Back To Top

ಜುಗಾರಿ ಕ್ರಾಸ್‌ನ ಗುಂಗಿನಲ್ಲಿ ಕೈ ತಪ್ಪಿದ ಜಂಗಮವಾಣಿ | ಚಿತ್ತ ಸಾಗರ್

ಜುಗಾರಿ ಕ್ರಾಸ್‌ನ ಗುಂಗಿನಲ್ಲಿ ಕೈ ತಪ್ಪಿದ ಜಂಗಮವಾಣಿ | ಚಿತ್ತ ಸಾಗರ್

ಬಸ್ಸಿನ ಕಂಡಕ್ಟರ್ “ಕಿಟಕಿ ಮುಚ್ರಿ” ಎಂದು ಗದರಿ ಎಚ್ಚರಗೊಳಿಸಿದರು. ಆಗ ನನಗೆ ನನ್ನ ಕಲ್ಪನಾ ಶಕ್ತಿಯಿಂದ ಸೃಷ್ಟಿಸಿ ಕೊಂಡಿದ್ದ ಲೋಕದಿಂದ ದಢಾರನೆ ವಾಸ್ತವಕ್ಕೆ ಬಂದಂತಾಯಿತು. ಎಚ್ಚರಗೋಳಿಸಲು ಬೇರೆಯವರಂತೆ ನಾನೇನು ನಿದ್ರೆಯಲ್ಲಿ ನಿರತನಾಗಿರಲಿಲ್ಲ. ಬದಲಿಗೆ ತೇಜಸ್ವಿಯವರ ಜುಗಾರಿ ಕ್ರಾಸ್ಸಿನ ಕವಲುದಾರಿಯಲ್ಲಿ ಕಳೆದುಹೋಗಿದ್ದೆ. ಹೊರಗೆ ಸುರಿಯುತ್ತಿದ್ದ ಮಳೆಯ ಎರಚಲಿನಿಂದಾಗಿ ಬಸ್ಸಿನ ಸೀಟ್‌ಗಳು ಹಾಳಾಗುವುದೆಂದು ಊಹಿಸಿ ಕಂಡಕ್ಟರ್ ಆ ರೀತಿ
  • 541
  • 0
  • 0
ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

ನಿಚ್ಚಣಿಯ ನಾಟಕದಂತವಳ ನಕಲಿ ನಗುವು ತೀರಾ ನಶ್ವರ, ಮರುಳಾಗಿ ಮಣ್ಣಲ್ಲಿ ಮರೆಯಾಯಿತು ಈ ನನ್ನ ಶರೀರ. ಪ್ರೀತಿಸಲು ಪ್ರೇರೇಪಿಸಿ, ಮನಸನ್ನೇ ಮರೆಯಿಸಿದವಳು, ಪ್ರೀತಿ ಪ್ರೇಮದ ಹೂಡಿಕೆಯ ಹೃದಯದಿ ಮಾಡಿದಳು. ಆದಾಯವಿಲ್ಲದೆ ಕಂದಾಯ ಕಟ್ಟುವ ಜೀವನ ನಷ್ಟವೆನಿಸಿತು, ನಿರ್ಗುಣ ನಸೀಬಿಗೆ ಸಾಂತ್ವನ ಹೇಳಲು ಪರಮಾತ್ಮನೇ ಅವತರಿಸಿದಂತಾಯಿತು. ಕಂಠದ ತುಂಬಾ ಸಾರಯಿಳಿಸಿ ಸಾಧಕರಾದೆವು ನಾವು. ತೀರ್ಥವ ಸೇವಿಸಿ ದರ್ಶನಕ್ಕೆ
  • 823
  • 0
  • 1