Back To Top

ಅಮ್ಮನ ಗೆಜ್ಜೆ | ಶಿಲ್ಪ ಬಿ

ಅಮ್ಮನ ಗೆಜ್ಜೆ | ಶಿಲ್ಪ ಬಿ

ಯಾವ ಮೇಘಗಳು ಸುರಿಸಿದ ಸ್ವರವೊ ಇದು? ಯಾವ ಗುಡುಗು ಮಿಂಚು ಕೂಡಿ ಬದುಕಿಸಿದ ಪದವೊ ಇದು? ಯಾವ ದೈವ ಸ್ಪರ್ಶ ರಚಿಸಿದ ನಾದಮೃದಂಗವೊ ಇದು? ಏನೆಂದು ಅರಿಯದ ಈ ಭಾವನೆಯೆ ಸುಂದರವೆಂದು ನುಡಿಯುತ್ತಿದೆ ಮನವು ಇಂದು….. ಪಿಳಿ ಎಂದು ಕಣ್ಣು ತೆರೆಯುತ್ತಿರುವ ಪುಟ್ಟ ಇರುವೆಗಳಿಗೊಮ್ಮೆ ಜಗವನ್ನೇ ಗೆದ್ದು ಬರುವ ಸವಿಯಾದ ಭರವಸೆಯ ರೆಕ್ಕೆಗಳನ್ನು ತೊಡಿಸುವ ಚಮತ್ಕಾರಿಕ
  • 307
  • 0
  • 0
ಗುಂಡು ಮುಖದ ದುಂಡು ಹೂವೆ | ಭಾಗ್ಯಶ್ರೀ ಎಸ್ ಅಡವಿ

ಗುಂಡು ಮುಖದ ದುಂಡು ಹೂವೆ | ಭಾಗ್ಯಶ್ರೀ ಎಸ್ ಅಡವಿ

ಗುಂಡು ಮುಖದ ದುಂಡು ಹೂವೆ ಕಮಲದಂತಾ ಕನಸಿನವಳೆ ಮವಿನಂತಃ ಮನಸಿನವಳೆ ಹಾಲುಗಲ್ಲದ ಹಸುಳೆ ಬಾಲ ಪೊರನನ್ನು ಸೋಲಿಸಿದೆ ಕಾಣಲಾಗದ ಪ್ರೀತಿಯ ಕೊಟ್ಟು ಕಡಲ ತೀರ ಕರಿಸಿದೆ ಮೇಘ ಎನ್ನುವ ನಾಮದೀ ಮಾಗುವ ಹಣ್ಣನ್ನು ಚಿಗುರಿಸಿದೆ ಆ ನಿನ್ನ ರೂಪಕ್ಕೆ ಅಪ್ಸರೆಯ ನ್ನೆ ನಾಚಿಸಿದೆ ಮಳೆ ತರುವ ಮಹಾರಾಣಿಯಾದೆ ಬೆಳೆ ಬೆಳೆಯುವ ಮುಖದಲ್ಲಿ ಎಲ್ಲರ ಮನಸಿನ ಮಹರಣಿಯಾಗಿ
  • 343
  • 0
  • 0
ಸಾಹಿತ್ಯದಿಂದ ವೈಚಾರಕ ಕ್ರಾಂತಿ ಮಾಡಿದವರು ಕುವೆಂಪು: ಡಾ. ಅನಸೂಯ ರೈ

ಸಾಹಿತ್ಯದಿಂದ ವೈಚಾರಕ ಕ್ರಾಂತಿ ಮಾಡಿದವರು ಕುವೆಂಪು: ಡಾ. ಅನಸೂಯ ರೈ

ಮಂಗಳೂರು : ಸಾಹಿತ್ಯದ ಮೂಲಕ ಸಮಾಜದ ಅಂಕು – ಡೊಂಕುಗಳನ್ನು ತಿದ್ದಿ, ವೈಚಾರಿಕ ಕ್ರಾಂತಿ ಮಾಡಿದರವರು ಕುವೆಂಪು ಎಂದು ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರಳ ಜೀವನವನ್ನು ಭೋದಿಸಿದ್ದಲ್ಲದೇ, ಅಳವಡಿಸಿಕೊಂಡು ಬದುಕಿ
  • 343
  • 0
  • 0
ಗುರು | ಪೂರ್ಣಿಮಾ

