Back To Top

ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಗೊಂದೊಂದು ಹಿತ್ತಲು ಇದ್ದುದು ಕಂಡುಬರುತ್ತಿತ್ತು. ಅದು ಬರೀ ಹಿತ್ತಲಷ್ಟೇ ಅಲ್ಲ ಅದು ಹಲವು ಬದುಕುಗಳು ಅನಾವರಣಗೊಳ್ಳುವ ನಿಲ್ದಾಣವಾಗಿದೆ. ಇವತ್ತಿನ ದಿನಗಳಲ್ಲಿ ಬೇಸರಾದಾಗ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಗಾರ್ಡನ್‌ಗೆ ಹೋಗುವುದು, ಪಾರ್ಕಗಳಿಗೆ ಹೋಗುವುದು, ಫಿಟ್ ನೆಸ್ ಸೆಂಟರ್‌ಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬೇಸರ ಕಳೆಯಲು, ಓಡಾಡಲು ಮನೆಯ ಹಿಂಬದಿಯ ಹಿತ್ತಲುಗಳನ್ನು
  • 427
  • 0
  • 0
ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

ಕಲೆಗಳೆಲ್ಲವು ಮಾಯೆ ಯಾವ ಮಾಯದಲಿ ಮನವ ಸೇರಿ ಮುದಗೊಳಿಸುವವೋ ತಿಳಿಯದು ಕಂಡ ಕ್ಷಣವೇ ಆಕರ್ಷಿಸಿ, ಆಹ್ವಾನಿಸಿ ಹೃದಯಕಾತು ಕೊಳ್ವವು ಜಂಜಡದಲಿ ಭ್ರಾಂತವಾದ ಮನಕೆ ಶಾಂತಿಯ ನಿಯಮವು ಮನುಜ ಕಾಂಬ ಕಲೆಗಳೆಲ್ಲ ಮನುಜನಿಂದ ಬಂದವೆ?.. ಮಾಯಾಲೋಕದಿಂದಲೇ? ಮನುಜ ಸೃಷ್ಟಿಯಾದರೆ ಆ ಅರಿಯಾಲಾಗದ ಸಮ್ಮೋಹನ ಎಲ್ಲಿಯದು? ಮನುಜ ಮಾಯಾವಿಯೆ? ಭಗವಂತ ಮಾಯಗಾರ ಎಂಬರು ಮಾಯಗಾರ ಪರಮಾತ್ಮನಾದರೆ ತನ್ನ ಕಲೆಯಿಂದ
  • 345
  • 0
  • 0
ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು  | ಸಂತೋಷ್ ಇರಕಸಂದ್ರ

ಶಿಲ್ಪ ಕಲೆಯಲ್ಲಿ ಇತಿಹಾಸದ ಪುಟಗಳು | ಸಂತೋಷ್ ಇರಕಸಂದ್ರ

ತಂಗಾಳಿಯನ್ನು ಸೂಸುವ ಸಮೃದ್ಧ ಮರಗಳ ಗುಂಪು. ನೀರಿನಿಂದ ಚಿಮ್ಮುವ ಕಾರಂಜಿಗಳು. ಅಲ್ಲಲ್ಲಿ ನೆಲಕಂಠಿ ಬೆಳೆದ ಹಸಿರು ಪಾಚಿ. ಉದ್ದನೆಯ ಹಳದಿ ಬಿದಿರು, ಸಣ್ಣ ಕಲ್ಲಿನ ಗುಡ್ಡಗಳು, ವಿಶ್ರಮಿಸಲು ಬೆಂಚುಗಳು, ಕನ್ನಡ ನಾಡಿನ ಜನಪದ ಸಾಹಿತ್ಯದ ಕುರುಹುಗಳು ಹಾಗೂ ಚಿತ್ರಪಟಗಳು, ಕಲ್ಲಿನ ಕೆತ್ತನೆಗಳು, ಶಿಲ್ಪ ಶಾಸನಗಳು ಇವೆಲ್ಲವನ್ನು ಒಂದೇ ಕ್ಯಾಂಪಸ್‌ನಲ್ಲಿ ನೋಡುವುದೊಂದು ಖುಷಿ.. ಆ ಖುಷಿಗೊಂದು ಮೆರುಗನ್ನು
  • 316
  • 0
  • 0
ಅವನು ಪುಸ್ತಕ ಕೊಟ್ಟ ಕಾರಣ ಹೇಳದೇ ಹೋದ | ರಂಜಿತ ಹೆಚ್. ಕೆ

