Back To Top

ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ ಕೃತಿ | ನಿತಿನ್ ಹೆಚ್. ಸಿ

ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ ಕೃತಿ | ನಿತಿನ್ ಹೆಚ್. ಸಿ

ಪುಸ್ತಕ   :- ರೌದ್ರಾವರಣಂ  ಲೇಖಕ  :- ಅನಂತ ಕುಣಿಗಲ್ ಪ್ರಕಾಶನ :- ಅವ್ವ ಪುಸ್ತಕಾಲಯ ಹಳ್ಳಿಗಾಡಿನ ಒಬ್ಬಂಟಿ ವ್ಯಕ್ತಿಯೊಬ್ಬನ ಜೀವನದ ಸುತ್ತ ಸಾಗುತ್ತಾ, ಮನುಷ್ಯನ ಭಾವನೆಗಳ ಜೊತೆ ನಮ್ಮ ನಡುವೆ ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳಿಗೆ ಲೇಖಕನ ಒಳದೃಷ್ಟಿ ಕೊಟ್ಟು ಚಿತ್ರಿಸಿರುವ ರೌದ್ರಾವರಣಂ, ಲೇಖಕ ಅನಂತ ಕುಣಿಗಲ್ ಅವರ ಮೊದಲ ಕಾದಂಬರಿ. ಹಳ್ಳಿಯ ಕೆಳಜಾತಿ ವ್ಯಕ್ತಿಯೊಬ್ಬನ
  • 1038
  • 0
  • 1
ಖಿದ್ಮಾ ಫೌಂಡೇಶನ್ ನಿಂದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ

ಖಿದ್ಮಾ ಫೌಂಡೇಶನ್ ನಿಂದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ

ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಮತ್ತು ವಿಜಯ ಕಾಲೇಜು ಜಯನಗರ, ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ ಭಾನುವಾರ ಬೆಂಗಳೂರಿನ ಜಯನಗರ ವಿಜಯ ಕಾಲೇಜಿನ ಹಸಿರು ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ವಿಜಯ ಕಾಲೇಜು ಪ್ರಾಂಶುಪಾಲರಾದ ಪ್ರೊ.ಡಿ. ಆರ್ ಸುಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಯೂಸಫ್
  • 493
  • 0
  • 0
ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ

ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ

ಹೌದು, ಅನರ್ಹಳು ನೀ ನನ್ನ ಪ್ರೀತಿಗೆ, ನನ್ನ ಕೋಪಕ್ಕೆ, ಸ್ನೇಹ, ಕಾಳಜಿ, ಮಾತು, ಮೌನ ಎಲ್ಲಕ್ಕೂ ಅನರ್ಹಳು ನೀ…. ಸ್ವಾರ್ಥ ಪ್ರೀತಿ ತುಂಬಿದ ಜಗದಲೀ, ನಿಷ್ಕಲ್ಮಶ ಕವಿ ಪ್ರೀತಿ ಪಡೆಯಲು ಅನರ್ಹಳು ನೀ… ಭಾವ ಬತ್ತಿದವರ ನಡುವೆ ಭಾವ ಸಾಗರ ಸೇರಲು ಅನರ್ಹಳು ನೀ… ಪ್ರೀತಿಯ ಮೇಲಿನ ನನಗಿದ್ದ ಅನಂತ ನಂಬಿಕೆ ಕೊಂದವಳೇ ಅನರ್ಹಳು ನೀ…
  • 489
  • 0
  • 0
ರಾಷ್ಟ್ರಮಟ್ಟದ ಕರಾಟೆ ಪಟು ಈ ಹದಿಮೂರರ ಪೋರಿ | ಚೇತನ್ ಕಾಶಿಪಟ್ನ

