಏಕಾಂತ ತಿಳಿ ತಂಗಾಳಿಯೋ ಉರಿಯುವ ಜ್ವಾಲೆಯೋ | ಶ್ರವಣ್ ನೀರಬಿದಿರೆ

ಏಕಾಂತ ತಿಳಿ ತಂಗಾಳಿಯೋ ಉರಿಯುವ ಜ್ವಾಲೆಯೋ | ಶ್ರವಣ್ ನೀರಬಿದಿರೆ

ಹೊರಗಡೆ ಮಳೆ ಸುರಿಯಲು ತೊಡಗಿ ಸಮಯ ಬಹಳಷ್ಟಾಗಿದೆ. ತಿಳಿ ತಂಪು ವಾತವರಣದ ಹಿತವಾದ ಅಪ್ಪುಗೆಯನ್ನು ದೇಹ ಮನಸ್ಸು ಎರಡೂ ಅನುಭವಿಸುತ್ತಿದೆ. ಕೋಣೆಯಲ್ಲಿ ಏನೂ ಕೆಲಸವಿಲ್ಲದೆ ಕುಳಿತು ಕಣ್ಣುಗಳು ಹೊರಗಡೆ ದಿಟ್ಟಿಸುತ್ತಿದ್ದರೆ, ಮನಸ್ಸಿನ ಪರದೆಯಲ್ಲಿ ಯಾರದ್ದೊ, ಎಂದಿನದ್ದೊ ಸಿಹಿಯಾದ ನೆನಪುಗಳು ಸರಣಿಯಲ್ಲಿ ಚಲಿಸುತ್ತಿರುತ್ತವೆ. ಈ ನೆನಪುಗಳ ಸರಣಿ ಯಾರೂ ತಡಿಯುವವರಿಲ್ಲದೆ ನಿರಂತರವಾಗಿ ಓಡುತ್ತಿದ್ದರೆ. ಮನಸ್ಸು ಕೂಡ ಇದನ್ನೆ
  • 393
  • 0
  • 0
ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

ಬೆಟ್ಟದೆಡೆ ತಿರುಗಿ ನೋಡದೆ ಹರಿವ ನದಿಗೆ ಆ ದಿನಗಳು ವರವೋ? ಶಾಪವೋ? ಮುನಿಸು, ಹುಚ್ಚು, ಹರೆಯ ಎಲ್ಲ ದುಮ್ಮಿಕ್ಕೋ ಪ್ರವಾಹ ಹೊಳೆಯದೇನು ಆ ಕ್ಷಣಕೆ, ಧೋ ಎನ್ನುವ ಮಳೆಯೋಮ್ಮೆ ಮರುಭೂಮಿ ಬಿರುಬಿಸಿಲೋಮ್ಮೆ ಆ ದಿನಗಳು ಪ್ರಕೃತಿಗೆ ಮಾತ್ರ ವರ ಆ ನದಿಗೇನಲ್ಲ ಅದಕೆ ಬರಿಯ ಯಾತನೆಯ ವರ… ಕಾಡ್ಗಿಚ್ಚಿನ ಸಂಗ್ರಾಮ ಒಳಗೊಳಗೇ ಮತ್ತೆಲ್ಲೋ ಹಾಡುಹಗಲ ಕಂಪನ
  • 360
  • 0
  • 0
ಅಡಕತ್ತರಿಯಿಂದ ಪಾರಾಗಿ ಮರಳಿ ಬಂದ ನಜೀಬ್ | ಸಂತೋಷ್ ಇರಕಸಂದ್ರ

ಅಡಕತ್ತರಿಯಿಂದ ಪಾರಾಗಿ ಮರಳಿ ಬಂದ ನಜೀಬ್ | ಸಂತೋಷ್ ಇರಕಸಂದ್ರ

ಆತ್ಮವಿಶ್ವಾಸ ಎಂಬುದು ಮನುಷ್ಯನಿಗೆ ಇರಲೇಬೇಕಾದ ಮುಖ್ಯ ಅಂಶ. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಜೀವನದ ಬಗ್ಗೆ ಜಿಗುಪ್ಸೆ ಬಂದೀತು. ಆದ್ದರಿಂದ ನಂಬಿಕೆ ಬಹಳ ಮುಖ್ಯ. ಆತ್ಮವಿಶ್ವಾಸ ಇದ್ದವ ಸಾವನ್ನು ಗೆಲ್ಲಬಲ್ಲ ಎಂಬುದಕ್ಕೆ ಈ ಘಟನೆಯೇ ಸೂಕ್ತ ಉದಾಹರಣೆ. ಅದು ಏಪ್ರಿಲ್, 4 1992. ಕೇರಳದ ಅಳಪುರ ಜಿಲ್ಲೆಯ ನಜೀಬ್ ಮೊಹಮ್ಮದ್ ಎಂಬುವವನು ತನ್ನ ಸ್ನೇಹಿತರಂತೆ ಹೊರದೇಶಕ್ಕೆ ಹೋಗಿ
  • 316
  • 0
  • 0
ಪ್ರೇಮ ಪದಗಳಿಲ್ಲದ ಬಂಧ | ಸೌಮ್ಯ ನೇತ್ರೇಕರ್‌