ಅವನು ಪುಸ್ತಕ ಕೊಟ್ಟ ಕಾರಣ ಹೇಳದೇ ಹೋದ | ರಂಜಿತ ಹೆಚ್. ಕೆ

ಎಲ್ಲಾ ಭಾವ ಜೀವಿಗಳಿಗೆ ಕನಸಿನ ಹೊತ್ತಿಗೆ ಇದು. ಕಪಿಯ ಪಾತ್ರಗಳಲ್ಲಿ ನಾನಿದ್ದೇನೆ ಸಾಧ್ಯವಾದರೆ ಹುಡುಕು…. ಎಂದು ಹೇಳಿ ನೀಡಿದ್ದ ಈ ಪುಸ್ತಕ “ಹೇಳಿ ಹೋಗು ಕಾರಣ”. ರವಿ ಬೆಳಗೆರೆ ಅವರು ಬರೆದಿರುವ ಕನ್ನಡದ ಒಂದು ಅದ್ಭುತವಾದ ಕಾದಂಬರಿ. ಒಂದು ಸಾರಿ ಓದಿದರೆ ಮತ್ತೊಂದು ಬಾರಿ ಓದಲೇಬೇಕೇನಿಸುವ ಅನನ್ಯ ತ್ರಿಕೋನ ಪ್ರೇಮಕತೆ. ಪ್ರಾರ್ಥನಾಳಂತಹ ಬಡ ಕುಟುಂಬದಿಂದ ಬಂದಂತಹ
  • 261
  • 0
  • 0
ಇಂಡಿಯಾ ಕಂಡ ಇಂದಿರಾ | ದರ್ಶಿನಿ ತಿಪ್ಪಾರೆಡ್ಡಿ

ಇಂಡಿಯಾ ಕಂಡ ಇಂದಿರಾ | ದರ್ಶಿನಿ ತಿಪ್ಪಾರೆಡ್ಡಿ

ಬೃಹತ್ ಭಾರತ ರಾಷ್ಟ್ರದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ. ಉಕ್ಕಿನ ಮಹಿಳೆ ಅಂತಲೇ ಪ್ರಸಿದ್ದರು. ದೇಶಕ್ಕಾಗಿ, ದೇಶದ ಕಟ್ಟಕಡೆಯ ಬಡವ್ಯಕ್ತಿಗಾಗಿ ಸದಾ ಮಿಡಿದ ಮಾತೃ ಹೃದಯಿ. ವಿವಿಧ ವೈಯಕ್ತಿಕ, ರಾಜತಾಂತ್ರಿಕ ಮತ್ತು ರಾಜಕೀಯ ಹಿತಾಸಕ್ತಿಗಾಗಿ ಹೇರಿದ ತುರ್ತುಪರಿಸ್ಥಿತಿಗಳ ಕಾರಣಕ್ಕೆ ಸಾಕಷ್ಟು ವಿರೋಧವನ್ನು ಎದುರಿಸಿದರು. ಈ ವಿರೋಧ ಕೇವಲ ವಿರೋಧ ಪಕ್ಷಗಳಿಂದ ಆಗಿರಲಿಲ್ಲ,
  • 285
  • 0
  • 0
ಹಾಸ್ಟೆಲ್ ಅನ್ನೋದು ಸೆರೆಮನೆಯಲ್ಲ ಅದು ನೆನಪುಗಳ ಅರಮನೆ | ಸಂಜಯ್‌ ಚಿತ್ರದುರ್ಗ

ಹಾಸ್ಟೆಲ್ ಅನ್ನೋದು ಸೆರೆಮನೆಯಲ್ಲ ಅದು ನೆನಪುಗಳ ಅರಮನೆ | ಸಂಜಯ್‌ ಚಿತ್ರದುರ್ಗ

ಹಾಸ್ಟೆಲ್ ಅನ್ನೋ ಪದ ಕೇಳಿದ ತಕ್ಷಣ, ಒಂದು ಕ್ಷಣ ಈಗ ಇರುವ ಲೋಕವನ್ನೇ  ಮರೆಸುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿ ನೋಡು ಎಂದ ಕವಿ ಏನಾದರೂ ಹಾಸ್ಟೆಲ್‌’ನಲ್ಲಿ  ಇದ್ದಿದ್ದರೆ ಜೀವನದಲ್ಲಿ ಒಂದು ಬಾರಿಯಾದರೂ ಹಾಸ್ಟೆಲ್’ನಲ್ಲಿ ಇದ್ದು ನೋಡು ಎನ್ನುತ್ತಿದ್ದನೇನೋ. ಹಾಸ್ಟೆಲ್ ಅನ್ನೋದು ಬರೀ ಸಿಹಿ ನೆನಪುಗಳ ಕಂತೆಯಲ್ಲ, ಬದಲಿಗೆ ಜೀವನದಲ್ಲಿ ನಾವು ಎಂದೂ ಮರೆಯದ ಹಲವು
  • 340
  • 0
  • 0