Back To Top

ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ

ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ

ಒಡಳಾಲದ ಪ್ರೀತಿಯನ್ನು ಮುಚ್ಚಿಟ್ಟು ತನ್ನ ಐವರು ಮಕ್ಕಳನ್ನು ಸ್ವತಃ ಆತನೇ ದತ್ತು ಕೊಟ್ಟು ನಿರಾಳನಾದನೇ ನರಹರಿ. ಮೊದಲಿನಿಂದಲೂ ಬಂಧನಕ್ಕೆ ಅಂಟಿಕೊಳ್ಳಲೇ ಬಾರದುದೆಂದು ಬಯಸಿ ಅಲೌಕಿಕ ಹಾದಿಯಲ್ಲಿ ಇದ್ದ ಕಥಾಪಾತ್ರ ನರಹರಿಯದು. ಆದರೂ ಕಾಲಕ್ಕೆ ತಕ್ಕಂತೆ ಸಂಸಾರ ಸಾಗರಕ್ಕೆ ಅಂಟಿಕೊಂಡು ಅಲ್ಲಿ ಇರಲೂ ಆಗದೆ, ಎದ್ದು ಬರಲೂ ಆಗದೆ, ಈಜಲಾರದೆ ಒದ್ದಾಡಿಹೋದನು. ಎಲ್ಲವನ್ನೂ ತೊರೆದು ಇಂದ್ರಿಯ ನಿಗ್ರಹಗಳಿಂದ
  • 392
  • 0
  • 0
ಅಭಿಸಾರಿಕೆಗೊಂದು ಪತ್ರ | ಹಣಮಂತ ಎಂ.ಕೆ 

ಅಭಿಸಾರಿಕೆಗೊಂದು ಪತ್ರ | ಹಣಮಂತ ಎಂ.ಕೆ 

ಹೌದು, ಈಗೀಗ ತೀರಾ ಮೌನವಾಗಿಬಿಟ್ಟಿದ್ದೇನೆ. ಮಾತನಾಡಲು ಇಷ್ಟವಿಲ್ಲದೇ ಅಲ್ಲ, ಕೇಳುವವರಿಲ್ಲದೇ . ಅವಳು ಪದೇ ಪದೇ ನನ್ನ ಮಾತನಾಡಲು ಹೇಳುತ್ತಾಳೆ. ಮಾತನಾಡುವ ಬಯಕೆ ನನ್ನಲ್ಲೂ ಬೆಟ್ಟದಷ್ಟಿದೆ. ಆದರೆ ನನ್ನ ಸಂಪೂರ್ಣ ಮಾತು ಕೇಳಲು ಅವಳಲ್ಲಿ ಸಮಯವಿಲ್ಲದಿರುವಾಗ ಹೇಗೆ ತಾನೇ ಮಾತನಾಡಲೀ?  ನನ್ನ ನೋವುಗಳು ಅವಳಿಗೆ ಅರ್ಥವೇ ಆಗದಿರುವಾಗ ಏನೆಂದು ವಿವರಿಸಲಿ..? ಭಾವನೆಗಳಿಗೆ ಬೆಲೆಯೇ ಇಲ್ಲದಿರುವಾಗ ಯಾವ
  • 189
  • 0
  • 0
ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

ನಿಚ್ಚಣಿಯ ನಾಟಕದಂತವಳ ನಕಲಿ ನಗುವು ತೀರಾ ನಶ್ವರ, ಮರುಳಾಗಿ ಮಣ್ಣಲ್ಲಿ ಮರೆಯಾಯಿತು ಈ ನನ್ನ ಶರೀರ. ಪ್ರೀತಿಸಲು ಪ್ರೇರೇಪಿಸಿ, ಮನಸನ್ನೇ ಮರೆಯಿಸಿದವಳು, ಪ್ರೀತಿ ಪ್ರೇಮದ ಹೂಡಿಕೆಯ ಹೃದಯದಿ ಮಾಡಿದಳು. ಆದಾಯವಿಲ್ಲದೆ ಕಂದಾಯ ಕಟ್ಟುವ ಜೀವನ ನಷ್ಟವೆನಿಸಿತು, ನಿರ್ಗುಣ ನಸೀಬಿಗೆ ಸಾಂತ್ವನ ಹೇಳಲು ಪರಮಾತ್ಮನೇ ಅವತರಿಸಿದಂತಾಯಿತು. ಕಂಠದ ತುಂಬಾ ಸಾರಯಿಳಿಸಿ ಸಾಧಕರಾದೆವು ನಾವು. ತೀರ್ಥವ ಸೇವಿಸಿ ದರ್ಶನಕ್ಕೆ
  • 821
  • 0
  • 1
ಸ್ನೇಹ ಅತಿಮಧುರ | ಸೋಮಶೇಖರ್ ತಾಳಿಕೋಟೆ

