Back To Top

Mangaluru । ಅಲೋಶಿಯಸ್ ವಿವಿಯಲ್ಲಿ ‘ಸಂಪ್ರತಿ 2025’ ರಾಷ್ಟ್ರೀಯ ವಿಚಾರ ಸಂಕಿರಣ

Mangaluru । ಅಲೋಶಿಯಸ್ ವಿವಿಯಲ್ಲಿ ‘ಸಂಪ್ರತಿ 2025’ ರಾಷ್ಟ್ರೀಯ ವಿಚಾರ ಸಂಕಿರಣ

Mangaluru : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಮಾಜ ಕಾರ್ಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ‘ಅಂತರ್ಗತ ಸಮಾಜಗಳನ್ನು ನಿರ್ಮಿಸುವುದು: ಸುಸ್ಥಿರ ಅಭಿವೃದ್ಧಿಗಾಗಿ ಸಾಮಾಜಿಕ ನಿರ್ವಹಣಾ ತಂತ್ರಗಳು’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ‘ಸಂಪ್ರತಿ 2025’ ಅನ್ನು ಮಾರ್ಚ್ 25, 2025 ರಂದು  ಆಯೋಜಿಸಿತ್ತು. ಮಾನವ ಸಂಪನ್ಮೂಲ ಸಚಿವಾಲಯದ
  • 385
  • 0
  • 0
Poem : ಮುಟ್ಟು | ಸಿದ್ದಾರ್ಥ ಹುದ್ದಾರ

Poem : ಮುಟ್ಟು | ಸಿದ್ದಾರ್ಥ ಹುದ್ದಾರ

ಮುಟ್ಟು ಬಂದಿತು ನನಗಿಂದು ಮುಟ್ಟು ನನ್ನ ದೇಹದ ಒಳಗಾಗಿತ್ತು ಈ ಮುಟ್ಟು   ದೇವರನ್ನು ಮುಟ್ಟದಂತೆ ದೀಪವನ್ನು ಹಚ್ಚದಂತೆ ಶುಭ ಕಾರ್ಯದಲ್ಲಿ ಬಾಗಿಯಾಗದಂತೆ ಮುಟ್ಟು ಮಾಡಿತು ನನ್ನ ಹೊರ ಹೋಗದಂತೆ   ಮುಟ್ಟು ಹುಟ್ಟುವಿಗೆ ಕಾರಣವಾಗಿ ಹುಟ್ಟಿದವನು ಪವಿತ್ರನಾದರೆ ಮುಟ್ಟಾದವಳು ಹೇಗೆ ಮುಡಿಚಟ್ಟಾದಳು   ಮನದ ಕೆಟ್ಟ ಹೊಟ್ಟು ಸಂಪ್ರದಾಯದ ಹುಟ್ಟು ಅವಳನ್ನು ಮಾಡಿಸಿತು ಮುಟ್ಟದಂತೆ
  • 828
  • 0
  • 0