Back To Top

ಕೈಗಾರಿಕೆ ಹಾಗೂ ಉದ್ಯಮ ತಜ್ಞರಿಗಾಗಿ ಕ್ವಿಜ್ ಸ್ಪರ್ಧೆ

ಕೈಗಾರಿಕೆ ಹಾಗೂ ಉದ್ಯಮ ತಜ್ಞರಿಗಾಗಿ ಕ್ವಿಜ್ ಸ್ಪರ್ಧೆ

ಬೆಂಗಳೂರು: ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸೌಹಾರ್ದ ಸಂಬಂಧ ಅತ್ಯವಶ್ಯಕ. ಇದರಿಂದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಬಗೆಗಿನ ಅರಿವು ವಿಸ್ತರಿಸುತ್ತದೆ ಮತ್ತು ಅಗತ್ಯ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕಾ ತಜ್ಞರ ಸಲುವಾಗಿಯೇ ಏರ್ಪಡಿಸಿರುವ ಕ್ವಿಜ್ ಸ್ಪರ್ಧೆ ನಿಜಕ್ಕೂ ಸ್ವಾಗತಾರ್ಹ ಎಂದು ಸುರೇಶ್ ಆಂಡ್ ಅಸೋಸಿಯೇಟ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ
  • 309
  • 0
  • 0
ಅಪರ ಕ್ರಿಯೆಯ ಕರ್ಮವೇನು ಎಂಬ ಜಿಜ್ಞಾಸೆ | ದಿವ್ಯಶ್ರೀ ಹೆಗಡೆ

ಅಪರ ಕ್ರಿಯೆಯ ಕರ್ಮವೇನು ಎಂಬ ಜಿಜ್ಞಾಸೆ | ದಿವ್ಯಶ್ರೀ ಹೆಗಡೆ

ಭಾರತೀಯರು ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಆಚರಣೆ ಪದ್ಧತಿಗಳು ಹೆಚ್ಚು. ಅಪರ ಕರ್ಮಗಳನ್ನು ಮಾಡುವಾಗಲೂ ಅದು ಅನ್ವಯವಾಗುತ್ತದೆ. ಯಾವುದೇ ವ್ಯಕ್ತಿ ಸತ್ತ ನಂತರದ ಕ್ರಿಯೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಾರೆ. ಸತ್ತ ನಂತರದ ಮುಂದಿನ ಹಾದಿಯು ಯಾವ ರೀತಿ. ಭವ ಬಂಧನವನ್ನು ಕಳಚಿ ಇಹ ಲೋಕ ತ್ಯಜಿಸಿ ಪರ ಲೋಕ ಪಡೆಯಲಿ ಎಂಬ ಮಹತ್ವದ ಉದ್ದೇಶದಿಂದ ಬ್ರಾಹ್ಮಣ ಸಮಾಜದಲ್ಲಿ
  • 537
  • 0
  • 1
ಕಂಬಳ ಓಟಗಾರ ಶ್ರೀನಿವಾಸ ಗೌಡರ ಕುರಿತಾದ ‘ಕಂಬಳ ಶ್ರೀ’ ಕೃತಿ ಬಿಡುಗಡೆ

ಕಂಬಳ ಓಟಗಾರ ಶ್ರೀನಿವಾಸ ಗೌಡರ ಕುರಿತಾದ ‘ಕಂಬಳ ಶ್ರೀ’ ಕೃತಿ ಬಿಡುಗಡೆ

ಮೂಡುಬಿದಿರೆ (ದಕ್ಷಿಣ ಕನ್ನಡ): ಕಂಬಳದ ವೇಗದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರ ಬಗ್ಗೆ ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಬರೆದ ‘ಕಂಬಳ ಶ್ರೀ’ ಕೃತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಂಗಳವಾರ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಶ್ರೀನಿವಾಸ ಗೌಡರು ಶ್ರಮಜೀವಿಯಾಗಿದ್ದು ಕಂಬಳ ಓಟದಲ್ಲಿ ಮಾಡಿದ ಸಾಧನೆ ಅಗಾಧವಾದುದು.
  • 242
  • 0
  • 0
ಕಡಲ ಧೇನಿಸುವ ಬಟ್ಟಲ ಕಂಗಳ ಚೆಲುವೆ | ಗಿರಿ ವಾಲ್ಮೀಕಿ

