Back To Top

ನೆರಳು | ಶಿಲ್ಪ. ಬಿ

ನೆರಳು | ಶಿಲ್ಪ. ಬಿ

ಯಾವ ಜನುಮಗಳ ಗಂಟು ಹಾಕಿದ ಋಣಾನುಬಂಧವೋ ನನ್ನನ್ನೇ ಅರಸಿ ಹಿಂಬಾಲಿಸುತ್ತಾ ಬರುತ್ತಿರುವೆ ನೀ.. ನನ್ನೊಂದಿಗಿಂದು. ಬದುಕು ಕರೆದೊಯ್ಯುತ್ತಿರುವ ಹೂವು ಮುಳ್ಳುಗಳ ಹೆದ್ದಾರಿಯಲ್ಲಿ ನಟಿಸುತ್ತಾ ನಡೆಯುತ್ತಿರುವ ನನ್ನನ್ನು ಅನುಕರಿಸುತ್ತಿರುವ ನಿನ್ನ ಮಧುರ ಬಾಂಧವ್ಯಕ್ಕೆ ಆಹ್ವಾನವಿಟ್ಟ ಸುಂದರ ಭಾವ ಯಾವುದು? ಭೂ ಮಡಿಲ ತುಂಬಾ ಕಂಬನಿಗಳ ಸುರಿಸಿ ಜಗವನ್ನೇ ನಾಟ್ಯ ಲೋಕವನ್ನಾಗಿಸುವ ಮೇಘಾಲಯದ ಮನವೇ ತಲೆ ಬಾಗಿ ನಿಲ್ಲುವ
  • 277
  • 0
  • 1
ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

ದಟ್ಟ ಕಾಡಿನಲ್ಲಿರುವ ಕರಿಕಾನಮ್ಮ ದೇವಿಯ ನೆಲೆ | ಕಾರ್ತಿಕ್ ಪೈ

ಹೊನ್ನಾವರದಿಂದ 13ಕಿಲೋ ಮೀಟರ್‌ ಸಮೀಪದ ದಟ್ಟ ಕಾಡಿನಲ್ಲಿ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು ಬೆಟ್ಟಗುಡ್ಡಗಳಿಂದ ರಮಣೀಯವಾಗಿದೆ. ಹೊನ್ನಾವರ ತಾಲೂಕಿನ ನೀಲ್ಕೊಂಡ ಗ್ರಾಮದ ಅತಿ ಎತ್ತರ ಬೆಟ್ಟದ ಮಧ್ಯೆ ಐತಿಹಾಸಿಕ ಪುರಾತನ ದೇವಾಲಯವಾದ ಕರಿಕಾನಮ್ಮ ದೇವಿಯ ದೇವಾಲಯವಿದೆ. ಈ ದೇವಾಲಯವು 1955ರಲ್ಲಿ ಪತ್ತೆಯಾಗಿದೆ. ಆಗಿನಿಂದಲೂ ಭಕ್ತಾದಿಗಳು ಮನದಲ್ಲಿ ಕೋರಿಕೆಯನ್ನು ಇಟ್ಟು ತಾಯಿಯಲ್ಲಿ ಕೇಳಿಕೊಂಡರೆ ನೆರವೇರುತ್ತದೆ ಎಂದು
  • 295
  • 0
  • 0
ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

ಚಾಣಾಕ್ಷ ನರಭಕ್ಷಕನ ಬೆನ್ನು ಹತ್ತಿದ ರುದ್ರ ಪ್ರಯಾಗದ ಕಥೆ | ನಮಿತಾ ಸಾಲಿಯಾನ್

ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ, ಅದರಲ್ಲಿಯೂ ಆ ಬೆಕ್ಕು, ನಾಯಿ, ಹಸು ಪಂಚಪ್ರಾಣ. ಅದರೊಂದಿಗೂ ಚಿಕ್ಕ ವಯಸ್ಸಿನಿಂದಲೂ ಆಸೆ ಅಂದ್ರೆ, ಚಿರತೆ, ಹುಲಿ ಇನ್ನು ಸಾಕಬೇಕಂತ . ಮೊದಲಿನಿಂದಲೂ ಟಿವಿಗಳ ಮೂಲಕ ಹುಲಿಗಳ ಕಥೆಗಳನ್ನು ನೋಡುತ್ತಾ ಅದನ್ನು ಇಷ್ಟ ಪಟ್ಟವಳು ನಾನು. ಹಾಗೆಯೇ ಒಂದು ಪುಸ್ತಕ ಓದಬೇಕು ಅಂತ ಹೇಳಿ ಲೈಬ್ರೆರಿಯಲ್ಲಿ ಪುಸ್ತಕ ಹುಡುಕುತ್ತಿರುವಾಗ ನನ್ನ
  • 272
  • 0
  • 0
ಶರಣರ ಕ್ರಾಂತಿಯೂ ಕನ್ನಡದ ಕ್ರಾಂತಿಯೇ : ಅರವಿಂದ ಜತ್ತಿ

