Back To Top

ಕೊಡೆಯ ಮರೆವಿಗೆ ಅಜ್ಜನೇ ಕಾರಣ | ಶ್ವೇತಾ ಶೆಟ್ಟಿ

ಕೊಡೆಯ ಮರೆವಿಗೆ ಅಜ್ಜನೇ ಕಾರಣ | ಶ್ವೇತಾ ಶೆಟ್ಟಿ

“ನೋಡು ರಸ್ತೆ ದಾಟುವಾಗ ಜಾಗ್ರತೆಯಾಗಿ ಇರಬೇಕು. ಬಸ್ಸು ಬರೋಕ್ಕೆ ಹತ್ತು ನಿಮಿಷ ಮುಂಚೆ ಬಸ್ ಸ್ಟ್ಯಾಂಡ್‌ನಲ್ಲಿ ಇರಬೇಕು. ಆ ಹೈಸ್ಕೂಲ್ ಅಕ್ಕಂದಿರಿದಾರಲ್ಲಾ ಅವರ ಜೊತೇನೆ ಹೋಗು, ಗಡಿಬಿಡಿ ಮಾಡ್ಬೇಡ. ಸಂಜೆನೂ ಅಷ್ಟೇ ಮರೆತು ಅಕ್ಕನ್ನ ಹುಡುಕುತ್ತಾ ನಿಲ್ಲಬೇಡ, ಶಾಲೆ ಬಿಟ್ಟ ತಕ್ಷಣ ಬೇರೆ ಮಕ್ಕಳ ಜೊತೆ ರಸ್ತೆ ದಾಟಿ ಬಿಡು. ಮತ್ತೆ ನಮ್ಮ ಮನೆ ಕಡೆ
  • 311
  • 0
  • 0
ನೆಲದ ಶ್ರೇಷ್ಠತೆಯನ್ನು ಹೃದಯದಲ್ಲಿ ಅಚ್ಚಾಗಿಸುವ ಕಥಾಗತ | ವಂದನಾ ಹೆಗಡೆ

ನೆಲದ ಶ್ರೇಷ್ಠತೆಯನ್ನು ಹೃದಯದಲ್ಲಿ ಅಚ್ಚಾಗಿಸುವ ಕಥಾಗತ | ವಂದನಾ ಹೆಗಡೆ

ಪರೀಕ್ಷೆ ಮುಗಿದ ತಕ್ಷಣವೇ ಓದಬೇಕು ಎಂದು ಪಟ್ಟಿ ಮಾಡಿಟ್ಟುಕೊಂಡಿದ್ದ ಪುಸ್ತಕಗಳಲ್ಲಿ ಮೊದಲ ಹೆಸರು ಕಥಾಗತದ್ದೇ ಇತ್ತು. ಈ ಹೊತ್ತಿಗೆಯನ್ನು ಓದಿ ಮುಗಿಸುವ ಹೊತ್ತಿಗೆ ಮೈಮನವನ್ನೆಲ್ಲಾ ಅದ್ಯಾವುದೋ ಅವ್ಯಕ್ತ ಭಾವ ಆವರಿಸಿಕೊಂಡು ಬಿಟ್ಟಿತ್ತು. ಮೆಲುವಾದ ಕೇಸರಿ ರಂಗನ್ನು ಚೆಲ್ಲುತ್ತಾ ಸಂಧ್ಯೆ ತಾಂ ಬಿತ್ತರದಾಗಸವನ್ನು ಆವರಿಸಿಕೊಳ್ಳುತ್ತದಲ್ಲಾ ಹಾಗೆಯೇ… ‘ಕಥೆಗೆ ಅರಳದ ಭಾರತೀಯ ಮನಸ್ಸುಂಟೆ?’ ಎಂದು ನವೀನರು ಒಂದು ಕಡೆ
  • 213
  • 0
  • 0
ನಾನು ಮತ್ತೆ ಮಗುವಾಗಬೇಕು | ಶ್ರವಣ್ ನೀರಬಿದಿರೆ

ನಾನು ಮತ್ತೆ ಮಗುವಾಗಬೇಕು | ಶ್ರವಣ್ ನೀರಬಿದಿರೆ

ನಾನು ಮತ್ತೆ ಮಗುವಾಗಲು ಟೈಮ್ ಟ್ರಾವೆಲ್ ಮಾಡಬೇಕೆಂಡಿದ್ದೇನೆ ಅಲ್ಲಿ ಚಿಂತೆಯಿಲ್ಲದೆ ಅಮ್ಮನ ಮಡಿಲಲಿ ಮಲಗಿ ನಿದ್ದೆ ಹೋಗಬೇಕು ನಿದ್ದೆಯಿಂದ ಎದ್ದು ಪಿಳಿಪಿಳಿ ಕಣ್ಣು ಬಿಡುವಾಗ ಎದುರಲಿ ಅಪ್ಪನಿರಬೇಕು ತೋಳಲ್ಲಿ ಎತ್ತಿ ಮುದ್ದಾಡಬೇಕು ಅಜ್ಜಿಯ ನಗು ನನ್ನ ಸೆಳೆದಾಗ ನಾನು ನಕ್ಕು ಆ ಹಳೆಯ ಕನ್ನಡಕ ಎಳೆಯಲು ನನ್ನ ಎತ್ತಿಕೊ ಎನಬೇಕು ಅತ್ತೆಯ ಚೂಡಿಯ ಶಾಲಿನ ತುದಿ
  • 337
  • 0
  • 0
ಬೀದಿ ನಾಟಕದ ಮೂಲಕ ಮಂಗಳೂರು ಲಿಟ್ ಫೆಸ್ಟ್ ಗೆ ಕರೆ; ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ವಿಭಿನ್ನ ಪ್ರಯತ್ನ