ಕಡಲ ಧೇನಿಸುವ ಬಟ್ಟಲ ಕಂಗಳ ಚೆಲುವೆ | ಗಿರಿ ವಾಲ್ಮೀಕಿ

ಬದುಕಿನಲಿ ಏನೋ ಅರಸಿ ಹೊರಟವನಿಗೆ ಅಚಾನಕ್ ಎದುರಾದವಳು ಕಡಲ ಧೇನಿಸುವ, ಬಟ್ಟಲ ಕಂಗಳ ಹುಡುಗಿ ‘ಮುತ್ತು ಹುಡುಕುವಂತೆ’ ಕಡಲನ್ನೇ ಧೇನಿಸುವ ಹುಡುಗಿಯ ಎದೆಯಲ್ಲಿ ಸಹಸ್ರ ಮಿನುಗು ನಕ್ಷತ್ರಗಳಂತೆ ನೋವು ಆರಿಸಿಕೋ ಬೇಕಾದುದನ್ನು ಎಂದು ಎದುರಿಗೆ ಹರವಿ ಕೂತಳು ನೋವು ಮತ್ತು ಖುಷಿಯನ್ನು. ಪುಟಾಣಿ ಕೈಗಳ ಮಗು ಆಗಸಕ್ಕೆ ಚಾಚಿ ತಾರೆಗಳ ಎಣಿಸಿದಂತೆ, ಲೆಕ್ಕ ಹಾಕಿದೆ ಅವಳ
  • 295
  • 0
  • 0
ಕಾಲ ಬದಲಾದಾಗ | ಕೆ. ಸ್ವಾತಿ

ಕಾಲ ಬದಲಾದಾಗ | ಕೆ. ಸ್ವಾತಿ

ಕಾಲಚಕ್ರ ಉರುಳುತ್ತಿದೆ ಕಡಿವಾಣ ಹಾಕುವುದೆಂತು? ಹೊತ್ತು ಕಳೆದು ಹೊತ್ತು ಮೂಡುವಷ್ಟು ನಿತ್ಯ ಚಲನಶೀಲ ಒಂದೊಮ್ಮೆ ಹಳ್ಳಿಯಲ್ಲಿ ಮನೆಮಂದಿಯೆಲ್ಲಾ ಒಂದಾಗಿ ಹರಟುವ ಕಾಲವಿತ್ತು. ಸಂಬಂಧಗಳು ಕಷ್ಟ ಸುಖಗಳ ಹಂಚಿಕೊಳ್ಳುವಿಕೆಯಲ್ಲಿ ಕಳೆದುಹೋಗುತ್ತಿತ್ತು. ಅಜ್ಜ – ಅಜ್ಜಿಯರ ಪ್ರೀತಿ, ವಾತ್ಸಲ್ಯ ಮೊಮ್ಮಕ್ಕಳ ಆಟ ತುಂಟಾಟಗಳು ಸಾಲು ಸಾಲಾಗಿ ಕಣ್ಣ ಮುಂದೆ ಹರಿದಾಡುತ್ತಿತ್ತು ಎಲ್ಲರೂ ಸಾಲಾಗಿ ಉಣ್ಣುವ ಪರಿಪಾಠವಿತ್ತು. ಈಗ ಅವಕ್ಕೆಲ್ಲಿದೆ
  • 331
  • 0
  • 0
ತಂಪೆರೆಯುವ ನೆನಪುಗಳಿಗೆ ಜೀವ ತುಂಬಿದ ಗೆಳತಿಗೊಂದು ಪತ್ರ | ಗಿರೀಶ್ ಪಿಎಂ

ತಂಪೆರೆಯುವ ನೆನಪುಗಳಿಗೆ ಜೀವ ತುಂಬಿದ ಗೆಳತಿಗೊಂದು ಪತ್ರ | ಗಿರೀಶ್ ಪಿಎಂ

ಗೆಳತಿಗೆ ಪತ್ರ. ಪ್ರೀತಿಯ ಗೆಳತಿ ಪ್ರಿಯಾ, ನಾನು ಕ್ಷೇಮ ನೀನು ಕ್ಷೇಮ ಎಂದು ಭಾವಿಸುತ್ತೇನೆ. ಕಳೆದಿರುವ ದಿನಗಳಲ್ಲಿ ತಂಪೆರೆಯುವ ನೆನಪುಗಳಿಗೆ ನೀನು ಜೀವ ತುಂಬಿದೆ . ನೀ ಬಂದ ಆ ದಿನದಿಂದ ಮನದೊಳಗೆ ಏನೋ ಒಂಥರ ತಲ್ಲಣ ಸಂಚಲನ. ಪ್ರಿಯೆ ನೀ ಭಾವನೆಯ ಭಾವಾಂತರಂಗಕ್ಕೆ ಒಲವಿನ ರಂಗನ್ನು ನೀಡಿ ಬದುಕಿನ ಪುಟಗಳಲ್ಲಿ ರಂಗೇರಿಸಿದೆ. ಇರುಳಿನ ಕಳೆ
  • 461
  • 0
  • 0