ರಾಷ್ಟ್ರಮಟ್ಟದ ಕರಾಟೆ ಪಟು ಈ ಹದಿಮೂರರ ಪೋರಿ | ಚೇತನ್ ಕಾಶಿಪಟ್ನ

ಸಾಧನೆಯ ಶಿಖರವೇರಲು, ಸಾಧಿಸಿ ಸೈ ಎನಿಸಿಕೊಳ್ಳಲು ವಯಸ್ಸು, ಲಿಂಗ, ಜಾತಿ, ಧರ್ಮ ಎಂಬ ಯಾವುದೇ ಮಿತಿಗಳಿಲ್ಲ ಎನ್ನುತ್ತಾರೆ ಪ್ರಥಮ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿ ಚೇತನ್ ಕಾಶಿಪಟ್ನ. ಅವರು ಕರಾಟೆ ಪಟು ವಿಜ್ಞಾ ಅವರ ಕುರಿತು ಬರೆದ ಲೇಖನ. ಸಾಧನೆ ಎಂಬುದು ತಾನಾಗೇ ಒಲಿಯುವುದಲ್ಲ ಬದಲಾಗಿ ಕಠಿಣ ಪರಿಶ್ರಮ, ಪ್ರಯತ್ನಗಳಿಂದ ಗಳಿಸಿಕೊಳ್ಳುವುದು. ಸಾಧನೆಯ ಶಿಖರವೇರಲು, ಸಾಧಿಸಿ ಸೈ
  • 453
  • 0
  • 0
Bluetooth Earphones ಗಳಿವೆ ಎಚ್ಚರ ! | ಶಿಲ್ಪ. ಬಿ

Bluetooth Earphones ಗಳಿವೆ ಎಚ್ಚರ ! | ಶಿಲ್ಪ. ಬಿ

ಕಾಯಕವೇ ಕೈಲಾಸವೆಂದು ಸೂರ್ಯ ತನ್ನ ಕರ್ತವ್ಯವನ್ನೆಲ್ಲ ಮುಗಿಸಿ ಜಗಕ್ಕೊಮ್ಮೆ ಕೈ ಬಿಸಿ ವಿದಾಯ ಹೇಳುತ್ತಾ ಮನೆಗೆ ತೆರಳುವಾಗ, ಮೆಲ್ಲ ಮೆಲ್ಲನೆ ಕತ್ತಲು ಮುಸುಕುತ್ತಿದ್ದ ನೀಲಾಕಾಶವನ್ನು ಚಂದ್ರನ ಉತ್ಸಾಹದಿಂದ ಪ್ರವೇಶಿಸುತ್ತಿದ್ದನು. ಒಂದು ಪುಟ್ಟ ಸುಂದರ ಬದುಕನ್ನು ಕಟ್ಟಿಕೊಳ್ಳಲು ಹಗಲೆಲ್ಲ ದುಡಿದು ದುಡಿದು ಆಯಾಸಗೊಂಡ ಜನರೆಲ್ಲರೂ ಮರಳಿ ಮನೆಗೆ ಹಿಂದಿರುಗಲು ಆ ಒಂದು ಬಸ್ ನಿಲ್ದಾಣದಲ್ಲಿ ನೆರೆದಿದ್ದರೂ. “ತಡವಾಗಿದ್ದಕ್ಕೆ
  • 283
  • 0
  • 0
ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

ಒಮ್ಮೆ ಓದಲೇಬೇಕಾದ ಚೆನ್ನಭೈರಾದೇವಿಯ ಅನನ್ಯ ಕಥನ | ಕಲಾನ್ವಿತ ಜೈನ್ ಕೆರ್ವಾಶೆ

ಕಾದಂಬರಿಯ ಪುಟ ಪುಟಗಳಲ್ಲೂ ಒಂದೊಂದೇ ಭಾವನೆಗಳಿದೆ, ಜಿನದತ್ತ, ಶಬಲೆ, ಪರಾಮಯ್ಯ ಸಭಾಹಿತ ಹೀಗೆ ಹಲವಾರು ಪಾತ್ರಗಳು ಮನಸ್ಸಿನ ಅಂಚಿನಲ್ಲಿ ಉಳಿಯುವಂಥದ್ದು ಎನ್ನುತ್ತಾರೆ ಕಲಾನ್ವಿತ ಜೈನ್ ಕೆರ್ವಾಶೆ. ಅವರು ಲೇಖಕ ಗಜಾನನ ಶರ್ಮಾ ಅವರ ಚೆನ್ನಭೈರಾದೇವಿ ಕೃತಿಯ ಕುರಿತು ಬರೆದ ವಿಮರ್ಶೆ . ಸಾಮಾನ್ಯವಾಗಿ ಐತಿಹಾಸಿಕ ಕಾದಂಬರಿಗಳು ಹಿಂದೆ ನಡೆದ ಘಟನೆಗಳನ್ನು ಆರಿಸಿ ಕಾದಂಬರಿಕಾರ ಅದಕ್ಕೆ ಆಕಾರವನ್ನು
  • 410
  • 0
  • 0