ಬೀದಿ ನಾಟಕದ ಮೂಲಕ ಮಂಗಳೂರು ಲಿಟ್ ಫೆಸ್ಟ್ ಗೆ ಕರೆ; ಸಹ್ಯಾದ್ರಿ ಕಾಲೇಜು

ಮಂಗಳೂರು: ಈ ಬಾರಿಯ ಮಂಗಳೂರು ಲಿಟ್ ಫೆಸ್ಟ್ 19ರಿಂದ 21ರ ವರೆಗೆ ನಗರದ ಟಿಎಂಎ ಪೈ ಕನ್ವೆನ್ಶನ್ ಹಾಲ್ ನಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥ ಸಹ್ಯಾದ್ರಿ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶನ ಮಾಡಿದ್ದಾರೆ. ಮಂಗಳೂರು ಸಾಹಿತ್ಯ ಹಬ್ಬ ಎನ್ನುವ ಹೆಸರಲ್ಲಿ 2018ರಲ್ಲಿ ಆರಂಭಗೊಂಡ ಲಿಟ್ ಫೆಸ್ಟ್ ಹಿನ್ನೆಲೆ ಮತ್ತು ಉದ್ದೇಶ ಏನು ಅನ್ನೋದರ ಬಗ್ಗೆ
  • 406
  • 0
  • 0
Jawfish ಎಂಬ ಬೆಸ್ಟ್ ಅಪ್ಪ | ನೈದಿಲೆ ಶೇಷೇಗೌಡ

Jawfish ಎಂಬ ಬೆಸ್ಟ್ ಅಪ್ಪ | ನೈದಿಲೆ ಶೇಷೇಗೌಡ

ಜೀವಸೃಷ್ಟಿ ವಿಸ್ಮಯಕಾರಿ ಸಂಕುಲಗಳ ಆಗರ. ಒಂದೊಂದು ಜೀವಿಯಲ್ಲೂ ಒಂದೊಂದು ವೈಶಿಷ್ಟ್ಯತೆ, ಒಂದೊಂದು ಜೀವಿಯ ಜೀವನ ಕ್ರಮವೂ ವೈವಿಧ್ಯಮಯ.ಹುಟ್ಟು, ಬದುಕು,ಸಾವು ಎಲ್ಲವೂ ಜೀವಿಯಿಂದ ಜೀವಿಗೆ ಭಿನ್ನ. ಸಾಮಾನ್ಯವಾಗಿ ಸಂತಾನೋತ್ಪತ್ತಿ ಹಾಗೂ ತಮ್ಮ ಸಂತತಿಯ ಪಾಲನೆ ಪೋಷಣೆಯಲ್ಲಿ ಮಾತೃತ್ವಕ್ಕೆ ಒಂದು ಕೈ ಮೇಲಿನ ಪ್ರಶಂಸೆ. ಒಂಬತ್ತು ತಿಂಗಳು ಹೊತ್ತು ಹೆರುವ ಮನುಷ್ಯ ಸಂಕುಲದಿಂದ ಹೆತ್ತ ನಂತರವೂ ಹೊರುವ ಕಾಂಗರೂವರೆಗೂ
  • 397
  • 0
  • 0
ಪರಿಸರದ ಕತೆಯ ‘ಮಾರ’ನ ಹುಡುಕಿ ಅಜ್ಜಿಯ ಪಯಣ | ಶಿಲ್ಪ. ಬಿ

ಪರಿಸರದ ಕತೆಯ ‘ಮಾರ’ನ ಹುಡುಕಿ ಅಜ್ಜಿಯ ಪಯಣ | ಶಿಲ್ಪ. ಬಿ

ಜೇನುಗೂಡಿನ ದಂಬಿಗಳಂತೆ ಝೇಂಕಾರಿಸುತ್ತಿದ್ದ ಬಸ್ಸಿನಲ್ಲಿ ಒಂದು ಕ್ಷಣ ಮೌನವು ಆವರಿಸಿತ್ತು. ಬಸ್ಸಿನಲ್ಲಿದ್ದ ಎಲ್ಲರ ಮುಖಗಳು ಆಶ್ಚರ್ಯದಲ್ಲಿ ಹಿಂದಿರುಗಿ ನೋಡುತ್ತಿದ್ದವು. ಏಕೆ ಎನ್ನುತ್ತೀರಾ..? ಯಾರೋ ಒಬ್ಬರು ಅಜ್ಜಿ ಪುಸ್ತಕವನ್ನು ಹಿಡಿದ ಜೋರಾಗಿ ಕಿಲ ಕಿಲವೆಂದು ನಗುತ್ತಿದ್ದರು.. ಹೂ..! ಅವರೇ ನಮ್ಮ ಅಜ್ಜಿ, ಕೆಂಪಮ್ಮ ಅಜ್ಜಿ. ಕೆಂಪಮ್ಮ ಅಜ್ಜಿಗೆ ಸರಿಸುಮಾರು 80ರ ಪ್ರಾಯ. ಕೆಂಪಮ್ಮಜಿ ಎಂದರೆ ಬೆಳಗಾನೆ ಎದ್ದು
  • 360
  • 0
  • 0