Back To Top

ಈ ಕವಿ ಮನೆ ಗುರುತಿಸಬಲ್ಲಿರೇ | ಅನ್ವರ್‌ಸಾಬ್‌ ಗೊಲಾನ್‌

ಈ ಕವಿ ಮನೆ ಗುರುತಿಸಬಲ್ಲಿರೇ | ಅನ್ವರ್‌ಸಾಬ್‌ ಗೊಲಾನ್‌

ರಾಷ್ಟ್ರ ಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಮನೆ ಇಲ್ಲಿ ಕಾಣುತ್ತಿದ್ದೇವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಇದೀಗ ಸ್ಮಾರಕವಾಗಿದೆ. ಪ್ರವಾಸಿ ತಾಣವಾಗಿರುವ ಕವಿಮನೆಯ ಜೊತೆಯಲ್ಲಿ ಕೃಷಿ ಪರಿಕರಗಳ ವಸ್ತು ಸಂಗ್ರಹಾಲಯ, ಕವಿಶೈಲ, ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಕಾಣಸಿಗುತ್ತದೆ. ಮಲೆನಾಡಿನ ತಂಪು ವಾತಾವರಣದಲ್ಲಿ ಕುಳಿತು ಹಕ್ಕಿಳ ಗುಂಪು ಹಾರುವುದನ್ನು ಕಂಡು ದೇವರು ರುಜು ಮಾಡಿದನು
  • 368
  • 0
  • 0
ಕನ್ನಡ ಯಾವುದು, ಸರಿ ಕನ್ನಡದ ಯಾವುದು | ಶಿಲ್ಪ. ಬಿ

ಕನ್ನಡ ಯಾವುದು, ಸರಿ ಕನ್ನಡದ ಯಾವುದು | ಶಿಲ್ಪ. ಬಿ

ಅಮ್ಮ– ಶಿವು….ಬಾ ಇಲ್ಲಿ ಶಿವು– ಏನಮ್ಮ ಅಮ್ಮ– ಶಿವು ಸ್ವಲ್ಪ ಅಂಗಡಿ ಹತ್ತಿರ ವ್ಯಾಪಾರ ನೋಡ್ಕೊಳ್ಳೊ… ನಾನು ಅಪ್ಪನಿಗೆ ತಿಂಡಿ ಮಾಡಿಟ್ಟು ಬೇಗ ಬರ್ತೀನಿ.. ಗ್ರಾಹಕ– ಹೆಂಗೆ ಟೊಮಾಟೊ. ಶಿವು– ಹಾ…. ಅರ್ಥ ಆಗಲಿಲ್ಲ.. ಗ್ರಾಹಕ– ಟೊಮಾಟೊ ಹೆಂಗಪ್ಪ ಶಿವು– ಆ.. ಟೊಮಾಟೊ ನಾ.. ಹೂ.. ಚೆನ್ನಾಗಿದೆ. ಬೆಳಗ್ಗೆನೆ ಅಪ್ಪ ಮಾರ್ಕೆಟಿಂದ ಫ್ರೆಷಾಗೆ ತಂದದ್ದು. ಗ್ರಾಹಕ–
  • 323
  • 0
  • 0
ಸಪ್ತ ಸಾಗರದಾಚೆಯೆಲ್ಲೋ ನೋಡಹೊರಟವರಿಗೆ ಸಿಕ್ಕಿದ್ದು ಬಾನ ದಾರಿಯಲ್ಲಿ | ರಂಜಿತ ಹೆಚ್.ಕೆ

ಸಪ್ತ ಸಾಗರದಾಚೆಯೆಲ್ಲೋ ನೋಡಹೊರಟವರಿಗೆ ಸಿಕ್ಕಿದ್ದು ಬಾನ ದಾರಿಯಲ್ಲಿ | ರಂಜಿತ ಹೆಚ್.ಕೆ

ನನ್ನ ಕಾಲೇಜಿನ ದಿನಗಳೇ ಒಂದು ರೀತಿಯ ಬೋರಿಂಗ್ ಡೇಸ್. ಪಿಯುಸಿ ಮಾಡಿದ್ದು ಕರೆಸ್ಪಾಂಡಿಂಗ್ ಅಲ್ಲಿ. ಆದ್ದರಿಂದ, ಡಿಗ್ರಿಯನ್ನು ಖುಷಿ ಖುಷಿಯಿಂದ ಮುಗಿಸುವ ಆಸೆ. ಇತ್ತು ನಮಗೆ ಕಾಲೇಜು ಇದ್ದ ಸಮಯ 12:30 ರಿಂದ 4:30ರ ತನಕ ಆ ಸಮಯದಲ್ಲಿ ಸಿನಿಮಾ ಎಲ್ಲಿ ನೋಡಲು ಹೋಗೋಣ. ಮಧ್ಯಾಹ್ನ ಬೇರೆ ಕ್ಲಾಸ್ ನಡೆಯುತ್ತಿದ್ದರಿಂದ ನಿದ್ದೆ ಬರುತ್ತಾ ಇತ್ತು. ಆದರೂ
  • 404
  • 0
  • 0
ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ | ಶರಣ್‌

ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ | ಶರಣ್‌

1) ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು; ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು. ಬೆಳಕಿನ ಕಣ್ಣುಗಳಿಂದಾ ಸೂರ್ಯನು; ನೋಡುವನು, ಬಿಸಿಲೂಡುವನು; ಚಿಳಿಪಿಳಿಹಾಡನು ಹಾಡಿಸಿ ಹಕ್ಕಿಯ, ಗೂಡಿನ ಹೊರ ಹೊರ ದೂಡುವನು…. ಹೀಗೆ ಮುಂದುವರೆಯುತ್ತದೆ ಪಂಜೆ ಮಂಗೇಶರಾಯರ ಉದಯರಾಗ ಕವಿತೆ.. ಇದಕ್ಕೆ ಪ್ರತಿಫಲಿತ ಚಿತ್ರ ನಿಮ್ಮ
  • 345
  • 0
  • 0
ಈ ಐತಿಹಾಸಿಕ ದೇವಾಲಯ ಎಲ್ಲಿಯದ್ದು ಎಂದು ಹೇಳ ಬಲ್ಲಿರೇ..! | ಭಾರತಿ ಹೆಚ್‌. ವಿ

ಈ ಐತಿಹಾಸಿಕ ದೇವಾಲಯ ಎಲ್ಲಿಯದ್ದು ಎಂದು ಹೇಳ ಬಲ್ಲಿರೇ..! | ಭಾರತಿ ಹೆಚ್‌.

ಹಚ್ಚಹಸುರಿನ ಮಲೆನಾಡ ತಪ್ಪಲಿನಲ್ಲಿ ಈ ಐತಿಹಾಸಿಕ ದೇವಾಲಯ ಇದೆ. ಚಿಕ್ಕಮಗಳೂರಿನ ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನ ಅಥವಾ ದ್ವಾದಶ ರಾಶಿ ಮಂಟಪ ಎಂದೂ ಕರೆಯಲಾಗುತ್ತದೆ. 8ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ನಂತರ ದೇಶ ಸಂಚಾರ ಕೈಗೊಂಡ ಶಂಕರರು ಬದರಿ, ಪುರಿ ಮತ್ತು ದ್ವಾರಕೆಯಲ್ಲಿ ಮಠಗಳನ್ನು ಸ್ಥಾಪಿಸಿದರು.
  • 323
  • 0
  • 0
ಅಪ್ಪು ಅಜರಾಮರ | ಹಣಮಂತ ಎಂ ಕೆ

ಅಪ್ಪು ಅಜರಾಮರ | ಹಣಮಂತ ಎಂ ಕೆ

ನಿನ್ನ ಕುರಿತು ಬರೆಯಲು ಪುಟಗಳು ಸಾಲಲ್ಲ, ನಿನ್ನೆಡೆಗಿನ ಭಾವದ ಹರಿವ ಬಿಂಬಿಸಲು ಪದಗಳು ತೋಚಿಲ್ಲ… ಪರಮಾತ್ಮನಿಗೂ ಪ್ರಿಯನಾದ ಪುಣ್ಯಾತ್ಮ ನೀನು, ನೀನಿಲ್ಲವೆಂಬ ಕಟುಸತ್ಯ ಅರಗಿಸಿಕೊಳ್ಳಲು ಈ ಜನುಮವೇ ಸಾಲದಿನ್ನೂ… ಪಾರ್ವತಮ್ಮನ ಮುದ್ದಿನ ಲೋಹಿತ್, ಮುಂದೆ ಕರುನಾಡ ಮನೆಮಗನಾದ ನಮ್ಮ ಪುನೀತ್… ಮುತ್ತುರಾಜನ ಅಪರೂಪದ ಮುತ್ತು ನೀನು… ಕನ್ನಡಿಗರ ಹೃದಯಾಭಿಮಾನದ ಶಾಶ್ವತ ಸೊತ್ತು ನೀನು… ಅಭಿಮಾನಿಗಳ ಅಭಿಮಾನದ
  • 563
  • 0
  • 0