ಸ್ನೇಹ ಅತಿಮಧುರ | ಸೋಮಶೇಖರ್ ತಾಳಿಕೋಟೆ

ಸ್ನೇಹ ಅನ್ನೋದು ಹೇಗೆ ಆರಂಭ ಆಗುತ್ತೆ? ಹೇಗೆ ಮುಕ್ತಾಯ ಆಗುತ್ತೆ ಅನ್ನೋದು ಗೊತ್ತೇ ಆಗಲ್ಲ ಕಣ್ರೀ.. ಅಂತದ್ದೊಂದು ಭಯಾನಕ ಶಕ್ತಿ ಇರೋದು ಕೇವಲ ಫ್ರೆಂಡ್‌ಶಿಫ್‌ಗಷ್ಟೇ. ಅದ್ರಲ್ಲೂ ಲೈ‌ಫ್‌ನಲ್ಲಿ ಹುಡ್ಗಿಗೆ ಹುಡ್ಗ.. ಅಥವಾ ಹುಡ್ಗನಿಗೆ ಹುಡ್ಗಿ ಏನಾದ್ರೂ ಬೆಸ್ಟ್ ಫ್ರೆಂಡ್ ಆಗಿ ಸಿಕ್ಕ ಬಿಟ್ರೆ ಅವ್ರಿಬ್ಬರ ಲೈಫ್ ಜಿಂಗಾಲಾಲ್ ಆಗಿರುತ್ತೆ. ಆಗ ಅವ್ರನ್ನ ನೋಡಿ ಅದೆಷ್ಟು ಜನ
  • 483
  • 0
  • 0
ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

ಸುಮಾರು ಬೆಳಿಗ್ಗೆ 5 ಗಂಟೆಯ ಹೊತ್ತಿಗೆ ನನಗೆ ಎಚ್ಚರವಾಯಿತು, ಒಂದು ಬಾರಿ ಕಿಟಕಿಯ ಬಾಗಿಲನ್ನು ತೆಗೆದು ನೋಡಿದೆ ತುಂಬಾ ಚಳಿಯ ವಾತಾವರಣ ಆವರಿಸಿತ್ತು. ಆ ಚಳಿಯನ್ನು ಅನುಭವಿಸುವ ಆಸೆಯಾಯಿತು, ಆಗ ನಾನು ನನ್ನ ಪಕ್ಕದಲ್ಲೇ ದಪ್ಪ ಬಟ್ಟೆ ಹಾಕಿಕೊಂಡು ಮಲಗಿಕೊಂಡಿದ್ದವನನ್ನು ಬಡಿದು ಎಬ್ಬಿಸಿ ಹೊರಗಡೆ ಹೊಗೋಣವೆಂದು ಅವನನ್ನು ಎಳೆದುಕೊಂಡು ಬಂದೆ. ಮೊದಲು ನನ್ನ ಮೇಲೆ ಸಿಟ್ಟಾಗಿದ್ದ,
  • 302
  • 0
  • 0
ದಾಟು ಬಳ್ಳಿಯ ಹುಡುಕಾಟದಲ್ಲಿ ಕಂಡ ಮಲೆನಾಡಿನ ಕಥೆ ‘ಪ್ಯಾರಸೈಟ್’ | ಮಯೂರ್ ಕಾಮತ್

ದಾಟು ಬಳ್ಳಿಯ ಹುಡುಕಾಟದಲ್ಲಿ ಕಂಡ ಮಲೆನಾಡಿನ ಕಥೆ ‘ಪ್ಯಾರಸೈಟ್’ | ಮಯೂರ್ ಕಾಮತ್

ಪುಸ್ತಕ :- ಪ್ಯಾರಸೈಟ್ ಲೇಖಕ :- ಕಾರ್ತಿಕಾದಿತ್ಯ ಬೆಳ್ಗೋಡು ಅಭಿವೃದ್ಧಿ ಹೆಸರಿನಲ್ಲಿ ಬದಲಾಗುತ್ತಿರುವ ಮಲೆನಾಡಿನ ಜೀವನ ಶೈಲಿ, ವಿನಾಶದ ಅಂಚಿಗೆ ಬಂದು ತಲುಪಿರುವ ಪರಿಸರ. ಆಧುನಿಕ ಮಾತ್ರೆಗಳ ನಡುವೆ ನಾವು ಮರೆತಿರುವ ಮನೆ ಮದ್ದು, ಮಲೆನಾಡಿನ ಪರಿಸರ ನಾಶದ ವಿಷಾದ. ಹಾಗೆಯೇ ಕಾಡಿನೊಳಗೆ ದಾಟು ಬಳ್ಳಿಯನ್ನು ಹುಡುಕುತ್ತಾ ಸಾಗುವ ಕಥೆಯ ಮೂಲಕ ಯುವ ಲೇಖಕ ಕಾರ್ತಿಕಾದಿತ್ಯ
  • 420
  • 0
  • 0