Back To Top

ಮೌನ ಕವಿಯ ಸ್ವಗತದಲಿ ಅಭಿಸಾರಿಕೆಯ ನೆನಪು | ಹಣಮಂತ ಎಂ ಕೆ

ಮೌನ ಕವಿಯ ಸ್ವಗತದಲಿ ಅಭಿಸಾರಿಕೆಯ ನೆನಪು | ಹಣಮಂತ ಎಂ ಕೆ

ದೊಡ್ಡೊರೊಬ್ಬರು ಹೇಳಿದ್ರು ಪ್ರೀತಿ ಆರೋಗ್ಯವಂತರ ಖಾಯಿಲೆಯಂತೆ. ಬುದ್ಧಿ ಬಂದಾಗಿನಿಂದಲೂ ಬೆನ್ನಿಗೆ ಜೋತು ಬಿದ್ದ ಜವಾಬ್ದಾರಿಗಳಲೇ ಸೊರಗಿದ ನಾನು ಆ ಆರೋಗ್ಯವಂತನ ಪಟ್ಟದಿಂದ ಬಹುಕಾಲ ದೂರವೇ ಉಳಿದಿದ್ದೆ. ಆದರೆ ಯಾಕೋ ಗೊತ್ತಿಲ್ಲಾ ಮೊದಲ ಸಲ ನನ್ನ ಮನಸ್ಸು ಜಾರಿತ್ತು ಅವಳಿಗಾಗಿ, ಅವಳೊಬ್ಬಳಿಗಾಗಿ. ಹೇಳಬೇಕೆಂದರೆ ಅತಿಲೋಕ ಸುಂದರಿಯೇನಲ್ಲ, ಸರ್ವಗುಣ ಸಂಪನ್ನೇ ಅಂತಲೂ ಬಣ್ಣಿಸಲ್ಲ, ಯಾಕೆಂದರೇ ಅವಳ ವರ್ಣಿಸಲು ನಾನೆಷ್ಟು
  • 531
  • 0
  • 0
ಭಾವನೆಗಳು ಎಂದಿಗೂ ಶಾಶ್ವತ, ಅಮರ | ಅಪೂರ್ವ ಎಸ್. ಶೆಟ್ಟಿ

ಭಾವನೆಗಳು ಎಂದಿಗೂ ಶಾಶ್ವತ, ಅಮರ | ಅಪೂರ್ವ ಎಸ್. ಶೆಟ್ಟಿ

ಆಡದೆ ಉಳಿದ ಮಾತುಗಳೆಷ್ಟೋ ಭಾವನೆಗೆ ಸ್ಪಂದಿಸದೆ ಹಾಗೆ ಮರೆತ ಸಾಲುಗಳೆಷ್ಟೋ ಭಾವೋದ್ವೇಗದಲಿ ಕಣ್ಣಿನಿಂದ ಜಾರಿದ ಹನಿಗಳೆಷ್ಟೋ ಬೇಡವೆಂದರೂ ಬಿದ್ದ ಕನಸುಗಳೆಷ್ಟೋ ಬೇಕು ಬೇಡಗಳ ಜೂಟಾಟದ ನಡುವೆ ಆದ ನೋವುಗಳೆಷ್ಟೋ ಕಾರಣವೇ ತಿಳಿಯದೆ ಒಡೆದ ಮನಸಿನ ಚೂರುಗಳೆಷ್ಟೋ ನೀ ಬರುವೆ ಎಂದು ಕಾದ ದಿನಗಳೆಷ್ಟೋ ಬರೆದಿದ್ದ ಸಾಲುಗಳನ್ನು ಹಾಗೆಯೇ ಒರೆಸಿ ಬಿಟ್ಟ ವಿಷಯಗಳೆಷ್ಟೋ ಕೊನೆಯಲ್ಲಿ ಎಲ್ಲವೂ ಅಪೂರ್ಣ
  • 354
  • 0
  • 0
ತಪ್ಪುಗಳಿಂದ ತಪ್ಪಿಸಿಕೊಳ್ಳಲು, ಹೊಸ ತಪ್ಪುಗಳನ್ನೆಸಗುತ್ತಾ ಸಾಗುವ ‘ವಾಳ್ವಿ’ | ಅನುರಾಗ್ ಗೌಡ

ತಪ್ಪುಗಳಿಂದ ತಪ್ಪಿಸಿಕೊಳ್ಳಲು, ಹೊಸ ತಪ್ಪುಗಳನ್ನೆಸಗುತ್ತಾ ಸಾಗುವ ‘ವಾಳ್ವಿ’ | ಅನುರಾಗ್ ಗೌಡ

ಅನಿಕೇತ್ (ಸ್ವಪ್ನಿಲ್ ಜೋಶಿ) ಮತ್ತು ಅವನಿ (ಅನಿತಾ ಕೇಳ್ಕರ್) ದಂಪತಿಗಳು. ಅನಿಕೇತ್ ಉದ್ಯಮಿಯಾಗಿದ್ದರೆ, ಅವನಿ ಪ್ಲಾಸ್ಟಿಕ್ ತಿನ್ನುವ ಗೆದ್ದಲು ಹುಳುಗಳ ಕುರಿತು ಸಂಶೋಧನೆ ನಡೆಸುತ್ತಿರುತ್ತಾಳೆ. ಜೊತೆಗೆ ಮಾನಸಿಕ ಖಾಯಿಲೆಯಿಂದಲೂ ಬಳಲುತ್ತಿದ್ದ ಕಾರಣ ನಿರಂತರ ಕೌನ್ಸಲಿಂಗ್‌ಗೆ ಒಳಗಾಗುತ್ತಿರುತ್ತಾಳೆ. ಅನಿಕೇತ್‌ಗೆ ಅವನಿಯೊಂದಿಗೆ ಬಾಳಲು ಇಷ್ಟವಿರೋದಿಲ್ಲ. ಏಕೆಂದರೆ ಅವನು ದಂತ ವೈದ್ಯೆಯಾಗಿದ್ದ ದೇವಿಕಾ (ಶಿವಾನಿ ಸುರ್ವೆ)ಯನ್ನು ಪ್ರೀತಿಸುತ್ತಿರುತ್ತಾನೆ. ಅನಿಕೇತ್‌ನಿಗೂ ಇಲ್ಲಿ
  • 206
  • 0
  • 0
ಕಣ್ಣ ರೆಪ್ಪೆಗಳ ನಡುವೆ | ಶಿಲ್ಪ ಬಿ