ಪ್ರೇಮ ಪದಗಳಿಲ್ಲದ ಬಂಧ | ಸೌಮ್ಯ ನೇತ್ರೇಕರ್‌

ಪ್ರೇಮ ಪದಗಳಿಲ್ಲದ ಬಂಧ ಸುಂದರ ಕಾವ್ಯಾತ್ಮಕ ಅನುಬಂಧ ಆನಂದ ಮನದಿ ತುಂಬಿ ಪ್ರೀತಿಯ ರಸದೌತಣ ಬಡಿಸಿ ಆವರಿಸಿದೆ ಜಗವ ಮರೆಸಿ ಆ ಪ್ರೇಮ ಜಗದಿ ಸಕಲ ಅಂದದಿ ಮನಿಸಿ ಅದಮ್ಯ ಅನಂತದಿ ಪರವಶವೀ ಮನ ಹಸಿರಿಗೆ ಹೊಸ ಚಿಗುರಿಗೆ, ಉಲ್ಲಾಸ ನೀಡಿದ ಮೇಘ ವರುಣಕೆ ಚಂಬೆಳಕಿನಲಿ ಚಿಲಿಪಿಲಿ ಇಂಚರ ಗಾನಲಹರಿಗೆ ಸೋತಿದೆ ಚರಾಚರ ಮೊಳೆಯೊಡೆವ ಮೊಗ್ಗು
  • 275
  • 0
  • 0
ಕ್ರಿಕೆಟ್‌ನಲ್ಲಿ ಗಮನ ಸೆಳೆದ ಕನ್ನಡತಿ ಶ್ರೇಯಾಂಕ | ನಿತಿನ್

ಕ್ರಿಕೆಟ್‌ನಲ್ಲಿ ಗಮನ ಸೆಳೆದ ಕನ್ನಡತಿ ಶ್ರೇಯಾಂಕ | ನಿತಿನ್

ಶ್ರೇಯಾಂಕ ಪಾಟೀಲ್ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ ಆಟಗಾರ್ತಿ ಎಂದು ಗುರುತಿಸಿಕೊಂಡಿದ್ದಾರೆ. ಇವರು ಕರ್ನಾಟಕ ಮಾತ್ರವಲ್ಲದೆ ದೇಶದ ಪರವಾಗಿಯೂ ಇವರ ಬೌಲಿಂಗ್ ಕೈಚಾಳಕದಿಂದ ಜನಪ್ರಿಯರಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ಜನಿಸಿದರು ಇವರ ನಂಟು ಉತ್ತರ ಕರ್ನಾಟಕಕ್ಕು ಸೇರಿದೆ ಎಂದು ಹೇಳಬಹುದು. 31 ಜುಲೈ 2002 ರಂದು ಬೆಂಗಳೂರಿನಲ್ಲಿ ಜನಿಸಿದ ಇವರು ತಮ್ಮ ಸತತ ಪ್ರಯತ್ನ ಹಾಗೂ
  • 212
  • 0
  • 0
ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿ ಕಮ್ಯೂನಿಸ್ಟ್‌ರೇ ! | ಪ್ರಸಾದ್ ಗುಡ್ಡೋಡಗಿ

ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿ ಕಮ್ಯೂನಿಸ್ಟ್‌ರೇ ! | ಪ್ರಸಾದ್ ಗುಡ್ಡೋಡಗಿ

ನಿಜ ಬಸವತತ್ವ ಅನುಯಾಯಿಗಳೆಲ್ಲ ಒಂದು ರೀತಿಯಲ್ಲಿ ತಮಗೆ ಗೊತ್ತು ಗೊತ್ತಿಲ್ಲದೆ ಕಮ್ಯುನಿಷ್ಟರೇ ಆಗಿರುತ್ತಾರೆ. ಹೆಚ್ಚು ಶ್ರಮ ಮತ್ತು ದಯೆಗಳಿಗೆ ಆದ್ಯತೆ ನೀಡುತ್ತಾರೆ. ದುಡಿಮೆಯನ್ನೆ ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಕಾರ್ಮಿಕರು/ಶ್ರಮಿಕರೆಲ್ಲ ಸ್ವತಂತ್ರವಾಗಿರಬೇಕೆಂದು ಅವರು ಬಯಸುತ್ತಾರೆ. ಇನ್ನು ಅಣ್ಣನವರ ದಾಸೋಹ ತತ್ವ ಹಂಚಿಕೊಂಡು ತಿನ್ನುವುದನ್ನೆ ಕಲಿಸುತ್ತದೆ. ಇದು ದಾನವನ್ನು ಒಪ್ಪುವುದಿಲ್ಲ ಅಂದರೆ ಬೇರೆಯವರ ಹಂಗನ್ನು ಒಪ್ಪುದಿಲ್ಲ. ಅನಗತ್ಯಕ್ಕಿಂತ ಅಧಿಕ ಸಂಪತ್ತನ್ನು
  • 790
  • 0
  • 1