ಗುರು | ಪೂರ್ಣಿಮಾ

ಕನ್ನಡ ಎಂ.ಎ ವಿದ್ಯಾರ್ಥಿನಿ ಪೂರ್ಣಿಮಾ ಅವರು ಬರೆದ ‘ಗುರುವೇ ನಿಮಗ್ಯಾರು ಸಮ’ ಕವಿತೆ. ಗುರುವೇ ನಿಮಗ್ಯಾರು ಸಮ ನೀವು ಮುಕ್ಕೋಟಿ ದೇವತೆಗಳಿಗೆ ಸಮ ಬ್ರಹ್ಮ ವಿಷ್ಣು ಗುರುವಿಗೆ ಸಮ, ಶಿವನಿಗೆ ಸಮ//೧// ಬಿಳಿ ಹಾಳೆಯಂತ ಮಕ್ಕಳ ಮನಸಲ್ಲಿ ಕನಸನ್ನು ಬಿತ್ತುವವರು ನೀವು ಗುರುವೇ ನಿಮಗ್ಯಾರು ಸಮ ನೀವು ಮುಕ್ಕೋಟಿ ದೇವತೆಗಳಿಗೆ ಸಮ//೨// ಶಿಕ್ಷಣಕ್ಕೆ ಸಾರಥಿ ನೀವು
  • 402
  • 0
  • 0
ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ ಮಯ್ಯ

ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ

ಯುವ ಸಮುದಾಯಕ್ಕೆ ಒಳ್ಳೆ ರುಚಿಸುವ ಕತೆಗಳನ್ನು ನೀಡಿದರೆ ಒಪ್ಪುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಲೇಖಕ ಕೌಶಿಕ್‌ ಕೂಡುರಸ್ತೆ. ಆದಿತ್ಯ ಮಯ್ಯ ಅವರು ಕೌಶಿಕ್‌ ಕೂಡುರಸ್ತೆ ಅವರ ಅರ್ಧ ಸತ್ಯ ಅರ್ಧ ಸುಳ್ಳು ಕೃತಿಗೆ ಬರೆದ ವಿಮರ್ಶೆ. ಮಗ ಕೊಲೆಯಾಗಿದ್ದಾನೆಂದು ಸತ್ಯ ಹೇಳುವುದೋ? ಅಥವಾ ತನ್ನ ಸೇಡಿಗಾಗಿ 3 ಕೊಲೆಗಳನ್ನು ಮಾಡಿ ತಪ್ಪಿಸಿಕೊಂಡಿದ್ದಾನೆ ಎಂದು ಸುಳ್ಳು ಹೇಳುವುದೋ? ಸತ್ಯ
  • 450
  • 0
  • 0
ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ

ಯಾವ ಭಾವವಿದ್ದೀತು ಆ ಅಪ್ಪುಗೆಯಲ್ಲಿ. ಹೋಗಬೇಡವೆನ್ನುವ ಬೇಡಿಕೆಯೇ ಅಥವಾ ಬೇಗ ಬಾ ಎನ್ನುವ ಕೊರಿಕೆಯೇ. ಅದೇ ಕೊನೆಯ ಬಾರಿಗೆ ಎನ್ನುವಂತೆ ಗಟ್ಟಿಯಾಗಿ ಅಪ್ಪಿದ್ದಳು ನನ್ನವಳು ನನ್ನನ್ನು ಆ ಕಂಗಳಲ್ಲಿ ಏನೂ ಆಗದಿರಲಿ ಎಂಬ ಹಾರೈಕೆಯಿತ್ತು. ಮೂರು ವರ್ಷದ ಮಗಳಿಗೆ ಏನೂ ಅರ್ಥವಾಗದಿದ್ದರೂ ಅವಳಮ್ಮನ ಕಣ್ಣೀರು ನೋಡಿ ತಾನೂ ಜೋರಾಗಿ ಅತ್ತಿದ್ದಳು. ನನ್ನಮ್ಮ ಸೆರಗನ್ನು ಅಡ್ಡ ಹಿಡಿದವಳು
  • 381
  • 0
  • 0