ಕಣ್ಣ ರೆಪ್ಪೆಗಳ ನಡುವೆ | ಶಿಲ್ಪ ಬಿ

ಯಾವ ಕವಿಯ ಜೋಡಿಸಿದ ಸರಳ ಸುಂದರ ಪದಗಳ ಮಹಾಕಾವ್ಯವೋ ನೀನು..?   ಯಾವ ಯೌವನದ ಸ್ಪರ್ಶ ಹೆಣೆದ ನೂಲು ವಿನ್ಯಾಸಗಳ ಸೀರೆಯ ಸೆರಗಿನ ಧಾರೆಯೊ ನೀನು?   ನಿನ್ನ ಕಂಡ ಆ ಕ್ಷಣದಲ್ಲಿ ಕಣ್ಣ ರೆಪ್ಪೆಗಳ ನಡುವೆ ಮೂಡುತ್ತಿಹುದು ಮಂದಹಾಸದ ತನಿರಸದ ಮಾಯೆ…   ನಿನ್ನನ್ನೆ ಕಾಣುತ್ತಿರುವ ಆ ಕ್ಷಣದಲ್ಲಿ ಮೈ ಬೆವರುತ್ತ, ಮುಗುಳು ನಗೆ
  • 277
  • 0
  • 0
ನ್ಯಾನೋ ತಂತ್ರಜ್ಞಾನದಲ್ಲಿ ಹನುಮಂತನ ಇರುವಿಕೆ ಕಂಡುಬಂದಿದೆ : ಡಾ. ಮನುಜೇಶ್.ಬಿ.ಜೆ

ನ್ಯಾನೋ ತಂತ್ರಜ್ಞಾನದಲ್ಲಿ ಹನುಮಂತನ ಇರುವಿಕೆ ಕಂಡುಬಂದಿದೆ : ಡಾ. ಮನುಜೇಶ್.ಬಿ.ಜೆ

ಪುತ್ತೂರು (ದಕ್ಷಿಣ ಕನ್ನಡ): ರಾಮಾಯಣ ಮಹಾಕಾವ್ಯ ಮಣ್ಣಿನ ಶ್ರೇಷ್ಟತೆಯನ್ನು ಎತ್ತಿ ತೋರಿಸುತ್ತದೆ, ಅಲ್ಲದೆ ಅಲ್ಲಿ ಬರುವಂತಹ ಪ್ರತಿಯೊಂದು ಪಾತ್ರಗಳೂ ಅನೇಕ ರೀತಿಯ ತಂತ್ರಜ್ಞಾನಗಳನ್ನು ಪರಿಚಯಿಸುತ್ತವೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ ಶ್ರೀರಾಮ
  • 449
  • 0
  • 0
“ಹಂತಕಿ ಐ ಲವ್ ಯೂ” ಸೈಕೋಪಾಥ್ ಒಬ್ಬಳ ಪ್ರೇಮಕಥೆ | ಹಣಮಂತ ಎಂ.ಕೆ.

“ಹಂತಕಿ ಐ ಲವ್ ಯೂ” ಸೈಕೋಪಾಥ್ ಒಬ್ಬಳ ಪ್ರೇಮಕಥೆ | ಹಣಮಂತ ಎಂ.ಕೆ.

ಪುಸ್ತಕದ ಮುನ್ನುಡಿಯಲ್ಲಿ ಸ್ವತಃ ರವಿ ಬೆಳಗೆರೆಯವರೇ ಬರೆದುಕೊಂಡಿರುವಂತೆ ಇದು ಸಿನಿಮಾವೊಂದರ ಸ್ಕ್ರೀನ್ ಪ್ಲೇ ಆಧರಿಸಿ ಬರೆದ ಪುಟ್ಟ ಕಾದಂಬರಿ. ಶರೋನ್ ಸ್ಟೋನ್ ಮತ್ತು ಮೈಕಲ್ ಡೌಗ್ಲಾಸ್ ನಟನೆಯ ‘ಬೇಸಿಕ್ ಇನ್ ಸ್ಟಿಂಕ್ಟ್’ ಚಿತ್ರವನ್ನು ಆಧರಿಸಿದ ಕಥೆಯಾದರು ಸಹ ಹಂಗೇರಿ ದೇಶದ ಕಥೆಗಾರ ಜೋ ಎಸ್ತೆರಾಸ್‌ನ ಕಥೆಯನ್ನು ಭಾರತೀಯ ಪರಿಸರಕ್ಕೆ ಒಗ್ಗಿಸಿಕೊಂಡು ಬರೆದು ಅದ್ಭುತ ಮರ್ಡರ್ ಮಿಸ್ಟ್ರೀ
  • 443
  • 0
  • 0