Back To Top

ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳಿಗೆ ಕೊರತೆ ಇರದು | Brijesh Chowta

ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳಿಗೆ ಕೊರತೆ ಇರದು | Brijesh Chowta

Mudbidri: ‘ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳಿಗೆ ಕೊರತೆ ಇರದು. ಆದರೆ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ  ಉಪಯೋಗಿಸಿಕೊಳ್ಳುವ ಜಾಣ್ಮೆ ಪ್ರತಿಯೊಬ್ಬರಲ್ಲಿರಬೇಕು  ಎಂದು ದ.ಕ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ  ನುಡಿದರು. ಅವರು ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ  ಹಮ್ಮಿಕೊಂಡ ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜಿನ ವಿವಿಧ ವಿದ್ಯಾರ್ಥಿ ಘಟಕಗಳ ವಾರ್ಷಿಕ ದಿನಾಚರಣೆ ‘ಇನಾಮು – 2025’ ಸಮಾರೋಪ
  • 202
  • 0
  • 0
Poem : ಮುಟ್ಟು | ಸಿದ್ದಾರ್ಥ ಹುದ್ದಾರ

Poem : ಮುಟ್ಟು | ಸಿದ್ದಾರ್ಥ ಹುದ್ದಾರ

ಮುಟ್ಟು ಬಂದಿತು ನನಗಿಂದು ಮುಟ್ಟು ನನ್ನ ದೇಹದ ಒಳಗಾಗಿತ್ತು ಈ ಮುಟ್ಟು   ದೇವರನ್ನು ಮುಟ್ಟದಂತೆ ದೀಪವನ್ನು ಹಚ್ಚದಂತೆ ಶುಭ ಕಾರ್ಯದಲ್ಲಿ ಬಾಗಿಯಾಗದಂತೆ ಮುಟ್ಟು ಮಾಡಿತು ನನ್ನ ಹೊರ ಹೋಗದಂತೆ   ಮುಟ್ಟು ಹುಟ್ಟುವಿಗೆ ಕಾರಣವಾಗಿ ಹುಟ್ಟಿದವನು ಪವಿತ್ರನಾದರೆ ಮುಟ್ಟಾದವಳು ಹೇಗೆ ಮುಡಿಚಟ್ಟಾದಳು   ಮನದ ಕೆಟ್ಟ ಹೊಟ್ಟು ಸಂಪ್ರದಾಯದ ಹುಟ್ಟು ಅವಳನ್ನು ಮಾಡಿಸಿತು ಮುಟ್ಟದಂತೆ
  • 861
  • 0
  • 0
SDM B.Ed, D.Ed ಕಾಲೇಜಿನಲ್ಲಿ ಕ್ವಿಜ್ ಕಾರ್ಯಕ್ರಮ

SDM B.Ed, D.Ed ಕಾಲೇಜಿನಲ್ಲಿ ಕ್ವಿಜ್ ಕಾರ್ಯಕ್ರಮ

Ujire : ಎಸ್. ಡಿ. ಎಂ. ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್) ಮತ್ತು ಎಸ್. ಡಿ. ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಎಡ್) ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ, ಬೆಳ್ತಂಗಡಿ ತಾಲೂಕು ವೇದಿಕೆಯಿಂದ ಕ್ವಿಜ್ ಕಾರ್ಯಕ್ರಮವನ್ನು ಮಾರ್ಚ್ 15 ರಂದು ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ಈ
  • 369
  • 0
  • 0
‘ತುಳು ನಾಡಿನ ಸಂಸ್ಕೃತಿ’: ರೋಹಿತಾಶ್ವ ಯು ಕಾಪಿಕಾಡ್

‘ತುಳು ನಾಡಿನ ಸಂಸ್ಕೃತಿ’: ರೋಹಿತಾಶ್ವ ಯು ಕಾಪಿಕಾಡ್

Mangaluru : ದೈವಾರಾಧನೆಯನ್ನು ತುಳುನಾಡಿನಲ್ಲಿ ಬೇಧ ಭಾವವಿಲ್ಲದೆ ನಂಬುವವರಿದ್ದಾರೆ. ತುಳುವರು ಜಗತ್ತಿನಾದ್ಯಂತ ಸಾಲು ಸಾಲು ಸಾಧನೆಗಳನ್ನು ಮಾಡಿದವರು. ಹೀಗೆ ತುಳು ನಾಡಿನ ಸಂಸ್ಕೃತಿ, ನಾಡು ನುಡಿಯ ಮಹತ್ವವನ್ನು ಅರಿಯದವರಾರಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ರೋಹಿತಾಶ್ವ ಯು ಕಾಪಿಕಾಡ್ ನುಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಪಾದುವಾ
  • 425
  • 0
  • 0
ಸುರತ್ಕಲ್: GDC ಪುಸ್ತಕ ಪ್ರೀತಿ ಸರಣಿ

ಸುರತ್ಕಲ್: GDC ಪುಸ್ತಕ ಪ್ರೀತಿ ಸರಣಿ

Surathkal:  ಹಿಂದೂ ವಿದ್ಯಾದಾಯಿನಿ ಸಂಘ ಸುರತ್ಕಲ್‌ನ ಆಡಳಿತಕ್ಕೊಳಪಟ್ಟ  ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ, ತೃತೀಯ ಬಿ.ಎ. ವಿದ್ಯಾರ್ಥಿನಿ ಧನುಶ್ರೀರವರು ಕುಂ. ವೀರಭದ್ರಪ್ಪ ಬರೆದ ಚಾಪ್ಲಿನ್ (ಜೀವನ ಮತ್ತು ಸಾಧನೆ) ಎಂಬ ಪುಸ್ತಕವನ್ನು ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ 
  • 431
  • 0
  • 0
ಮಹಿಳೆಯರು ಮತ್ತು ಕಾನೂನು

ಮಹಿಳೆಯರು ಮತ್ತು ಕಾನೂನು

“ಒಂದು ದೇಶದಲ್ಲಿ ಮಹಿಳೆಯರು ಪ್ರಗತಿ ಹೊಂದುತ್ತಿದ್ದರೆ, ಸಮಾಜ ಮತ್ತು ರಾಷ್ಟ್ರವು ಪ್ರಗತಿ ಕಾಣುತ್ತಿದೆ” ಎಂದರ್ಥ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಿಳೆಯರ ಮನಸ್ಥಿತಿಯನ್ನು ಅರಿಯದೆ ವ್ಯವಸ್ಥಿತ ಭ್ರೂಣಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ ಮತ್ತು ಅತ್ಯಾಚಾರ ಮೊದಲಾದ ಅನ್ಯಾಯಗಳು ಮಹಿಳೆಯರನ್ನು ಮಾನಸಿಕತೆಗೆ ತಳ್ಳಿ ಹಿಂಸಿಸುತ್ತವೆ. ಇದೇ ಮಹಿಳಾ ದೌರ್ಜನ್ಯ ಎನ್ನುತ್ತೇವೆ. “ಯತ್ರನಾರ್ಯಸ್ತು ಪೂಜಂತೇ, ರಮಂತೇ ತತ್ರ ದೇವತಾ”.
  • 333
  • 0
  • 0