ಶರಣರ ಕ್ರಾಂತಿಯೂ ಕನ್ನಡದ ಕ್ರಾಂತಿಯೇ : ಅರವಿಂದ ಜತ್ತಿ

ಬೆಂಗಳೂರು: 12ನೇ ಶತಮಾನದ ಶರಣರ ವಚನಗಳು ನಿರ್ಭಿಡೆಯ ಸೂಳ್ನುಡಿಗಳು. ಕನ್ನಡ ನೆಲದ ಸತ್ವವನ್ನು ಸಾರುವಂಥ ವಚನಗಳಲ್ಲಿ ಲೋಕಾನುಭವವಿದೆ. ಶರಣರು ಮಾಡಿದ ಕ್ರಾಂತಿಯೂ ಕನ್ನಡದ ಕ್ರಾಂತಿಯೇ ಆಗಿದೆ ಎಂದು ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಕೆ. ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಬಸವ ಸಮಿತಿಯ ಸಹಯೋಗದಲ್ಲಿ
  • 274
  • 0
  • 0
ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ಚಂಬಲ್ ಕಣಿವೆಯ ಕುಖ್ಯಾತಿಯನ್ನು ಪರಿಚಯಿಸುತ್ತಾ ಶುರುವಾಗುವ 12th ಫೇಲ್ ಸಿನಿಮಾ ಅಂತ್ಯವಾಗುವಾಗ ಒಂದಷ್ಟು ಪ್ರೇರಣೆಯ ಜೊತೆಗೆ ವೀಕ್ಷಕರ ಕಣ್ಣಂಚಿನಲ್ಲಿ ನೀರನ್ನೂ ತರಿಸುತ್ತದೆ. ಅತ್ಯಂತ ಬಡ ಹಾಗೂ ಸ್ವಾಭಿಮಾನಿ ಕುಟುಂಬದಿಂದ ಬರುವ ಮನೋಜ್ ಕುಮಾರ್ ಶರ್ಮಾ (ವಿಕ್ರಾಂತ್ ಮ್ಯಾಸಿ) ಈ ಕಥೆಯ ನಾಯಕ. ದಿಲ್ಲಿ ಸೇರಿ ಆರ್ಥಿಕ ಸಂಕಷ್ಟಗಳನ್ನೆಲ್ಲ ಹಿಮ್ಮೆಟ್ಟಿ ಯುಪಿಎಸ್‌ಸಿ ಪರೀಕ್ಷೆ ಜಯಿಸಿ ಐಪಿಎಸ್ ಅಧಿಕಾರಿಯಾಗುವ
  • 265
  • 0
  • 0
ಗಾಂಧೀಜಿಯವರ ಮೂಲತತ್ವದಿಂದಲೇ ಎನ್ಎಸ್ಎಸ್ ರೂಪುಗೊಂಡಿದೆ : ಎಚ್.ಎಸ್. ಸುರೇಶ್

ಗಾಂಧೀಜಿಯವರ ಮೂಲತತ್ವದಿಂದಲೇ ಎನ್ಎಸ್ಎಸ್ ರೂಪುಗೊಂಡಿದೆ : ಎಚ್.ಎಸ್. ಸುರೇಶ್

ಬೆಂಗಳೂರು: ದೇಶದ ಉನ್ನತಿ ಮತ್ತು ಅವನತಿಗಳೆರಡು ಯುವಜನತೆಯನ್ನು ಅವಲಂಬಿಸಿರುತ್ತವೆ. ಯುವ ಜನತೆಯನ್ನು ಅಗತ್ಯವಾದ ತರಬೇತಿಯೊಂದಿಗೆ ಸದೃಢಗೊಳಿಸಿದಾಗ ದೇಶವು ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಎನ್.ಎಸ್.ಎಸ್. ಸಹಕಾರಿಯಾಗಿದೆ ಎಂದು ಬೆಂಗಳೂರಿನ ಸರ್ವೋದಯ ಮಂಡಳಿಯ ಅಧ್ಯಕ್ಷ‌ರಾದ ಡಾ.ಎಚ್.ಎಸ್. ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ. ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ “ವರ್ತಮಾನದ ಯುವ
  • 264
  • 0
  • 0